ಸಮಾಜದಲ್ಲಿ ಜಾತ್ಯತೀತ ಭಾವನೆ ಶಾಂತಿ ನೆಮ್ಮದಿಗೆ ತಳಹದಿವೀರಾಜಪೇಟೆ, ಏ. 1: ಪ್ರತಿಯೊಂದು ಸಮುದಾಯದಲ್ಲಿಯೂ ಆಚಾರ ವಿಚಾರ ಸಂಸ್ಕøತಿ ಎಂಬುದು ಭಿನ್ನವಾಗಿದ್ದರೂ, ಧಾರ್ಮಿಕ ಭಾವನೆಗಳು ಒಂದೇ ಆಗಿವೆ. ಸಮಾಜದಲ್ಲಿ ಜಾತ್ಯತೀತತೆಯು ನೆಮ್ಮದಿಯ ಸಮಾಜಕ್ಕೆ ತಳಹದಿಯಾಗಲಿದೆ ಎಂದು
ಮತದಾರರ ಪಟ್ಟಿಯಲ್ಲಿ ಪ್ರಮುಖರ ಹೆಸರು : ಖಚಿತಪಡಿಸಿಕೊಳ್ಳಲು ಡಿಸಿ ಸೂಚನೆ ಮಡಿಕೇರಿ, ಏ.1 : ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರ ಪಟ್ಟಿಯಲ್ಲಿ ಪ್ರಮುಖರ ಹೆಸರು ಮತ್ತು ಕುಟುಂಬದವರ ಹೆಸರು ಇದೆಯೇ ಎಂಬದನ್ನು ಖಾತರಿ ಪಡಿಸಿಕೊಳ್ಳುವಂತೆ ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ
ಶಂಕರ್ಸ್ವಾಮಿ ಜನ್ಮದಿನಾಚರಣೆ ಶಿಬಿರ ಉದ್ಘಾಟನೆಮಡಿಕೇರಿ, ಏ. 1: ಕೊಡಗು ಕ್ರೀಡಾ ಕ್ಷೇತ್ರದ ಭೀಷ್ಮ ಎಂದೇ ಖ್ಯಾತನಾಮರಾಗಿದ್ದ ದಿ. ಸಿ.ವಿ. ಶಂಕರ್ (ಶಂಕರ್‍ಸ್ವಾಮಿ) ಅವರ ಜನ್ಮದಿನಾಚರಣೆ ಹಾಗೂ ಉಚಿತ ಹಾಕಿ ತರಬೇತಿ ಶಿಬಿರದ
ಸುಗ್ಗಿ ಉತ್ಸವಕ್ಕೆ ಚಾಲನೆ: ಚಾವಡಿಕಟ್ಟೆಯಲ್ಲಿ ವಿಶೇಷ ಪೂಜೆಸೋಮವಾರಪೇಟೆ, ಏ.1: ನಗರಳ್ಳಿ ಸುಗ್ಗಿ ಎಂದೇ ಮನೆ ಮಾತಾಗಿರುವ ಕೂತಿ ನಾಡು ಸಬ್ಬಮ್ಮ ದೇವಿ (ಲಕ್ಷ್ಮೀ ದೇವಿ)ಯ ಸುಗ್ಗಿ ಉತ್ಸವಕ್ಕೆ ಚಾಲನೆ ದೊರೆತಿದ್ದು, ಅನಾದಿ ಕಾಲದಿಂದಲೂ ನಡೆದುಕೊಂಡು
ಅಬಕಾರಿ ಇಲಾಖೆಗೆ ದೂರು ನೀಡಲು ಸಲಹೆಮಡಿಕೇರಿ, ಏ. 1: ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಕೊಡಗಿನಲ್ಲಿ ಅಕ್ರಮ ಮದ್ಯ ಮಾರಾಟ ಸಂಬಂಧ ಮಾಹಿತಿಯನ್ನು ಅಬಕಾರಿ ಇಲಾಖೆಗೆ ನೀಡಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ