ಜೀರ್ಣೋದ್ಧಾರ ಪ್ರತಿಬಂಧಕ ದೋಷ ಪರಿಹಾರ ಪೂಜೆಸೋಮವಾರಪೇಟೆ: ಸಮೀಪದ ಐಗೂರಿನ ಶ್ರೀ ಮುತ್ತಪ್ಪಸ್ವಾಮಿ ದೇವಾಲಯದ ಜೀರ್ಣೋದ್ಧಾರ ಅಂಗವಾಗಿ ಅರ್ಚಕರ ನೇತೃತ್ವದಲ್ಲಿ ಜೀರ್ಣೋದ್ಧಾರ ಪ್ರತಿಬಂಧಕ ದೋಷ ಪರಿಹಾರ ಪೂಜೆಗಳನ್ನು ನೆರವೇರಿಸಲಾಯಿತು. ಮುತ್ತಪ್ಪಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಮುನ್ನಾ
ಜಿಲ್ಲೆಯ ವಿವಿಧೆಡೆ ದೇವರ ಉತ್ಸವ ಕಕ್ಕಬೆ ಪುದಿಯೋದಿ ಉತ್ಸವನಾಪೆÇೀಕ್ಲು: ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ಬಳಿ ಅಮ್ಮಂಗೇರಿಯಲ್ಲಿ ಶನಿವಾರ ಮುಂಜಾನೆ ಪುದಿಯೋದಿ ದೇವರ ವಾರ್ಷಿಕ ಕೋಲ ವಿಜೃಂಭಣೆಯಿಂದ ನಡೆಯಿತು. ಮುಂಜಾನೆ ಸೂರ್ಯೋದಯದ ಮಂಜು ಮುಸುಕಿನ ನಡುವೆ
ಕೊಡಗು ದಂತ ವಿದ್ಯಾಲಯದ ವಾರ್ಷಿಕೋತ್ಸವವೀರಾಜಪೇಟೆ, ಏ. 1: ದಂತ ವೈದ್ಯಕೀಯ ಇಂದಿನ ಸಮಾಜದಲ್ಲಿ ವಿಶಿಷ್ಟತೆಯನ್ನು ಪಡೆದಿದೆ. ದಂತ ವೈದ್ಯಕೀಯದ ಸಂಬಂಧದಲ್ಲಿ ಶಿಕ್ಷಣ ಪಡೆದರೆ ಸಾಲದು. ಆಗಿಂದಾಗಿನ ದಂತ ರೋಗ ಚಿಕಿತ್ಸೆಯ ಸಂಶೋಧನೆಯಿಂದ
ಅಕ್ರಮ ಗಣಿಗಾರಿಕೆ ದೂರು: ಇಂದು ಸ್ಥಳ ಪರಿಶೀಲನೆಸೋಮವಾರಪೇಟೆ, ಏ. 1: ಸಮೀಪದ ಹಳೆಮದಲಾಪುರ ಗ್ರಾಮದ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ನೀಡಿದ ದೂರಿನ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ
ಮತದಾರರ ಪಟ್ಟಿಯಲ್ಲಿ ಪ್ರಮುಖರ ಹೆಸರು : ಖಚಿತಪಡಿಸಿಕೊಳ್ಳಲು ಡಿಸಿ ಸೂಚನೆ ಮಡಿಕೇರಿ, ಏ.1 : ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರ ಪಟ್ಟಿಯಲ್ಲಿ ಪ್ರಮುಖರ ಹೆಸರು ಮತ್ತು ಕುಟುಂಬದವರ ಹೆಸರು ಇದೆಯೇ ಎಂಬದನ್ನು ಖಾತರಿ ಪಡಿಸಿಕೊಳ್ಳುವಂತೆ ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ