ಸೋಮವಾರಪೇಟೆ ಸುಬ್ರಹ್ಮಣ್ಯ ರಸ್ತೆ ಕಾರ್ಯಕ್ಕೆ ಕ್ರಮಮಡಿಕೇರಿ, ಜೂ. 19: ಕೊಡಗಿನ ಜನತೆಗೆ ಅನುಕೂಲವಾಗುವಂತೆ ಸೋಮವಾರಪೇಟೆಯಿಂದ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಮೀಪದ ಹಾದಿಯಲ್ಲಿ ಸಂಪರ್ಕ ರಸ್ತೆ ನಿರ್ಮಿಸಲು, ತಾವು ವಿಶೇಷ ಗಮನ ಹರಿಸಿ ಕ್ರಮ ಕೈಗೊಳ್ಳುವದಾಗಿ
ಯೋಗದಿಂದ ವಿಶ್ವ ಆರೋಗ್ಯ ಯೋಗ ಆರೋಗ್ಯದ ರಹಸ್ಯ. ಇದಕ್ಕೆ ಜಾತಿ, ಮತ ಪಂಥವಿಲ್ಲ. ಸ್ವಚ್ಛ ಗಾಳಿ-ಬೆಳಕಿನಂತೆ, ತಿಳಿ ನೀರಿನಂತೆ ಅದು ಸರ್ವೇಸಾಮಾನ್ಯವಾದುದು. ಇದು ಅನಾದಿ ಕಾಲದಿಂದಲೂ ಬೆಳೆದು ಬಂದಿರುವಂತಹುದು, ಸರ್ವ ಕ್ಷೇತ್ರಕ್ಕೂ ಪ್ರೋತ್ಸಾಹಿಸಿದಂತೆ,
ರೈತರ ಜಮೀನಿಗೆ ಲಗ್ಗೆ ಹಾಕಿ ಕಾಡಾನೆಗಳ ದಾಂಧಲೆ ಹರಸಾಹಸ ಪಟ್ಟು ಕಾಡಿಗೆ ಅಟ್ಟಿದ ಅರಣ್ಯ ರಕ್ಷಕರು ಹೆಬ್ಬಾಲೆ ಜೂ.19 : ಸೋಮವಾರಪೇಟೆ ತಾಲೂಕಿನ ಬಾಣಾವಾರ ಉಪ ವಲಯದ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿನ ಆಲದಮರ ಗ್ರಾಮದ ಬಳಿ ಮಂಗಳವಾರ ಬೆಳಿಗ್ಗೆ ಕಾಡಾನೆಗಳ ಹಿಂಡು ರೈತರ
ಚಿನ್ನದ ಪದಕಮಡಿಕೇರಿ, ಜೂ. 19: ಮಂಗಳೂರು ವಿಶ್ವವಿದ್ಯಾನಿಲಯದ ಸಂತ ಅಲೋಸಿಯಸ್ ಕಾಲೇಜಿನಲ್ಲಿ 2016-17ನೇ ಸಾಲಿನಲ್ಲಿ ಒ.S.W.ಊ.ಖ. (ಸ್ವಾಯತ್ತ) ಮಾಡುವ ಮೂಲಕ ಆರ್ಜಿ ಗ್ರಾಮದ ಕಬ್ಬಚ್ಚೀರ ಅಕ್ಷಿ ಉತ್ತಪ್ಪ ಚಿನ್ನದ
ಬಸ್ ಸಂಚಾರಕ್ಕೆ ಅಸ್ತು*ಗೋಣಿಕೊಪ್ಪಲು, ಜೂ. 19: ತಿತಿಮತಿ ಬಾಳುಮನಿ ಸೇತುವೆ ಬಸ್ ಸಂಚಾರಕ್ಕೆ ಇಂದು 4 ಗಂಟೆಯ ನಂತರ ಅನುವು ಮಾಡಿಕೊಡಲಾಗಿದೆ ಎಂದು ಇಂಜಿನಿಯರ್ ಪ್ರಸನ್ನ ಕುಮಾರ್ ಮಾಹಿತಿ ನೀಡಿದ್ದಾರೆ. ಕಳೆದ