ಸರ್ಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ಬಾವುಟ : ಕಾಂಗ್ರೆಸ್ ಆರೋಪಸೋಮವಾರಪೇಟೆ,ಮಾ.20: ಬೇಳೂರು ಗ್ರಾಮ ಪಂಚಾಯಿತಿಯ ಬಜೆಗುಂಡಿ ಗ್ರಾಮದಲ್ಲಿ ರಾಜ್ಯ ಸರ್ಕಾರದ ಅನುದಾನದಲ್ಲಿ ಕೈಗೊಳ್ಳಲಾದ ರಸ್ತೆ ಕಾಮಗಾರಿ ಉದ್ಘಾಟನೆ ಸಂದರ್ಭ ಬಿಜೆಪಿ ಪಕ್ಷದ ಬಾವುಟಗಳನ್ನು ಬಳಸಲಾಗಿದೆ. ಇದರೊಂದಿಗೆ ಜಿಲ್ಲಾ
ತಾ.26 ರಿಂದ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಮಡಿಕೇರಿ, ಮಾ. 20: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟ, ಕೊಡಗು ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ
ತಾ. 25ರಂದು ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಸೋಮವಾರಪೇಟೆ,ಮಾ.20: ಸಮೀಪದ ಕೆಂಚಮ್ಮನಬಾಣೆಯ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಯುವಕ ಸಂಘದ ವತಿಯಿಂದ ತಾ. 25ರಂದು ಕೆಂಚಮ್ಮನಬಾಣೆ ಮೈದಾನದಲ್ಲಿ 2ನೇ ವರ್ಷದ ರಾಜ್ಯಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ
ವಯಸ್ಸನ್ನು ಮರೆತರು... ಒಂದಾಗಿ ಸಂಭ್ರಮಿಸಿದರುಮಡಿಕೇರಿ, ಮಾ. 20: ಇದೊಂದು ಅಪರೂಪದ ಸಮ್ಮಿಲನ. ಜಿಲ್ಲೆಯಲ್ಲಿ ಪ್ರಸ್ತುತ ವಿವಿಧೆಡೆಗಳಲ್ಲಿ ಹತ್ತು ಹಲವಾರು ಕ್ರೀಡಾಕೂಟಗಳು ಕಾರ್ಯಕ್ರಮ ನಡೆಯುತ್ತಿದ್ದು, ವಿವಿಧ ಜನಾಂಗಗಳು, ಸಂಘ-ಸಂಸ್ಥೆ, ಕ್ಲಬ್‍ಗಳ ಮೂಲಕ ಜನರು
ಕೊಡವ ಮಕ್ಕಡ ಕೂಟ ಖಂಡನೆಮಡಿಕೇರಿ, ಮಾ. 20: ನಾಪೋಕ್ಲು ಗ್ರಾಮದಲ್ಲಿ ವಾಸವಿರುವ ಕೇಲೇಟಿರ ದೇವಯ್ಯ ತನ್ನ ಸ್ವಂತ ಜಾಗದಲ್ಲಿ ಕಟ್ಟಡ ನಿರ್ಮಿಸಲು ಜಿಲ್ಲಾಧಿಕಾರಿ ಹಾಗೂ ನಾಪೋಕ್ಲು ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಕಾನೂನು