ಕಾಡಾನೆ ದಾಳಿ: ಕಾರ್ಮಿಕ ಗಂಭೀರ ವೀರಾಜಪೇಟೆ, ಜು. 2: ಕೆದಮುಳ್ಳೂರಿನ ತೋರ ಗ್ರಾಮದ ಬಳಿಯ ಬಾರಿಕಾಡು ಎಂಬಲ್ಲಿ ಇಂದು ಬೆಳಿಗ್ಗೆ 7-30 ರ ಸಮಯದಲ್ಲಿ ಕೂಲಿ ಕಾರ್ಮಿಕ ಎರವರ ಚುಮ್ಮುಣಿ (55) ಎಂಬಾತನಿಗೆ
ಬೈಕ್ ಡಿಕ್ಕಿ: ಪಾದಚಾರಿ ದುರ್ಮರಣವೀರಾಜಪೇಟೆ, ಜು.2: ನಿನ್ನೆ ರಾತ್ರಿ 9.30ರ ಸಮಯದಲ್ಲಿ ಬಿಟ್ಟಂಗಾಲದ ಆರ್.ಕೆ.ಎಫ್ ಕಲ್ಯಾಣ ಮಂಟಪದಿಂದ ಮುಖ್ಯ ರಸ್ತೆಯನ್ನು ದಾಟುತ್ತಿದ್ದಾಗ ಸೋಮಶೇಖರ್ (55) ಎಂಬವರಿಗೆ ಬೈಕ್ ಡಿಕ್ಕಿಯಾದ ಪರಿಣಾಮ ತಲೆ
ಪ್ರವಾಸಿಗರ ಮನಸೆಳೆಯುವ ತಾಣ ಚೇಲಾವರ ಜಲಪಾತ ವರದಿ: ಪಿ.ವಿ.ಪ್ರಭಾಕರ್ ನಾಪೆÇೀಕ್ಲು, ಜು.2 : ಸುತ್ತಲೂ ಸುಂದರವಾದ ಮುಗಿಲೆತ್ತರದ ಬೆಟ್ಟಗಳು, ಎಲ್ಲಿ ನೋಡಿದರೂ ಸಮೃದ್ಧ ಹಸಿರು ವನರಾಶಿ, ಪಕ್ಕದಲ್ಲಿಯೇ ಭೋರ್ಗರೆಯುತ್ತಾ ಧುಮುಕುತ್ತಿರುವ ಮನೋಹರವಾದ ಜಲರಾಶಿ, ಹಾಲ್ನೊರೆಯುಕ್ಕಿಸುತ್ತಾ
ಮದ್ಯದಂಗಡಿ ಸ್ಥಳಾಂತರ ವಿಚಾರ : ವಿಶೇಷ ವರದಿ ನೀಡಿದ್ದ ಇಲಾಖೆಮಡಿಕೇರಿ, ಜು. 1: ಹೆದ್ದಾರಿ ಬದಿಯ ಮದ್ಯದಂಗಡಿ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಮೂರು ತಾಲೂಕುಗಳ ಭೌಗೋಳಿಕ ಲಕ್ಷಣಗಳನ್ನು ಪರಿಗಣಿಸಿ ಸಿಕ್ಕಿಂ ಹಾಗೂ ಮೇಘಾಲಯ ರಾಜ್ಯಗಳಿಗೆ ಸರ್ವೋಚ್ಚ
ರೋಟರಿ ಗವರ್ನರ್ ಆಗಿ ಸುರೇಶ್ ಚಂಗಪ್ಪ ಅಧಿಕಾರ ಸ್ವೀಕಾರಮಡಿಕೇರಿ, ಜು.1: ರೋಟರಿ ಜಿಲ್ಲೆ 3181 ರ ನೂತನ ಗವರ್ನರ್ ಆಗಿ ಮಡಿಕೇರಿಯ ಮಾತಂಡ ಸುರೇಶ್ ಚಂಗಪ್ಪ ಅಧಿಕಾರ ವಹಿಸಿಕೊಂಡಿದ್ದು, ಸಾಮಾಜಿಕ ಕಾರ್ಯಯೋಜನೆಗಳ ಮೂಲಕ ರೋಟರಿ ಸಂಸ್ಥೆಯನ್ನು