ಬಣಗುಡುತ್ತಿದ್ದ ಮಡಿಕೇರಿ ಸಂತೆ... ಮಡಿಕೇರಿ, ಆ. 24: ಪ್ರಾಕೃತಿಕ ವಿಕೋಪದಿಂದಾಗಿ ಕೊಡಗು ಜಿಲ್ಲೆ, ಅದರಲ್ಲೂ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಊಹಿಸಲಾರದಷ್ಟು ಹಾನಿಯಾಗಿದ್ದು, ಗ್ರಾಮಕ್ಕೆ ಗ್ರಾಮಗಳೇ ಕಣ್ಮರೆಯಾಗಿವೆ. ಗ್ರಾಮಗಳಲ್ಲಿದ್ದವರು ಗ್ರಾಮ ತೊರೆದಿದ್ದು, ಪರಿಹಾರ
ನೊಂದವರಿಗೆ ಸಂತೈಸಿದ ನಿರ್ಮಲಾ ಸೀತಾರಾಮನ್ಮಡಿಕೇರಿ, ಆ. 24: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಜಿಲ್ಲಾಕೇಂದ್ರ ಮಡಿಕೇರಿಗೆ ಭೇಟಿ ನೀಡುವದರೊಂದಿಗೆ ಇಲ್ಲಿನ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪ ಹಾಗೂ ಪೊಲೀಸ್
ರಕ್ಷಣೆ ಪರಿಹಾರಕ್ಕೆ ಪೊಲೀಸ್ ಇಲಾಖೆಯಿಂದ ಸಮರೋಪಾದಿ ಸೇವೆಸೋಮವಾರಪೇಟೆ,ಆ.23: ಕೊಡಗಿನಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದಿಂದ ಸಾಕಷ್ಟು ಪ್ರಮಾಣದಲ್ಲಿ ಕಷ್ಟನಷ್ಟ ಸಂಭವಿಸಿದೆ. ರಕ್ಷಣೆ ಹಾಗೂ ಪರಿಹಾರ ವಿತರಣೆ ಕಾರ್ಯದಲ್ಲಿ ಪೊಲೀಸ್ ಇಲಾಖೆ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು
ರಸ್ತೆ ಸಂಪರ್ಕ ಕಲ್ಪಿಸಲು ಪ್ರಥಮ ಆದ್ಯತೆಮಡಿಕೇರಿ, ಆ. 23: ಪ್ರಾಕೃತಿಕ ವಿಕೋಪದಿಂದಾಗಿ ಜಿಲ್ಲೆಯಲ್ಲಿ ಆಸ್ತಿ-ಪಾಸ್ತಿ ಹಾನಿಯೊಂದಿಗೆ ರಸ್ತೆಗಳು ಕೂಡ ಹಾನಿಗೀಡಾಗಿದ್ದು, ತಕ್ಷಣಕ್ಕೆ ಸಂಪರ್ಕ ಕಡಿದುಕೊಂಡಿರುವ ರಸ್ತೆಗಳ ದುರಸ್ತಿಗೆ ಪ್ರಥಮ ಆದ್ಯತೆ ನೀಡ ಲಾಗುವದೆಂದು
ಅತಿವೃಷ್ಟಿ ಕೊಡಗಿಗೆ ಪ್ರಧಾನಿ ಮೋದಿ ಭೇಟಿ ನೀಡಲಿಮಡಿಕೇರಿ, ಆ. 23: ಕೊಡಗಿನಲ್ಲಿ ಮಳೆಯಿಂದಾಗಿರುವ ಅನಾಹುತಗಳಿಗೆ ಸಂಬಂಧಿಸಿದಂತೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊಡಗಿಗೆ ಖುದ್ದು ಭೇಟಿ ನೀಡಿ ಸೂಕ್ತ ಪರಿಹಾರ ಘೋಷಣೆ ಮಾಡಬೇಕೆಂದು ಮಾಜಿ