ಜಲಚರಗಳ ಸ್ಥಳಾಂತರಕ್ಕೆ ಜಂಟಿ ಕಾರ್ಯಾಚರಣೆಕುಶಾಲನಗರ, ಮಾ. 21: ಕಾವೇರಿ ನದಿ ನೀರಿನ ಹರಿವು ಕ್ಷೀಣಗೊಳ್ಳುವದರೊಂದಿಗೆ ನೀರಿನ ಗುಣಮಟ್ಟ ಏರುಪೇರಾಗುತ್ತಿರುವ ಹಿನ್ನೆಲೆ ಅಪಾಯದ ಅಂಚಿನಲ್ಲಿರುವ ಅಪರೂಪದ ಮಹಶೀರ್ ಸೇರಿದಂತೆ ಜಲಚರಗಳನ್ನು ಸ್ಥಳಾಂತರಿಸಲು ಮೀನುಗಾರಿಕೆ
ಲಾಭದಾಯಕ ಮರಗಳ ಪರಿಚಯಿಸಲು ಕರೆಗೋಣಿಕೊಪ್ಪ ವರದಿ, ಮಾ. 21: ತೋಟಗಾರಿಕಾ ಬೆಳೆಗಳೊಂದಿಗೆ ಭವಿಷ್ಯದಲ್ಲಿ ರೈತನಿಗೆ ಆರ್ಥಿಕವಾಗಿ ಲಾಭ ತಂದುಕೊಡಬಲ್ಲ ಮರಗಳನ್ನು ರೈತನಿಗೆ ಪರಿಚಯಿಸಲು ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಶಿರಸಿ
ತಾಲೂಕು ತಹಶೀಲ್ದಾರ್ಗೆ ಬೀಳ್ಕೊಡುಗೆನಾಪೋಕ್ಲು, ಮಾ. 21: ಮಡಿಕೇರಿ ತಾಲೂಕು ತಹಶೀಲ್ದಾರ್ ಆಗಿದ್ದ ಕುಸುಮ ಅವರನ್ನು ನಾಪೋಕ್ಲುವಿನ ಪ್ರವಾಸಿ ಮಂದಿರದಲ್ಲಿ ಕಂದಾಯ ಇಲಾಖೆ ಸಿಬ್ಬಂದಿಗಳು ಕಿರುಕಾಣಿಕೆ ನೀಡಿ ಬೀಳ್ಕೊಟ್ಟರು. ಕಂದಾಯ ಪರಿವೀಕ್ಷಕ
ಕಾಮಗಾರಿ ಪರಿಶೀಲನೆಸುಂಟಿಕೊಪ್ಪ, ಮಾ. 21: ಇಲ್ಲಿಗೆ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಾಲೂಕು ಪಂಚಾಯಿತಿ ಅನುದಾನದಲ್ಲಿ ಕೈಗೊಂಡ ತಡೆಗೋಡೆ ಕಾಮಗಾರಿಯನ್ನು ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ
ಮಹಿಳೆಯರ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆಮೂರ್ನಾಡು, ಮಾ. 21: ಮೂರ್ನಾಡು ವಿದ್ಯಾಸಂಸ್ಥೆಯ ಪದವಿ ಕಾಲೇಜಿನ ವತಿಯಿಂದ ಆಯೋಜಿಸಲಾದ 2017-18ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ ಪದವಿ ಕಾಲೇಜಿನ ಮಹಿಳೆಯರ ವಾಲಿಬಾಲ್ ಪಂದ್ಯಾಟವನ್ನು ದಾನಿ