ಪ್ರವಾಸಿತಾಣ ದುಬಾರೆಯಲ್ಲಿ ನಾಳೆ ಕಾಫಿ ದಿನಮಡಿಕೇರಿ, ಸೆ.29 : ಕಾಫಿ ಪೇಯ ಸೇವನೆಗೆ ಉತ್ತೇಜನ, ಅದರ ಪ್ರಯೋಜನ ಮತ್ತು ಕಾಫಿ ತಯಾರಿಸುವ ವಿಧಾನದ ಕುರಿತು ಪ್ರವಾಸಿಗರಿಗೆ ಹಾಗೂ ಸಾರ್ವಜನಿಕ ರಿಗೆ ಜಾಗೃತಿ ಮೂಡಿಸುವದಕ್ಕಾಗಿತಾಳ್ಮೆ ಪಕ್ಷ ನಿಷ್ಠೆ ಮೆರೆದರೆ ಅಧಿಕಾರ ಪ್ರಾಪ್ತಿ ಮಡಿಕೇರಿ, ಸೆ.29 : ಒಂದು ರಾಜಕೀಯ ಪಕ್ಷ ಎಲ್ಲರಿಗೂ ಎಲ್ಲಾ ಸ್ಥಾನಮಾನಗಳನ್ನು ನೀಡಲು ಸಾಧ್ಯವಿಲ್ಲ. ತಾಳ್ಮೆಯಿಂದ ಪಕ್ಷ ಕಟ್ಟುವದಕ್ಕೆ ದುಡಿದಾಗ ಮಾತ್ರ ಸ್ಥಾನಮಾನ ಹುಡುಕಿಕೊಂಡು ಬರುತ್ತದೆ ಎಂದುಪಾಲೆಮಾಡು ಪೈಸಾರಿ ಜಾಗ ಸರ್ವೆಮೂರ್ನಾಡು, ಸೆ. 28: ಹೊದ್ದೂರು ಪಾಲೇಮಾಡುವಿನಲ್ಲಿರುವ ಪೈಸಾರಿ ಜಾಗದ ಸರ್ವೆ ಕಾರ್ಯವನ್ನು ಕಂದಾಯ ಇಲಾಖೆ ಪೊಲೀಸ್ ಬಂದೋಬಸ್ತ್‍ನಲ್ಲಿ ನಡೆಸಿತು.ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪಾಲೇಮಾಡುವಿನ ಪೈಸಾರಿ ಜಾಗದಲ್ಲಿ‘ಪರಿಸರದ ಮೇಲಿನ ಹಲ್ಲೆ ಅವಘಡಕ್ಕೆ ಕಾರಣ’*ಗೋಣಿಕೊಪ್ಪಲು, ಸೆ. 28: ಪರಿಸರದ ಮೇಲೆ ನಡೆಯುತ್ತಿರುವ ನಿರಂತರ ಹಲ್ಲೆಯೇ ಇಂದಿನ ಎಲ್ಲ ಅವಘಡಗಳಿಗೆ ಕಾರಣ ಎಂದು ಸ್ಥಳೀಯ ಕಾವೇರಿ ಕಾಲೇಜಿನ ಪ್ರಾಧ್ಯಾಪಕ ಡಾ. ನರೇಶ್ ಹೇಳಿದರು.ಪೊನ್ನಂಪೇಟೆಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನಮಡಿಕೇರಿ, ಸೆ. 28: ಬೆಳಗಾವಿ ಕರ್ನಾಟಕ ಲಿಂಗಾಯಿತ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಕೆ.ಎಲ್.ಇ. ಸಂಸ್ಥೆಯ ವತಿಯಿಂದ ಸಾರ್ವಜನಿಕ
ಪ್ರವಾಸಿತಾಣ ದುಬಾರೆಯಲ್ಲಿ ನಾಳೆ ಕಾಫಿ ದಿನಮಡಿಕೇರಿ, ಸೆ.29 : ಕಾಫಿ ಪೇಯ ಸೇವನೆಗೆ ಉತ್ತೇಜನ, ಅದರ ಪ್ರಯೋಜನ ಮತ್ತು ಕಾಫಿ ತಯಾರಿಸುವ ವಿಧಾನದ ಕುರಿತು ಪ್ರವಾಸಿಗರಿಗೆ ಹಾಗೂ ಸಾರ್ವಜನಿಕ ರಿಗೆ ಜಾಗೃತಿ ಮೂಡಿಸುವದಕ್ಕಾಗಿ
ತಾಳ್ಮೆ ಪಕ್ಷ ನಿಷ್ಠೆ ಮೆರೆದರೆ ಅಧಿಕಾರ ಪ್ರಾಪ್ತಿ ಮಡಿಕೇರಿ, ಸೆ.29 : ಒಂದು ರಾಜಕೀಯ ಪಕ್ಷ ಎಲ್ಲರಿಗೂ ಎಲ್ಲಾ ಸ್ಥಾನಮಾನಗಳನ್ನು ನೀಡಲು ಸಾಧ್ಯವಿಲ್ಲ. ತಾಳ್ಮೆಯಿಂದ ಪಕ್ಷ ಕಟ್ಟುವದಕ್ಕೆ ದುಡಿದಾಗ ಮಾತ್ರ ಸ್ಥಾನಮಾನ ಹುಡುಕಿಕೊಂಡು ಬರುತ್ತದೆ ಎಂದು
ಪಾಲೆಮಾಡು ಪೈಸಾರಿ ಜಾಗ ಸರ್ವೆಮೂರ್ನಾಡು, ಸೆ. 28: ಹೊದ್ದೂರು ಪಾಲೇಮಾಡುವಿನಲ್ಲಿರುವ ಪೈಸಾರಿ ಜಾಗದ ಸರ್ವೆ ಕಾರ್ಯವನ್ನು ಕಂದಾಯ ಇಲಾಖೆ ಪೊಲೀಸ್ ಬಂದೋಬಸ್ತ್‍ನಲ್ಲಿ ನಡೆಸಿತು.ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪಾಲೇಮಾಡುವಿನ ಪೈಸಾರಿ ಜಾಗದಲ್ಲಿ
‘ಪರಿಸರದ ಮೇಲಿನ ಹಲ್ಲೆ ಅವಘಡಕ್ಕೆ ಕಾರಣ’*ಗೋಣಿಕೊಪ್ಪಲು, ಸೆ. 28: ಪರಿಸರದ ಮೇಲೆ ನಡೆಯುತ್ತಿರುವ ನಿರಂತರ ಹಲ್ಲೆಯೇ ಇಂದಿನ ಎಲ್ಲ ಅವಘಡಗಳಿಗೆ ಕಾರಣ ಎಂದು ಸ್ಥಳೀಯ ಕಾವೇರಿ ಕಾಲೇಜಿನ ಪ್ರಾಧ್ಯಾಪಕ ಡಾ. ನರೇಶ್ ಹೇಳಿದರು.ಪೊನ್ನಂಪೇಟೆ
ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನಮಡಿಕೇರಿ, ಸೆ. 28: ಬೆಳಗಾವಿ ಕರ್ನಾಟಕ ಲಿಂಗಾಯಿತ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಕೆ.ಎಲ್.ಇ. ಸಂಸ್ಥೆಯ ವತಿಯಿಂದ ಸಾರ್ವಜನಿಕ