ಬೋಜಮ್ಮಗೆ ರ್ಯಾಂಕ್ಶ್ರೀಮಂಗಲ, ಮಾ. 27 : ಮೈಸೂರು ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ ಸ್ನಾತಕೋತ್ತರ ಪದವಿಯಲ್ಲಿ ಶ್ರೀಮಂಗಲ ಹೋಬಳಿ ಕುಮಟೂರು ಗ್ರಾಮದ ಮಾದೀರ ಎನ್. ಬೋಜಮ್ಮ (ಮೌನ) ವಿಶ್ವವಿದ್ಯಾಲಯಕ್ಕೆ
ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ ಕೊಲೆ ಶಂಕೆ ಮೂರ್ನಾಡು, ಮಾ. 27 : ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದ ವ್ಯಕ್ತಿ ಕಾವೇರಿ ಹೊಳೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಕೊಲೆಗೈದು ಹೊಳೆಗೆ ಎಸೆಯಲಾಗಿದೆ ಎಂದು ಕುಟುಂಬಸ್ಥರು ಶಂಕಿಸಿದ್ದಾರೆ. ಮೇಕೇರಿ ಶಕ್ತಿ
ರಾಜ್ಯ ವಕೀಲರ ಪರಿಷತ್ತು ಚುನಾವಣೆ: ಶೇ.82 ಮತದಾನಗೋಣಿಕೊಪ್ಪಲು,ಮಾ.27: ಇಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಚುನಾವಣೆ ನಡೆದಿದ್ದು ವೀರಾಜಪೇಟೆ ತಾಲೂಕಿನಲ್ಲಿ ಶೇ.80ಕ್ಕೂ ಅಧಿಕ ಮತದಾನ ವಾಗಿದೆ. ರಾಜ್ಯ ವಕೀಲರ ಪರಿಷತ್ತಿಗೆ ಒಟ್ಟು 99 ಉಮೇದುವಾರರು
ಅಲುಗಾಡುತ್ತಿದೆ ಅಂಗನವಾಡಿ ಕೇಂದ್ರ ಶನಿವಾರಸಂತೆ, ಮಾ. 27: ಪಟ್ಟಣದ ಮಾರುಕಟ್ಟೆ ರಸ್ತೆಯಲ್ಲಿ ಇರುವ ಗುಂಡೂರಾವ್ ಬಡಾವಣೆ 2ನೇ ವಿಭಾಗದ ಅಂಗನವಾಡಿ ಕೇಂದ್ರದ ಹಳೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಕುಸಿದು ಬೀಳುವ ಸ್ಥಿತಿಯಲ್ಲಿದೆ
ಆನ್ಲೈನ್ ರಕ್ತನಿಧಿಗೆ ಚಾಲನೆಸೋಮವಾರಪೇಟೆ, ಮಾ.27 : ನಾಲ್ಗುಡಿ ಸಂಸ್ಥೆಯ ವತಿಯಿಂದ ಏ.2ರಂದು ಪೂರ್ವಾಹ್ನ 11 ಗಂಟೆಗೆ ಇಲ್ಲಿನ ಪತ್ರಿಕಾಭವನದಲ್ಲಿ ಆನ್‍ಲೈನ್ ರಕ್ತನಿಧಿ ಕಾರ್ಯಕ್ಕೆ ಚಾಲನೆ ನೀಡಲಾಗುವದು ಎಂದು ಸಂಸ್ಥೆಯ ನಿರ್ದೇಶಕ