ಮೋದಿ ಸರಕಾರದ ಸಾಧನೆ ಪ್ರಚಾರ *ಗೋಣಿಕೊಪ್ಪಲು, ಜೂ. 20: ಮೋದಿ ಸರ್ಕಾರದ 4 ವರ್ಷದ ಸಾಧನೆಯ ಮಾಹಿತಿ ಒಳಗೊಂಡ ಕಿರುಹೊತ್ತಿಗೆಯನ್ನು ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಕೆ.ಜಿ. ಬೋಪಯ್ಯ ಕಾರ್ಯಕರ್ತರು ಹಾಗೂ
ಕಾಡಾನೆ ಹಿಂಡನ್ನು ಕಾಡಿಗಟ್ಟಿದ ಗ್ರಾಮಸ್ಥರುಶನಿವಾರಸಂತೆ, ಜೂ. 20: ಕೊಡಗು- ಹಾಸನ ಜಿಲ್ಲೆಯ ಗಡಿ ಭಾಗದಲ್ಲಿರುವ ಆಲೂರು ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರಿಂದ ಈ ಭಾಗರ ರೈತರು ಮತ್ತು
ರಸ್ತೆ ಸುಧಾರಣೆಗೆ ಹೆಚ್ಚಿನ ಅನುದಾನ ಬಿಡುಗಡೆಗೆ ಮನವಿಮಡಿಕೇರಿ, ಜೂ. 20: ಈ ವರ್ಷ ಮಳೆ ಹೆಚ್ಚಾಗಿದ್ದು ಕೊಡಗಿನ ಎಲ್ಲಾ ರಸ್ತೆಗಳು ಅಲ್ಲಲ್ಲಿ ಹೊಂಡಗಳು, ಗುಂಡಿಗಳು ಬಿದ್ದು ಹಾಳಾಗಿವೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ವಾಹನ
ಅನುಷ್ಠಾನಗೊಳ್ಳದ ಕರಿಮೆಣಸು ಆಮದು ದರ ಕಾನೂನು : ಬಂದ್ ನಡೆಸಲು ಬೆಳೆಗಾರರ ಸಲಹೆಶ್ರೀಮಂಗಲ: ಕೇಂದ್ರ ಸರ್ಕಾರ ಹೊರದೇಶದಿಂದ ಕಳಪೆ ಗುಣಮಟ್ಟದ ಕರಿಮೆಣಸು ಆಮದು ತಡೆಗಟ್ಟಿ, ದೇಶಿಯ ಬೆಳೆಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ 7ತಿಂಗಳ ಹಿಂದೆ ಕರಿ ಮೆಣಸಿನ ಮೇಲೆ ಕನಿಷ್ಟ
ಮಾಕುಟ್ಟ ರಸ್ತೆ : ಸಂಸದ ಶಾಸಕರ ಭೇಟಿ*ಗೋಣಿಕೊಪ್ಪಲು, ಜೂ. 19 : ಕಳೆದ ವಾರ ಸುರಿದ ದಾರಾಕಾರ ಮಳೆಯಿಂದ 25ಕ್ಕೂ ಹೆಚ್ಚು ಭಾಗಗಳಲ್ಲಿ ಭೂ ಕುಸಿತದಿಂದ ಹಾನಿಯುಂಟಾಗಿ ಸಾರಿಗೆ ಸಂಪರ್ಕ ಕಡಿತಗೊಂಡ ಅಂತರ್‍ರಾಜ್ಯ ಹೆದ್ದಾರಿ