ಆರು ಪರಿಹಾರ ಕೇಂದ್ರ ತೆರವು : ತುರ್ತು ಪರಿಹಾರ ವಿತರಣೆವೀರಾಜಪೇಟೆ, ಆ. 24 : ಇತ್ತೀಚಿನ ಭಾರೀ ಮಳೆಗೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕುಟುಂಬಗಳಿಗೆ ತಾಲೂಕಿನಾದ್ಯಂತ ಸುಮಾರು 11ಗಂಜಿ ಪರಿಹಾರ ಕೇಂದ್ರಗಳನ್ನು ಈ ಹಿಂದೆಯೇ ಪ್ರಾರಂಭಿಸ ಲಾಗಿತ್ತು. ಪರಿಹಾರ
ಮನೆಯಿಲ್ಲ..,ತೋಟವಿಲ್ಲ.. ಮುಂದೇನೆಂಬ ಬಗ್ಗೆ ಗೊತ್ತಿಲ್ಲ! ಸೋಮವಾರಪೇಟೆ,ಆ.24: ತಮ್ಮದೇ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು, ಸ್ವಂತ ಮನೆಯಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದ ಕುಟುಂಬ ಇದೀಗ ಎಲ್ಲವನ್ನೂ ಕಳೆದುಕೊಂಡು ಬರಿಗೈಯಲ್ಲಿ ನಿಂತಿದೆ. ಮನೆಯಿಲ್ಲ, ತೋಟವಿಲ್ಲ, ಮುಂದೇನೆಂಬ
ಆಹಾರ ಧಾನ್ಯ ವಿತರಿಸುವಂತೆ ಕಾರ್ಮಿಕರ ಆಗ್ರಹ ಸುಂಟಿಕೊಪ್ಪ, ಆ. 24: ಜಲಪ್ರಳಯದಿಂದ ತೋಟದಲ್ಲಿ ಕೂಲಿ ಕೆಲಸ ಸಿಗುತ್ತಿಲ್ಲ. ನಿರಾಶ್ರಿತರಿಗೆ ಬಂದ ಆಹಾರ ಧಾನ್ಯ ಬಟ್ಟೆ ಕಂಬಳಿ ಪ್ರಭಾವಿಗಳು ತಮಗೆ ಬೇಕಾದವರಿಗೆ ಹಂಚುತ್ತಿದ್ದಾರೆ. ಆಹಾರ ಧಾನ್ಯ
ಜನರಿಲ್ಲದ ಗ್ರಾಮದಲ್ಲಿ ಅಳಿದ ಜಾನುವಾರುಗಳ ಕಳೇಬರ ಗೋಚರಸೋಮವಾರಪೇಟೆ,ಆ.24: ತಾಲೂಕಿನ ಪುಷ್ಪಗಿರಿ ಬೆಟ್ಟತಪ್ಪಲು ಪ್ರದೇಶದಲ್ಲಿ ಭಾರೀ ಮಳೆಯಾದ ಹಿನ್ನೆಲೆ ವಾತಾವರಣದಲ್ಲಿ ಅತೀ ಶೀತ ಉಂಟಾಗಿ ಜಾನುವಾರುಗಳು ಸತ್ತಿದ್ದು, ಪಶುಪಾಲನಾ ಇಲಾಖೆಯವರ ಕಣ್ಣಿಗೆ ಕಳೇಬರಗಳು ಗೋಚರಿಸುತ್ತಿವೆ. ತಾಲೂಕಿನ ಕುಂಬಾರಗಡಿಗೆ,
ಜೀಪ್ ಅವಘಡ: 8 ಮಂದಿ ಪಾರುಸೋಮವಾರಪೇಟೆ, ಆ. 24: ಸಮೀಪದ ಬಜೆಗುಂಡಿ ಒಂಟಿಯಂಗಡಿಯಿಂದ ಕೆಂಚಮ್ಮನ ಬಾಣೆಗೆ ತೆರಳುವ ಸಂದರ್ಭ ಕೋವರ್‍ಕೊಲ್ಲಿ ಬಳಿ ಜೀಪ್ ಅವಘಡಕ್ಕೀಡಾಗಿ 8 ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು