ಸುಂಟಿಕೊಪ್ಪ ಗ್ರಾ.ಪಂ. ಸಭೆ ಮುಂದೂಡಿಕೆಸುಂಟಿಕೊಪ್ಪ, ಜ. 26: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರುಗಳು ಅಧ್ಯಕ್ಷರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕೊನೆಗೆ ಮುಂದೂಡಲಾಯಿತು. ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್
ಗ್ರಾಹಕರ ಸೇವಾ ಕೇಂದ್ರ ಆರಂಭನಾಪೋಕ್ಲು, ಜ. 26: ಸ್ವಿeóï ಗೋಲ್ಡ್ ಅಂಡ್ ಡೈಮಂಡ್ಸ್‍ನ ಎರಡನೇ ಶಾಖೆ ನಾಪೋಕ್ಲು ಜುಮ್ಮಾ ಮಸೀದಿಯ ಮುಂಭಾಗ ಆರಂಭವಾಯಿತು. ಗ್ರಾಹಕರಿಗೆ ಫೆಬ್ರವರಿ 28ರವರೆಗೆ ವಿವಾಹ ಖರೀದಿಯ ಮೇಲೆ
ಮಡಿಕೇರಿ ಆಸ್ತಿ ತೆರಿಗೆಯಲ್ಲಿ ಶೇ. 85 ಸಾಧನೆಟಿ ನೀರು ಶೇ. 41 ಟಿ ಪರವಾನಗಿ ಶೇ. 77 ಮಡಿಕೇರಿ, ಜ. 26: ಮಡಿಕೇರಿ ನಗರಸಭೆಯಿಂದ ತೆರಿಗೆ ವಸೂಲಿ ಇತರ ಕೆಲಸ ಕಾರ್ಯಗಳ ನಿರ್ವಹಣೆಗೆ ಮುಖ್ಯ
ನಗದು ದೋಚಿದ ಆರೋಪಿಗಳಿಬ್ಬರ ಸೆರೆಮಡಿಕೇರಿ, ಜ. 26: ಬೆಂಗಳೂರಿನ ಚಿನ್ನಾಭರಣ ಮಳಿಗೆಯ ಉದ್ಯೋಗಿಯೊಬ್ಬರನ್ನು ಕೊಡಗಿನ ಗಡಿಭಾಗದ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು, ನಗದು ದೋಚಿರುವ ದುಷ್ಕøತ್ಯಕ್ಕೆ ಸಂಬಂಧಿಸಿದಂತೆ ಸಕಲೇಶಪುರ ಠಾಣಾ ಪೊಲೀಸರು ಆರೋಪಿಗಳಿಬ್ಬರನ್ನು
ಭಾರತ ಸುಭದ್ರ ಸಂವಿಧಾನ ಹೊಂದಿರುವ ರಾಷ್ಟ್ರವೀರಾಜಪೇಟೆ, ಜ. 26: ವಿಶ್ವದ ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಭದ್ರ ಹಾಗೂ ಸುರಕ್ಷಿತ ಮೌಲ್ಯಯುತ ಪ್ರಜಾಪ್ರಭುತ್ವ ಸಂವಿಧಾನವನ್ನು ಹೊಂದಿರುವ ಭಾರತ ಗಣರಾಜ್ಯ ವ್ಯವಸ್ಥೆಯಲ್ಲಿ ಮುನ್ನಡೆಯನ್ನು ಸಾಧಿಸಿದೆ. ಭಾರತದ