ಮನೆ ತೊರೆದಿರುವ ಮಂದಿಗೆ ಆಸರೆಯ ಭರವಸೆಮಡಿಕೇರಿ, ಆ. 24: ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಜಿ.ಪಂ. ಕ್ಷೇತ್ರ ಹಾಗೂ ಗಾಳಿಬೀಡು, ಮಕ್ಕಂದೂರು, ಮದೆನಾಡು ವ್ಯಾಪ್ತಿಯಲ್ಲಿ ತೊಂದರೆಗೆ ಸಿಲುಕಿ ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳು; ಭವಿಷ್ಯದಲ್ಲಿ ಸೂರು
ಸಂತ್ರಸ್ತರ ಪರಿಹಾರ ಕೇಂದ್ರ ಬದುಕಿಗೆ ಭರವಸೆಯ ಹೊಂಗಿರಣಮಡಿಕೇರಿ, ಆ. 24: ಕಳೆದೊಂದು ವಾರದಿಂದ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ನಮ್ಮ ಮನೆ, ಆಸ್ತಿ-ಪಾಸ್ತಿಯನ್ನು ಕಳೆದುಕೊಂಡಿದ್ದು, ಸರ್ಕಾರದಿಂದ ಪ್ರಾರಂಭಿಸಿರುವ ಪರಿಹಾರ ಕೇಂದ್ರದಲ್ಲಿ ಊಟೋಪಹಾರ ಹಾಗೂ ಪರಿಹಾರ
ಪರಿಹಾರ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಲು ವೈದ್ಯಾಧಿಕಾರಿ ಸೂಚನೆಸೋಮವಾರಪೇಟೆ, ಆ. 24 : ಪರಿಹಾರ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟಬೇಕು ಎಂದು ವೈದ್ಯಾಧಿಕಾರಿ ಡಾ. ಸುವರ್ಣ ಕೃಷ್ಣಾನಂದ್ ಮನವಿ ಮಾಡಿದರು. ಪ್ರಾಕೃತಿಕ
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಭೇಟಿಚೆಟ್ಟಳ್ಳಿ, ಆ. 24: ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಭದ್ರಾಳಿ ಅವರು ನಿನ್ನೆ ಕೊಡಗಿನ ಪ್ರಕೃತಿ ವಿಕೋಪಕ್ಕೆ ಒಳಗಾದ ಪ್ರದೇಶಗಳಿಗೆ ಭೇಟಿ ಇತ್ತು ಪರಿಶೀಲಿಸಿದರು. ಜಿಲ್ಲಾ
ಸೌಹಾರ್ದತೆ ಬಿಂಬಿಸುವ ಸಂತ್ರಸ್ತ ಕೇಂದ್ರಸುಂಟಿಕೊಪ್ಪ, ಆ. 24 : ಸುಂಟಿಕೊಪ್ಪ ಪಟ್ಟಣ ಕೋಮು ಸೌಹಾರ್ದತೆ ನೆಲೆಬೀಡು ಎಂಬದಕ್ಕೆ ಇಲ್ಲಿನ ಸಂತ್ರಸ್ತರ ಕೇಂದ್ರಗಳಲ್ಲಿ ಎಲ್ಲಾ ಧರ್ಮ, ಜಾತಿ ಮತ ಬಾಂಧವರು ನೆಲೆಸಿರುವದೇ ಸಾಕ್ಷಿಯಾಗಿದೆ. ಕೊಡಗಿನಲ್ಲಿ