ತಾ. 22 ರಂದು ಕ್ರೀಡಾಕೂಟಗೋಣಿಕೊಪ್ಪಲು, ಅ. 15: ತಾ. 21 ಹಾಗೂ 22 ರಂದು ರಾಜ್ಯಮಟ್ಟದ ಪದವಿಪೂರ್ವ ಬಾಲಕ, ಬಾಲಕಿಯರ ಫ್ಲೋರ್‍ಬಾಲ್ ಕ್ರೀಡಾಕೂಟ ಗೋಣಿಕೊಪ್ಪ ಕಾವೇರಿ ಕಾಲೇಜು ಚೆಕ್ಕೇರ ಮುತ್ತಣ್ಣ ಒಳಾಂಗಣ
ಸೇವೆ ಸ್ಮರಣೀಯವಾಗಿರಬೇಕು ಜಯಶ್ರೀ ಅರಸ್ಮಡಿಕೇರಿ, ಅ. 15: ನಾವು ಯಾವದೇ ರೀತಿಯ ಸೇವೆ ಮಾಡಿದರೂ ಆ ಸೇವೆಗಳು ಅನೇಕ ವರ್ಷಗಳ ಕಾಲ ಸಮರ್ಥವಾಗಿ ಬಳಕೆಯಾಗಿ ಜನರಿಗೆ ಸ್ಮರಣೀಯ ವಾಗಿರಬೇಕು ಎಂದು ರೋಟರಿ
ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಪ್ರತಿಮನೆಗೂ ತಲುಪಿಸಲು ಕರೆಸೋಮವಾರಪೇಟೆ, ಅ. 15: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಸಾಧನೆಗಳು ಮತ್ತು ಜನಪರ ಯೋಜನೆಗಳ ಬಗ್ಗೆ ಪ್ರತಿ ಮನೆಗೂ ಮಾಹಿತಿ ನೀಡುವ ಮೂಲಕ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್
ತಿಂಗಳೊಂದರಲ್ಲಿ 10 ಸಾವಿರಕ್ಕೂ ಅಧಿಕ ವಾಹನ ತಲಕಾವೇರಿಗೆಭಗಂಡೇಶ್ವರ ದೇವಾಲಯದಲ್ಲಿ ಇಂದು ತುಲಾ ಸಂಕ್ರಮಣದಲ್ಲಿ ಕಾವೇರಿ ಮಾತೆಗೆ ತೊಡಿಸುವ ಚಿನ್ನಾಭರಣವನ್ನು ತಲಕಾವೇರಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯ ಲಾಯಿತು. ದೇವಾಲಯದ ಆಡಳಿತಾಧಿಕಾರಿಯವರಿಂದ ತಕ್ಕರಾದ ಕೋಡಿ ಮೋಟಯ್ಯ ಪಡೆದುಕೊಂಡು ಭಾಗಮಂಡಲ
ಅಮ್ಮತ್ತಿಯಲ್ಲಿ ರೂ. 54ಲಕ್ಷ ವೆಚ್ಚ ಕಾಮಗಾರಿವೀರಾಜಪೇಟೆ, ಅ. 15: ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ನಿಧಿಯ ಅನುದಾನದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳನ್ನು ಲೋಕೋಪ ಯೋಗಿ ಇಲಾಖೆಯ ಸಹಾಯಕ ಅಭಿಯಂತರ ಲಿಂಗರಾಜು