ಫ್ಲೋರ್ಬಾಲ್ ಟೂರ್ನಿಗೆ ಚಾಲನೆಗೋಣಿಕೊಪ್ಪಲು, ಡಿ. 18: ಕಾವೇರಿ ಕಾಲೇಜು ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕಾವೇರಿ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಆರಂಭ ಗೊಂಡ ರಾಜ್ಯಮಟ್ಟದಅಕ್ರಮ ಜಾಗ ಮಂಜೂರು: ಕಾವೇರಿ ಸೇನೆಯಿಂದ ಪ್ರತಿಭಟನೆ ಮಡಿಕೇರಿ, ಡಿ.17 : ಮಕ್ಕಂದೂರು ಗ್ರಾಮ ವ್ಯಾಪ್ತಿಯ ಕರ್ಣಂಗೇರಿ ಕೋಟೆಕಾಡು ಎಂಬಲ್ಲಿ ಮಹಿಳೆಯೊಬ್ಬರಿಗೆ ನಿಯಮ ಮೀರಿ ಅಕ್ರಮವಾಗಿ 12.84 ಎಕರೆಯಷ್ಟು ಜಾಗ ಮಂಜೂರಾಗಿದ್ದು, ಇದನ್ನು ತೆರವುಗೊಳಿಸಿ ಕಡುಸಾವಿರಾರು ಮಂದಿಗೆ ಪ್ರಯೋಜನ ಕಲ್ಪಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರಸೋಮವಾರಪೇಟೆ, ಡಿ.17: ತಾಲೂಕು ಹಿಂದೂ ಮಲಯಾಳಿ ಸಮಾಜದ ಆಶ್ರಯದಲ್ಲಿ ಇಲ್ಲಿನ ಜಾನಕಿ ಕನ್ವೆನ್‍ಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಆಯೋಗ್ಯ ತಪಾಸಣಾ ಶಿಬಿರದಲ್ಲಿ ಸೋಮವಾರಪೇಟೆ ಸೇರಿದಂತೆ ಸುತ್ತಮುತ್ತಲಿನ ಸಾವಿರಾರುಬುಡಕಟ್ಟು ಜನಾಂಗದ ಬೇಡಿಕೆ : ಕೊಡವರಿಗೆ ಅಪಮಾನಮಡಿಕೇರಿ ಡಿ.17 :ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದು, ಜಿಲ್ಲೆಯಲ್ಲಿ ನಿರಂತರವಾಗಿ ಶಾಂತಿ ಕದಡಲು ಯತ್ನಿಸುತ್ತಿದೆ ಎಂದು ಆರೋಪಿ ಸಿರುವ ಕೊಡಗು ಸೌಹಾರ್ದಕೊಡಗಿನ ಅಧಿಕಾರಿ ಸೇರಿದಂತೆ ಆರ್ಬಿಐ ಅಧಿಕಾರಿಗಳ ಬಂಧನಬೆಂಗಳೂರು, ಡಿ.17: ನೋಟು ಅಮಾನ್ಯೀಕರಣದ ಬಳಿಕ ರೂ. 1.99 ಕೋಟಿ ಕಪ್ಪು ಹಣವನ್ನು ಬಿಳಿಯಾಗಿಸುವ ಅವ್ಯವಹಾರದಲ್ಲಿ ತೊಡಗಿದ್ದ ಕೊಡಗಿನ ಅಧಿಕಾರಿ ಸೇರಿದಂತೆ ಇಬ್ಬರು ಆರ್‍ಬಿಐ ಅಧಿಕಾರಿಗಳನ್ನು ಸಿಬಿಐ
ಫ್ಲೋರ್ಬಾಲ್ ಟೂರ್ನಿಗೆ ಚಾಲನೆಗೋಣಿಕೊಪ್ಪಲು, ಡಿ. 18: ಕಾವೇರಿ ಕಾಲೇಜು ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕಾವೇರಿ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಆರಂಭ ಗೊಂಡ ರಾಜ್ಯಮಟ್ಟದ
ಅಕ್ರಮ ಜಾಗ ಮಂಜೂರು: ಕಾವೇರಿ ಸೇನೆಯಿಂದ ಪ್ರತಿಭಟನೆ ಮಡಿಕೇರಿ, ಡಿ.17 : ಮಕ್ಕಂದೂರು ಗ್ರಾಮ ವ್ಯಾಪ್ತಿಯ ಕರ್ಣಂಗೇರಿ ಕೋಟೆಕಾಡು ಎಂಬಲ್ಲಿ ಮಹಿಳೆಯೊಬ್ಬರಿಗೆ ನಿಯಮ ಮೀರಿ ಅಕ್ರಮವಾಗಿ 12.84 ಎಕರೆಯಷ್ಟು ಜಾಗ ಮಂಜೂರಾಗಿದ್ದು, ಇದನ್ನು ತೆರವುಗೊಳಿಸಿ ಕಡು
ಸಾವಿರಾರು ಮಂದಿಗೆ ಪ್ರಯೋಜನ ಕಲ್ಪಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರಸೋಮವಾರಪೇಟೆ, ಡಿ.17: ತಾಲೂಕು ಹಿಂದೂ ಮಲಯಾಳಿ ಸಮಾಜದ ಆಶ್ರಯದಲ್ಲಿ ಇಲ್ಲಿನ ಜಾನಕಿ ಕನ್ವೆನ್‍ಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಆಯೋಗ್ಯ ತಪಾಸಣಾ ಶಿಬಿರದಲ್ಲಿ ಸೋಮವಾರಪೇಟೆ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು
ಬುಡಕಟ್ಟು ಜನಾಂಗದ ಬೇಡಿಕೆ : ಕೊಡವರಿಗೆ ಅಪಮಾನಮಡಿಕೇರಿ ಡಿ.17 :ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದು, ಜಿಲ್ಲೆಯಲ್ಲಿ ನಿರಂತರವಾಗಿ ಶಾಂತಿ ಕದಡಲು ಯತ್ನಿಸುತ್ತಿದೆ ಎಂದು ಆರೋಪಿ ಸಿರುವ ಕೊಡಗು ಸೌಹಾರ್ದ
ಕೊಡಗಿನ ಅಧಿಕಾರಿ ಸೇರಿದಂತೆ ಆರ್ಬಿಐ ಅಧಿಕಾರಿಗಳ ಬಂಧನಬೆಂಗಳೂರು, ಡಿ.17: ನೋಟು ಅಮಾನ್ಯೀಕರಣದ ಬಳಿಕ ರೂ. 1.99 ಕೋಟಿ ಕಪ್ಪು ಹಣವನ್ನು ಬಿಳಿಯಾಗಿಸುವ ಅವ್ಯವಹಾರದಲ್ಲಿ ತೊಡಗಿದ್ದ ಕೊಡಗಿನ ಅಧಿಕಾರಿ ಸೇರಿದಂತೆ ಇಬ್ಬರು ಆರ್‍ಬಿಐ ಅಧಿಕಾರಿಗಳನ್ನು ಸಿಬಿಐ