ಕುಲುಮನಾಲಿಯಲ್ಲಿ ಜಿಲ್ಲೆಯ ಯೋಧನ ದುರ್ಮರಣ*ವೀರಾಜಪೇಟೆ, ಡಿ. 18: ಜಿಲ್ಲೆಯ ಯೋಧನೋರ್ವ ಹಿಮಾಚಲ ಪ್ರದೇಶದ ಕುಲುಮನಾಲಿಯ ಇಸಿಟ್ರಂಗಿ ಎಂಬಲ್ಲಿ ದುರ್ಮರಣಕ್ಕೀಡಾಗಿದ್ದು, ಯೋಧನ ಮೃತದೇಹ ನಾಡಿದ್ದು, ಜಿಲ್ಲೆಗೆ ಆಗಮಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.ವೀರಾಜಪೇಟೆ ತಾಲೂಕಿನ ಬೇತ್ರಿಕೊಡವರು ಬುಡಕಟ್ಟು ಜನಾಂಗಕ್ಕೆ ಸೇರುವ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಲು ಯತ್ನ : ಬ್ರಿಜೇಶ್ ಕಾಳಪ್ಪಮಂಗಳೂರು, ಡಿ. 18: 1956ರಲ್ಲಿ ಕೊಡಗು ಕರ್ನಾಟಕದೊಂದಿಗೆ ವಿಲೀನವಾದ ಮೇಲೆ ಕೊಡವ ಜನಾಂಗದಲ್ಲಿ ದೊಡ್ಡ ಮಟ್ಟದಲ್ಲಿ ಅಧಿಕಾರಿಗಳಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೊಡವ ಅಧಿಕಾರಿಗಳು ಕಡಿಮೆ ಆಗಿರುವದುತೋಕ್ ನಮ್ಮೆ : ಬುಡಕಟ್ಟು ಸ್ಥಾನಮಾನಕ್ಕೆ ಆಗ್ರಹನಾಪೆÇೀಕ್ಲು, ಡಿ. 18: ಸಿ.ಎನ್.ಸಿ ಕಳೆದ 25 ವರ್ಷಗಳಿಂದ ಕೊಡವರ ಭದ್ರತೆಗಾಗಿ ಹೋರಾಡುತ್ತಾ ಬಂದಿದೆ. ಅದರ ಫಲ ಎಂಬಂತೆ ಕೊಡವರಿಗೆ ಬುಡಕಟ್ಟು ಜನಾಂಗದ ಸ್ಥಾನ ಮಾನ ನೀಡುವದಿಡ್ಡಳ್ಳಿಯಲ್ಲಿ ಖಾತರಿಯಾದ ಬೆತ್ತಲೆ ಪ್ರದರ್ಶನದ ಹೋರಾಟಸಿದ್ದಾಪುರ, ಡಿ. 18: ದಿಡ್ಡಳ್ಳಿಯಲ್ಲಿ ತಾ. 7 ರಂದು 577 ಗಿರಿಜನ ಕುಟುಂಬಗಳನ್ನು ಒಕ್ಕಲೆಬ್ಬಿಸಿ ಗುಡಿಸಲುಗಳನ್ನು ನಿರ್ನಾಮ ಮಾಡಿದ ಪ್ರಕರಣ ಇದೀಗ ತೀವ್ರ ಪ್ರತಿರೋಧದ ಹಂತ ತಲುಪಿದೆ.ಬಾಳುಗೋಡಿನ ಸಮಾಜದಲ್ಲಿ ನೂತನ ಅತಿಥಿ ಗೃಹಗಳ ಉದ್ಘಾಟನೆವೀರಾಜಪೇಟೆ, ಡಿ. 18: ಯಾವದೇ ಸಮುದಾಯದ ಸಮಾಜದಲ್ಲಿ ಶ್ರಮದ ದುಡಿಮೆ ಸಮುದಾಯದ ಏಳಿಗೆ ಅಭಿವೃದ್ಧಿ ಸಾಧ್ಯ, ಹೆಗ್ಗಡೆ ಸಮುದಾಯದ ಬಾಂಧವರು, ಪ್ರತಿಯೊಬ್ಬರು ವಿದ್ಯೆಗೆ ಆದ್ಯತೆ ನೀಡಿರುವದರಿಂದ ಸಮುದಾಯ
ಕುಲುಮನಾಲಿಯಲ್ಲಿ ಜಿಲ್ಲೆಯ ಯೋಧನ ದುರ್ಮರಣ*ವೀರಾಜಪೇಟೆ, ಡಿ. 18: ಜಿಲ್ಲೆಯ ಯೋಧನೋರ್ವ ಹಿಮಾಚಲ ಪ್ರದೇಶದ ಕುಲುಮನಾಲಿಯ ಇಸಿಟ್ರಂಗಿ ಎಂಬಲ್ಲಿ ದುರ್ಮರಣಕ್ಕೀಡಾಗಿದ್ದು, ಯೋಧನ ಮೃತದೇಹ ನಾಡಿದ್ದು, ಜಿಲ್ಲೆಗೆ ಆಗಮಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.ವೀರಾಜಪೇಟೆ ತಾಲೂಕಿನ ಬೇತ್ರಿ
ಕೊಡವರು ಬುಡಕಟ್ಟು ಜನಾಂಗಕ್ಕೆ ಸೇರುವ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಲು ಯತ್ನ : ಬ್ರಿಜೇಶ್ ಕಾಳಪ್ಪಮಂಗಳೂರು, ಡಿ. 18: 1956ರಲ್ಲಿ ಕೊಡಗು ಕರ್ನಾಟಕದೊಂದಿಗೆ ವಿಲೀನವಾದ ಮೇಲೆ ಕೊಡವ ಜನಾಂಗದಲ್ಲಿ ದೊಡ್ಡ ಮಟ್ಟದಲ್ಲಿ ಅಧಿಕಾರಿಗಳಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೊಡವ ಅಧಿಕಾರಿಗಳು ಕಡಿಮೆ ಆಗಿರುವದು
ತೋಕ್ ನಮ್ಮೆ : ಬುಡಕಟ್ಟು ಸ್ಥಾನಮಾನಕ್ಕೆ ಆಗ್ರಹನಾಪೆÇೀಕ್ಲು, ಡಿ. 18: ಸಿ.ಎನ್.ಸಿ ಕಳೆದ 25 ವರ್ಷಗಳಿಂದ ಕೊಡವರ ಭದ್ರತೆಗಾಗಿ ಹೋರಾಡುತ್ತಾ ಬಂದಿದೆ. ಅದರ ಫಲ ಎಂಬಂತೆ ಕೊಡವರಿಗೆ ಬುಡಕಟ್ಟು ಜನಾಂಗದ ಸ್ಥಾನ ಮಾನ ನೀಡುವ
ದಿಡ್ಡಳ್ಳಿಯಲ್ಲಿ ಖಾತರಿಯಾದ ಬೆತ್ತಲೆ ಪ್ರದರ್ಶನದ ಹೋರಾಟಸಿದ್ದಾಪುರ, ಡಿ. 18: ದಿಡ್ಡಳ್ಳಿಯಲ್ಲಿ ತಾ. 7 ರಂದು 577 ಗಿರಿಜನ ಕುಟುಂಬಗಳನ್ನು ಒಕ್ಕಲೆಬ್ಬಿಸಿ ಗುಡಿಸಲುಗಳನ್ನು ನಿರ್ನಾಮ ಮಾಡಿದ ಪ್ರಕರಣ ಇದೀಗ ತೀವ್ರ ಪ್ರತಿರೋಧದ ಹಂತ ತಲುಪಿದೆ.
ಬಾಳುಗೋಡಿನ ಸಮಾಜದಲ್ಲಿ ನೂತನ ಅತಿಥಿ ಗೃಹಗಳ ಉದ್ಘಾಟನೆವೀರಾಜಪೇಟೆ, ಡಿ. 18: ಯಾವದೇ ಸಮುದಾಯದ ಸಮಾಜದಲ್ಲಿ ಶ್ರಮದ ದುಡಿಮೆ ಸಮುದಾಯದ ಏಳಿಗೆ ಅಭಿವೃದ್ಧಿ ಸಾಧ್ಯ, ಹೆಗ್ಗಡೆ ಸಮುದಾಯದ ಬಾಂಧವರು, ಪ್ರತಿಯೊಬ್ಬರು ವಿದ್ಯೆಗೆ ಆದ್ಯತೆ ನೀಡಿರುವದರಿಂದ ಸಮುದಾಯ