ಮಧ್ಯವರ್ತಿಗಳಿಗೆ ಅವಕಾಶವಿಲ್ಲ : ಬ್ಯಾನರ್ ಅಳವಡಿಕೆಸೋಮವಾರಪೇಟೆ, ನ. 30: ಮಧ್ಯವರ್ತಿಗಳ ದರ್ಬಾರಿನಿಂದಲೇ ತುಂಬಿ ಹೋಗಿದ್ದ ಇಲ್ಲಿನ ತಾಲೂಕು ಕಚೇರಿಯ ಸುಧಾರಣೆಗೆ ತಹಶೀಲ್ದಾರ್ ಮುಂದಾಗಿದ್ದು, ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಎಂಬ ಬ್ಯಾನರ್ ಅಳವಡಿಸಿ ಸಾರ್ವಜನಿಕರಲ್ಲಿ ಜಾಗೃತಿಕುಶಾಲನಗರ ಗೌಡ ಸಮಾಜದಿಂದ ಹುತ್ತರಿ ಆಚರಣೆಕುಶಾಲನಗರ, ನ 30: ಕುಶಾಲನಗರ ಗೌಡ ಸಮಾಜದ ವತಿಯಿಂದ ಹುತ್ತರಿ ಅಂಗವಾಗಿ ತಾ3 ರಂದು ಕದಿರು ತೆಗೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್ಜಗನ್ಮೋಹನ ನಾಟ್ಯಾಲಯಕ್ಕೆ ಸಮಗ್ರ ಪ್ರಶಸ್ತಿ ಮಡಿಕೇರಿ, ನ. 30: ಕೊಡಗು ಜಿಲ್ಲಾಮಟ್ಟದ ಯುವ ಜನೋತ್ಸವ ಸ್ಪರ್ಧೆಯಲ್ಲಿ ವೀರಾಜಪೇಟೆಯ ವಿದ್ವಾನ್ ಕೆ.ಓ. ರಾಜೇಶ್ ಆಚಾರ್ಯ ಅವರ ಜಗನ್ಮೋಹನ ನಾಟ್ಯಾಲಯವು ಶಾಸ್ತ್ರೀಯ ನೃತ್ಯ ವಿಭಾಗದ ಎಲ್ಲಾದಕ್ಷಿಣ ಕೊಡಗಿನಲ್ಲಿ ಹುತ್ತರಿ ಆಚರಣೆ ಗೋಣಿಕೊಪ್ಪ ವರದಿ, ನ. 30: ದಕ್ಷಿಣ ಕೊಡಗಿನ ಗ್ರಾಮದ ದೇವಸ್ಥಾನಗಳಲ್ಲಿ ತಾ. 3 ರಂದು ಗ್ರಾಮಸ್ಥರು ಸಾಮೂಹಿಕ ಕದಿರು ತೆಗೆಯುವ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಗ್ಗೆ ಹಾಗೂಕಾವೇರಿ ತಾಲೂಕಿಗಾಗಿ ಗೌಡ ಸಮಾಜ ಧರಣಿ ಕುಶಾಲನಗರ, ನ. 30 : ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಧರಣಿ ಕುಶಾಲನಗರ ಗೌಡ ಸಮಾಜದ ಆಶ್ರಯದಲ್ಲಿ ನಡೆಯಿತು. ಪಟ್ಟಣದ ಕಾರು ನಿಲ್ದಾಣದ ಆವರಣದಲ್ಲಿನ ಗುಂಡೂರಾವ್
ಮಧ್ಯವರ್ತಿಗಳಿಗೆ ಅವಕಾಶವಿಲ್ಲ : ಬ್ಯಾನರ್ ಅಳವಡಿಕೆಸೋಮವಾರಪೇಟೆ, ನ. 30: ಮಧ್ಯವರ್ತಿಗಳ ದರ್ಬಾರಿನಿಂದಲೇ ತುಂಬಿ ಹೋಗಿದ್ದ ಇಲ್ಲಿನ ತಾಲೂಕು ಕಚೇರಿಯ ಸುಧಾರಣೆಗೆ ತಹಶೀಲ್ದಾರ್ ಮುಂದಾಗಿದ್ದು, ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಎಂಬ ಬ್ಯಾನರ್ ಅಳವಡಿಸಿ ಸಾರ್ವಜನಿಕರಲ್ಲಿ ಜಾಗೃತಿ
ಕುಶಾಲನಗರ ಗೌಡ ಸಮಾಜದಿಂದ ಹುತ್ತರಿ ಆಚರಣೆಕುಶಾಲನಗರ, ನ 30: ಕುಶಾಲನಗರ ಗೌಡ ಸಮಾಜದ ವತಿಯಿಂದ ಹುತ್ತರಿ ಅಂಗವಾಗಿ ತಾ3 ರಂದು ಕದಿರು ತೆಗೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್
ಜಗನ್ಮೋಹನ ನಾಟ್ಯಾಲಯಕ್ಕೆ ಸಮಗ್ರ ಪ್ರಶಸ್ತಿ ಮಡಿಕೇರಿ, ನ. 30: ಕೊಡಗು ಜಿಲ್ಲಾಮಟ್ಟದ ಯುವ ಜನೋತ್ಸವ ಸ್ಪರ್ಧೆಯಲ್ಲಿ ವೀರಾಜಪೇಟೆಯ ವಿದ್ವಾನ್ ಕೆ.ಓ. ರಾಜೇಶ್ ಆಚಾರ್ಯ ಅವರ ಜಗನ್ಮೋಹನ ನಾಟ್ಯಾಲಯವು ಶಾಸ್ತ್ರೀಯ ನೃತ್ಯ ವಿಭಾಗದ ಎಲ್ಲಾ
ದಕ್ಷಿಣ ಕೊಡಗಿನಲ್ಲಿ ಹುತ್ತರಿ ಆಚರಣೆ ಗೋಣಿಕೊಪ್ಪ ವರದಿ, ನ. 30: ದಕ್ಷಿಣ ಕೊಡಗಿನ ಗ್ರಾಮದ ದೇವಸ್ಥಾನಗಳಲ್ಲಿ ತಾ. 3 ರಂದು ಗ್ರಾಮಸ್ಥರು ಸಾಮೂಹಿಕ ಕದಿರು ತೆಗೆಯುವ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಗ್ಗೆ ಹಾಗೂ
ಕಾವೇರಿ ತಾಲೂಕಿಗಾಗಿ ಗೌಡ ಸಮಾಜ ಧರಣಿ ಕುಶಾಲನಗರ, ನ. 30 : ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಧರಣಿ ಕುಶಾಲನಗರ ಗೌಡ ಸಮಾಜದ ಆಶ್ರಯದಲ್ಲಿ ನಡೆಯಿತು. ಪಟ್ಟಣದ ಕಾರು ನಿಲ್ದಾಣದ ಆವರಣದಲ್ಲಿನ ಗುಂಡೂರಾವ್