ಫುಟ್ಬಾಲ್ ಪಂದ್ಯಾಟಕ್ಕೆ ಚಾಲನೆಚೆಟ್ಟಳ್ಳಿ, ಫೆ. 11: ಪ್ರತಿಷ್ಠಿತ ಸಂಸ್ಥೆಯಾದ ಕೆ.ಕೆ.ಎಫ್.ಸಿ. ಫುಟ್ಬಾಲ್ ಪಂದ್ಯಾಟಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್ ಚಾಲನೆ ನೀಡಿದರು. ಸಂಸ್ಥೆಯ ಅಧ್ಯಕ್ಷ ಗ್ರಾಮ ಪಂಚಾಯಿತಿ ಸದಸ್ಯ
ಸಿಟಿ ಯುನೈಟೆಡ್ ಕ್ಲಬ್ ಮರು ಪ್ರಾರಂಭಸುಂಟಿಕೊಪ್ಪ, ಫೆ. 11: ಸಿಟಿ ಯುನೈಟೆಡ್ ಫುಟ್ಬಾಲ್ ಸಂಸ್ಥೆ ಮತ್ತೆ ಪುನಶ್ಚೇತನಗೊಂಡು ಅಸ್ತಿತ್ವಕ್ಕೆ ಬಂದಿರುವದು ಆರೋಗ್ಯಕರ ಬೆಳವಣಿಗೆ ಎಂದು ಹಾಸನ ಗ್ರಾಹಕರ ವೇದಿಕೆ ಅಧ್ಯಕ್ಷ ಎ. ಲೋಕೇಶ್
ಮಾನಸ ಗಂಗೋತ್ರಿಗೆ ಸಮಗ್ರ ಪ್ರಶಸ್ತಿಗೋಣಿಕೊಪ್ಪಲು, ಫೆ. 11: ಇತ್ತೀಚೆಗೆ ಗೋಣಿಕೊಪ್ಪಲು ಕಾವೇರಿ ಕಾಲೇಜು ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ‘ಸಾಕ್ಷಾತ್ಕಾರ 2ಞ18’ ಕಾಮರ್ಸ್ ಮತ್ತು ಮ್ಯಾನೇಜ್‍ಮೆಂಟ್ ಫೆಸ್ಟ್‍ನಲ್ಲಿ ಮೈಸೂರು ಮಾನಸ
ಕುಶಾಲನಗರ ಸರಕಾರಿ ಆಸ್ಪತ್ರೆಗೆ ಕಾಯಕಲ್ಪಕ್ಕೆ ಆಗ್ರಹಕುಶಾಲನಗರ, ಫೆ. 11: ಶೀಘ್ರ ಬೆಳವಣಿಗೆ ಕಾಣುತ್ತಿರುವ ಕುಶಾಲ ನಗರ ಪಟ್ಟಣದಲ್ಲಿ ನಾಗರಿಕರು ತಮ್ಮ ಆರೋಗ್ಯ ಕಾಪಾಡಲು ಪರದಾಡ ಬೇಕಾದ ಪರಿಸ್ಥಿತಿ ಸೃಷ್ಠಿಯಾಗಿದೆ. ಕುಶಾಲನಗರದಲ್ಲಿ ಸರಕಾರಿ ಆರೋಗ್ಯ ಸಮುದಾಯ
ಶಿವನ ವಿರಾಟ್ ಸ್ವರೂಪ ಮಂಗಳವಾರ ಶಿವರಾತ್ರಿಭಾರತ ವಾಸಿಗಳು ಪ್ರತಿ ವರ್ಷ ಶಿವರಾತ್ರಿಯನ್ನು ಆಚರಿಸುತ್ತಾರೆ. ಆದರೆ ಇದು ಭಾರತದ ಅತಿ ದೊಡ್ಡ ಹಬ್ಬವೆಂಬುದನ್ನು ಅವರು ಮರೆತಿದ್ದಾರೆ. ಶಿವರಾತ್ರಿಯ ವಾಸ್ತವಿಕ ಮಹತ್ವವನ್ನು ಅರಿತು ಸಾರ್ಥಕ ರೂಪದಲ್ಲಿ