ರಾಜ್ಯ ಕಾಂಗ್ರೆಸ್ ಸರಕಾರದಿಂದ ಅನೈತಿಕ ರಾಜಕಾರಣಮಡಿಕೇರಿ, ಆ. 22: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯನ್ನು ಎದುರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರ ಅನೈತಿಕ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಬಿಜೆಪಿ,
ವಿವಿಧ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆಕರಿಕೆ, ಆ. 22: ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ವಾರ್ಡ್‍ಗಳ ರಸ್ತೆಗಳಿಗೆ ಕೊಡಗು ಪ್ಯಾಕೇಜ್‍ನಡಿಯಲ್ಲಿ ಮಂಜೂರಾದ ರೂ. 46 ಲಕ್ಷ ಮೊತ್ತದ ಕಾಮಗಾರಿಗಳಿಗೆ ಅರಣ್ಯ ನಿಗಮದ
ಸೋಮವಾರಪೇಟೆ ಆಸ್ಪತ್ರೆಯಿಂದಲೇ ರೋಗ ಹರಡುವ ಭೀತಿಸೋಮವಾರಪೇಟೆ, ಆ. 22: ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಅಕ್ಷರಶಃ ರೋಗ ರುಜಿನಗಳನ್ನು ಹರಡುವ ಕಾರ್ಖಾನೆಯಂತಾಗಿದೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಒಂದೆರಡು ದಿನ ಕಳೆದರೆ ಇರುವ ಖಾಯಿಲೆಯೊಂದಿಗೆ
ಚೆರಿಯಪರಂಬು ಕಲ್ಲುಮೊಟ್ಟೆ ರಸ್ತೆ ದುರಸ್ತಿಗೆ ಒತ್ತಾಯಮಡಿಕೇರಿ, ಆ. 22: ನಾಪೆÀÇೀಕ್ಲುವಿನಿಂದ ಚೆರಿಯಪರಂಬು ಮತ್ತು ಕಲ್ಲುಮೊಟ್ಟೆಗೆ ತೆರಳುವ ರಸ್ತೆ ಹೊಂಡ, ಗುಂಡಿಗಳಿಂದ ಕೂಡಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಮುಂದಿನ 15 ದಿನಗಳ ಒಳಗಾಗಿ ರಸ್ತೆ ದುರಸ್ತಿಪಡಿಸದಿದ್ದಲ್ಲಿ
ಕುಶಾಲನಗರದಲ್ಲಿ ಪರಿಸರ ಜಾಗೃತಿ ಜಾಥಾಕುಶಾಲನಗರ, ಆ. 22: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಮಡಿಕೇರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಕೊಡಗು ಜಿಲ್ಲಾ ಸಮಿತಿ ಹಾಗೂ