ಬೆಳೆಗಾರರ ವಿರುದ್ಧ ಸುಳ್ಳು ಆರೋಪ : ರಾಷ್ಟ್ರೀಯ ತನಿಖಾ ದಳದಿಂದ ತನಿಖೆಗೆ ಆಗ್ರಹ ಶ್ರೀಮಂಗಲ, ಡಿ. 23: ಕಾಫಿ ತೋಟಗಳಲ್ಲಿ ಬುಡಕಟ್ಟು ಜನಾಂಗದವರನ್ನು ಜೀತದಾಳುಗಳಾಗಿ ಶೋಷಿಸುತ್ತಿರುವ ಹಿನ್ನಲೆಯಲ್ಲಿ ತೋಟಗಳಿಂದ ಹೊರಬಂದು ದಿಡ್ಡಳ್ಳಿ ಅರಣ್ಯದಲ್ಲಿ ಗುಡಿಸಲು ನಿರ್ಮಿಸಿ ಕೊಂಡು ವಾಸ ಮಾಡುತ್ತಿದ್ದೇವೆ ಎಂದುಮಾಲ್ದಾರೆಯಲ್ಲಿ ನಕ್ಸಲರಿಲ್ಲ : ಬಿ.ಕೆ. ಸಿಂಗ್ಸಿದ್ದಾಪುರ, ಡಿ. 23: ಮಾಲ್ದಾರೆ ಚೆನ್ನಂಗಿ ವ್ಯಾಪ್ತಿಯಲ್ಲಿ ಯಾವದೇ ನಕ್ಸಲರು ಇಲ್ಲವೆಂದು ದಕ್ಷಿಣ ವಲಯ ಪೊಲೀಸ್ ಮಹಾ ನಿರ್ದೇಶಕ ಬಿಜಯ್ ಕುಮಾರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಮಾಲ್ದಾರೆಯ ದಿಡ್ಡಳ್ಳಿಯ ಆದಿವಾಸಿಗಳುಬಲಾಢ್ಯರ ವಿರುದ್ಧ ಬಡವರ ಹೋರಾಟ : ಹೋರಾಟ ಪ್ರಮುಖರ ನುಡಿಮಡಿಕೇರಿ, ಡಿ, 23: ಆದಿವಾಸಿಗಳು ಹಾಗೂ ದಲಿತರು ದಿಡ್ಡಳ್ಳಿ ತೆರವು ಪ್ರಕರಣದ ಮೂಲಕ ಆರಂಭಿಸಿರುವ ಹೋರಾಟ ಇಡೀ ದೇಶ ಹಾಗೂ ರಾಜ್ಯದಲ್ಲಿ ಇತಿಹಾಸಕ್ಕೆ ಹೆಜ್ಜೆಯಿರಿಸಿದಂತಾಗಿದೆ. ಈ ಮೂಲಕದಿಡ್ಡಳ್ಳಿ ಪ್ರಕರಣ : ಮಡಿಕೇರಿ ಚಲೋ ಮೂಲಕ ಆಕ್ರೋಶಮಡಿಕೇರಿ, ಡಿ. 23: ದಿಡ್ಡಳ್ಳಿ ಹಾಡಿಯಲ್ಲಿನ ಆದಿವಾಸಿಗಳ ಮನೆ ತೆರವು ಪ್ರಕರಣ ಇಂದು ಮತ್ತೊಂದು ರೀತಿಯಲ್ಲಿ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತು. ದಿಡ್ಡಳ್ಳಿ ಹಾಡಿಯ ನಿವಾಸಿಗಳ ಪ್ರತಿಭಟನೆಗೆದಿಡ್ಡಳ್ಳಿ ಹೋರಾಟ ತಣಿಸಲು ಸಚಿವರಿಂದ ನೂತನ ಸೂತ್ರಮಡಿಕೇರಿ, ಡಿ. 23: ದೇವಮ್ಮಚ್ಚಿ ಅರಣ್ಯ ಪ್ರದೇಶದಲ್ಲಿ ನೆಲೆ ನಿಂತಿದ್ದ 577 ಆದಿವಾಸಿ ಕುಟುಂಬಗಳನ್ನು ಒಕ್ಕಲೆಬ್ಬಿಸಿ ಇಂದಿಗೆ 16 ದಿನಗಳು ಕಳೆದಿದ್ದು, ಇದುವರೆಗೆ ಜಿಲ್ಲೆಯಲ್ಲಿ ಕಂಡುಬಂದಿದ್ದ ಗೊಂದಲ
ಬೆಳೆಗಾರರ ವಿರುದ್ಧ ಸುಳ್ಳು ಆರೋಪ : ರಾಷ್ಟ್ರೀಯ ತನಿಖಾ ದಳದಿಂದ ತನಿಖೆಗೆ ಆಗ್ರಹ ಶ್ರೀಮಂಗಲ, ಡಿ. 23: ಕಾಫಿ ತೋಟಗಳಲ್ಲಿ ಬುಡಕಟ್ಟು ಜನಾಂಗದವರನ್ನು ಜೀತದಾಳುಗಳಾಗಿ ಶೋಷಿಸುತ್ತಿರುವ ಹಿನ್ನಲೆಯಲ್ಲಿ ತೋಟಗಳಿಂದ ಹೊರಬಂದು ದಿಡ್ಡಳ್ಳಿ ಅರಣ್ಯದಲ್ಲಿ ಗುಡಿಸಲು ನಿರ್ಮಿಸಿ ಕೊಂಡು ವಾಸ ಮಾಡುತ್ತಿದ್ದೇವೆ ಎಂದು
ಮಾಲ್ದಾರೆಯಲ್ಲಿ ನಕ್ಸಲರಿಲ್ಲ : ಬಿ.ಕೆ. ಸಿಂಗ್ಸಿದ್ದಾಪುರ, ಡಿ. 23: ಮಾಲ್ದಾರೆ ಚೆನ್ನಂಗಿ ವ್ಯಾಪ್ತಿಯಲ್ಲಿ ಯಾವದೇ ನಕ್ಸಲರು ಇಲ್ಲವೆಂದು ದಕ್ಷಿಣ ವಲಯ ಪೊಲೀಸ್ ಮಹಾ ನಿರ್ದೇಶಕ ಬಿಜಯ್ ಕುಮಾರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಮಾಲ್ದಾರೆಯ ದಿಡ್ಡಳ್ಳಿಯ ಆದಿವಾಸಿಗಳು
ಬಲಾಢ್ಯರ ವಿರುದ್ಧ ಬಡವರ ಹೋರಾಟ : ಹೋರಾಟ ಪ್ರಮುಖರ ನುಡಿಮಡಿಕೇರಿ, ಡಿ, 23: ಆದಿವಾಸಿಗಳು ಹಾಗೂ ದಲಿತರು ದಿಡ್ಡಳ್ಳಿ ತೆರವು ಪ್ರಕರಣದ ಮೂಲಕ ಆರಂಭಿಸಿರುವ ಹೋರಾಟ ಇಡೀ ದೇಶ ಹಾಗೂ ರಾಜ್ಯದಲ್ಲಿ ಇತಿಹಾಸಕ್ಕೆ ಹೆಜ್ಜೆಯಿರಿಸಿದಂತಾಗಿದೆ. ಈ ಮೂಲಕ
ದಿಡ್ಡಳ್ಳಿ ಪ್ರಕರಣ : ಮಡಿಕೇರಿ ಚಲೋ ಮೂಲಕ ಆಕ್ರೋಶಮಡಿಕೇರಿ, ಡಿ. 23: ದಿಡ್ಡಳ್ಳಿ ಹಾಡಿಯಲ್ಲಿನ ಆದಿವಾಸಿಗಳ ಮನೆ ತೆರವು ಪ್ರಕರಣ ಇಂದು ಮತ್ತೊಂದು ರೀತಿಯಲ್ಲಿ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತು. ದಿಡ್ಡಳ್ಳಿ ಹಾಡಿಯ ನಿವಾಸಿಗಳ ಪ್ರತಿಭಟನೆಗೆ
ದಿಡ್ಡಳ್ಳಿ ಹೋರಾಟ ತಣಿಸಲು ಸಚಿವರಿಂದ ನೂತನ ಸೂತ್ರಮಡಿಕೇರಿ, ಡಿ. 23: ದೇವಮ್ಮಚ್ಚಿ ಅರಣ್ಯ ಪ್ರದೇಶದಲ್ಲಿ ನೆಲೆ ನಿಂತಿದ್ದ 577 ಆದಿವಾಸಿ ಕುಟುಂಬಗಳನ್ನು ಒಕ್ಕಲೆಬ್ಬಿಸಿ ಇಂದಿಗೆ 16 ದಿನಗಳು ಕಳೆದಿದ್ದು, ಇದುವರೆಗೆ ಜಿಲ್ಲೆಯಲ್ಲಿ ಕಂಡುಬಂದಿದ್ದ ಗೊಂದಲ