ಸ್ನೇಹಾಶ್ರಯ ಸಮಿತಿಯ ದಶಮಾನೋತ್ಸವ:ಇಂದು ಕಾರ್ಯಾಗಾರಮಡಿಕೇರಿ, ಜ. 26: ಓಡಿಪಿ ಸಂಸ್ಥೆಯ ಸ್ನೇಹಾಶ್ರಯ ಸಮಿತಿಯ ದಶಮಾನೋತ್ಸವದ ಅಂಗವಾಗಿ ತಾ. 27 ರಂದು (ಇಂದು) ‘ನನ್ನ ಆರೋಗ್ಯ ನನ್ನ ಹಕ್ಕು-ಕಳಂಕ ತಾರತಮ್ಯ ತಡೆಯೋಣ’ ಘೋಷ
ರಾಜಧಾನಿಯ ಯುವತಿಗೆ ನಗರದಲ್ಲಿ ಅತ್ಯಾಚಾರಮಡಿಕೇರಿ, ಜ. 25: ರಾಜಧಾನಿ ಬೆಂಗಳೂರಿನ ಖಾಸಗಿ ಸಂಸ್ಥೆ ಯೊಂದರಲ್ಲಿ ಉದ್ಯೋಗಿಯಾಗಿರುವ ಶಿವಮೊಗ್ಗ ಮೂಲದ ಯುವಕನೊಬ್ಬ ತನ್ನ ಸಹೋದ್ಯೋಗಿ ಯುವತಿಯನ್ನು ವಿವಾಹವಾಗುವದಾಗಿ ನಂಬಿಸಿ ನಗರಕ್ಕೆ ಕರೆತಂದು ಅತ್ಯಾಚಾರವೆಸಗಿ
ಸೌಹಾರ್ದ ಕರ್ನಾಟಕ ವತಿಯಿಂದ ತಾ. 30 ರಂದು ಮಾನವ ಸರಪಳಿಮಡಿಕೇರಿ, ಜ. 25: ಸಮಾಜ ಮತ್ತು ಮನಸ್ಸು-ಮನಸ್ಸುಗಳನ್ನು ಒಂದುಗೂಡಿಸುವ ಸಲುವಾಗಿ ಸೌಹಾರ್ದ ಕರ್ನಾಟಕ ವತಿಯಿಂದ ತಾ. 30 ರಂದು ರಾಜ್ಯದಾದ್ಯಂತ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರ
ಕೊಡಗಿನ ಐತಿಹಾಸಿಕ ದಾಖಲೆ ಸಂಗ್ರಹಕ್ಕೆ ಪ್ರಯತ್ನಮಡಿಕೇರಿ, ಜ. 25: ಕೊಡಗಿನ ಐತಿಹಾಸಿಕ ಹಿನ್ನೆಲೆಯೊಂದಿಗೆ ನಾಡಿನ ಸಂಸ್ಕøತಿ, ಪದ್ಧತಿ, ಪರಂಪರೆಯನ್ನು ಒಳಗೊಂಡಿರುವ ದಾಖಲೆ ಸಂಗ್ರಹಿಸಲು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ನೂತನ ಆಡಳಿತ ಮಂಡಳಿ
ಬಂದ್ಮಡಿಕೇರಿ, ಜ. 25: ಉತ್ತರ ಕರ್ನಾಟಕ ಭಾಗದ ಮಹದಾಯಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿ ದಂತೆ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ರಾಜ್ಯ ಬಂದ್‍ಗೆ ಕೊಡಗು