ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟಕುಶಾಲನಗರ, ನ. 25: ಮಾದಾಪಟ್ಟಣದ ಶ್ರೀ ಜೋಡಿ ಕೊಲ್ಲಿ ಬಸವೇಶ್ವರ ಟ್ರಸ್ಟ್ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಎರಡು ದಿನಗಳ ಕೊಡಗು ಜಿಲ್ಲಾ ಆಟೋ ಚಾಲಕರು, ಮಾಲೀಕರಿಗೆ
ನಾಕೌಟ್ ಹಾಕಿ: ವೀರಾಜಪೇಟೆ ಕಾಕೋಟುಪರಂಬು ಫೈನಲ್ಸ್ಗೆ*ವೀರಾಜಪೇಟೆ, ನ. 25: ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಕಾಕೋಟುಪರಂಬು ಹಾಗೂ ಹಾಕಿ ಕೊಡಗು ಸಂಸ್ಥೆಯ ಸಹಯೋಗದಲ್ಲಿ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ 5ನೇ ವರ್ಷದ
ಇಂಟರ್ ವಿಲೇಜ್ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಚಾಲನೆಮಡಿಕೇರಿ, ನ. 25 : ಕ್ರೀಡೆಗಳು ಮನುಷ್ಯರ ಮಾನಸಿಕ ಹಾಗೂ ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸುವದಲ್ಲದೆ ಆರೋಗ್ಯಕಾರಿ ಬೆಳವಣಿಗೆಗೆ ಸಹಕಾರಿ ಯಾಗಿದೆ ಎಂದು ಕಾರ್ಪೋರೇಷನ್ ಬ್ಯಾಂಕ್‍ನ ನಿವೃತ್ತ ಎ.ಜಿ.ಎಂ
ಪಂಚಾಯಿತಿ ವರಮಾನಕ್ಕೆ ಧಕ್ಕೆ ಆರೋಪಸಿದ್ದಾಪುರ, ನ. 24: ಜಿಲ್ಲೆಯಲ್ಲಿ ಅತೀ ದೊಡ್ಡ ಗ್ರಾಮ ಪಂಚಾಯಿತಿ ಹಾಗೂ ಅಧಿಕ ವರಮಾನವಿರುವ ಪಂಚಾಯಿತಿ ಎಂಬ ಹೆಗ್ಗಳಿಕೆ ಪಡೆದಿರುವ ಸಿದ್ದಾಪುರ ಗ್ರಾಮ ಪಂಚಾಯಿತಿಯು ತಮ್ಮ ವರಮಾನಕ್ಕೆ
ಹಾಲು... ಬೇಕಾ... ಕತ್ತೆ ಹಾಲು...??ಮಡಿಕೇರಿ, ನ. 24: ಇಂದು ಬೆಳಿಗ್ಗೆ ಮಡಿಕೇರಿಯ ಪ್ರಮುಖ ಬೀದಿಗಳಲ್ಲಿ ಕೇಳಿ ಬಂದ ಕೂಗು ಇದು. ‘‘ಹಾಲು ಬೇಕೆ ಹಾಲು ಕತ್ತೆ ಹಾಲು’’ ಕಫ, ಕೆಮ್ಮು, ವಾತ,