ಮಳೆಹಾನಿ ಪ್ರದೇಶಕ್ಕೆ ಜಿ.ಪಂ. ಸದಸ್ಯೆ ಭೇಟಿಸುಂಟಿಕೊಪ್ಪ, ಆ. 3: ಇಲ್ಲಿಗೆ ಸಮೀಪದ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಜಿಲ್ಲಾ ಪಂಚಾಯತ್ ಸದಸ್ಯೆ ಕುಮುದಾ ದರ್ಮಪ್ಪ ಅಧಿಕಾರಿಗಳೊಂದಿಗೆ ಭೇಟಿ
ಪ್ರಥಮ ದರ್ಜೆ ಎ.ಎ.ಜಿ.ಯಾಗಿ ಪೊನ್ನಣ್ಣ ಪೊನ್ನಂಪೇಟೆ, ಆ. 3 : ಇದುವರೆಗೂ ರಾಜ್ಯ ಸರಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ (ಎ.ಎ.ಜಿ.) ಆಗಿದ್ದ ಕೊಡಗಿನ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರನ್ನು ಇದೀಗ ರಾಜ್ಯ ಸರಕಾರ
ಅಕ್ರಮ ವಲಸಿಗರ ತೆರವಿಗೆ ಆಗ್ರಹಮಡಿಕೇರಿ, ಆ. 3: ಕೊಡಗಿನ ಕಾಫಿ ತೋಟಗಳಲ್ಲಿ ಕೆಲವು ಹೊಟೇಲುಗಳಲ್ಲಿ ಅಸ್ಸಾಂ ಮೂಲದವರೆಂದು ಹೇಳುತ್ತಾ ನಕಲಿ ದಾಖಲೆಗಳನ್ನು ಸೃಷ್ಠಿಸಿ ಕೊಂಡು ಬಾಂಗ್ಲಾ ದೇಶದ ಪ್ರಜೆಗಳು ಕೊಡಗಿನಲ್ಲಿ ಕಾಫಿ
ಅಸಮರ್ಪಕ ಚಿಕಿತ್ಸೆ ಆರೋಪ _ ಆಕ್ರೋಶಕುಶಾಲನಗರ, ಆ. 3: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ಲಭ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಶಿರಂಗಾಲದಲ್ಲಿ ವಾಹನ ಅಪಘಾತಕ್ಕೆ
ತುಂಬಿ ಹರಿಯುತ್ತಿರುವ ಇಂಟಿ ನಾಯಕನ ಕೆರೆಶನಿವಾರಸಂತೆ, ಆ. 3: ಶನಿವಾರಸಂತೆ ಹೋಬಳಿಯಾದ್ಯಂತ ಮತ್ತೆ ಉತ್ತಮ ಮಳೆಯಾಗಿದೆ. ಕೊಡ್ಲಿಪೇಟೆ, ಶನಿವಾರಸಂತೆ, ನಿಡ್ತ, ಆಲೂರು-ಸಿದ್ದಾಪುರ, ಮಾಲಂಬಿ, ಮುಳ್ಳೂರು ಮೊದಲಾದ ಗ್ರಾಮಗಳಲ್ಲಿ ಮಳೆ ಬಿರುಸು ಪಡೆದಿದೆ. ಶನಿವಾರಸಂತೆ, ಬಾಣಾವರ,