ಪೈಕೇರ ಕ್ರಿಕೆಟ್ ಕಪ್ ಕಲ್ಲುಮುಟ್ಲು, ಮುಕ್ಕಾಟಿ ಪ್ರಿ ಕ್ವಾರ್ಟರ್ಗೆಮಡಿಕೇರಿ, ಏ. 28: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇಲ್ಲಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗೌಡ ಜನಾಂಗ ಬಾಂಧವರ ನಡುವೆ ನಡೆಯುತ್ತಿರುವ ಪೈಕೇರ ಕ್ರಿಕೆಟ್ ಕಪ್ ಉತ್ಸವದಲ್ಲಿ
ಬಿದ್ದಾಟಂಡ ಹಾಕಿ : ಮಾಜಿ ಚಾಂಪಿಯನ್ ಕೂತಂಡ ಮುನ್ನಡೆ; ಕುಪ್ಪಂಡ ಸೋಮಯ್ಯ ಹ್ಯಾಟ್ರಿಕ್ ನಾಪೆÇೀಕ್ಲು, ಏ. 28: ನಾಪೆÇೀಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಬಿದ್ದಾಟಂಡ ಕಪ್ ಹಾಕಿ ನಮ್ಮೆಯ ಹನ್ನೆರಡನೇ ದಿನದ ಪಂದ್ಯಾಟದಲ್ಲಿ
ಗಣಿ ಇಲಾಖೆಯ ಕಾರ್ಯಾಚರಣೆ ಮಡಿಕೇರಿ, ಏ.28 : ಕಾವೇರಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಸಾಗಾಣಿಕೆ ಮಾಡುವ ಬಗ್ಗೆ ಬಂದ ದೂರು ಸಂಬಂಧ ಕಡಿಯತ್ತೂರು ಗ್ರಾಮಸ್ಥರ ಸಮಕ್ಷಮ ಅಕ್ರಮ ಮರಳು ತೆಗೆಯುವ
ಕಡಗದಾಳುವಿನಲ್ಲಿ ದಂತ ತಪಾಸಣಾ ಶಿಬಿರಮಡಿಕೇರಿ, ಏ. 28: ಕಡಗದಾಳು ಶ್ರೀ ಬೊಟ್ಲಪ್ಪ ಯುವ ಸಂಘದ ಬೆಳ್ಳಿ ಮಹೋತ್ಸವದ ಅಂಗವಾಗಿ ಉಚಿತ ದಂತ ತಪಾಸಣಾ ಶಿಬಿರ ಮತ್ತು ವಿದ್ಯಾರ್ಥಿಗಳಿಗಾಗಿ ಮಾರ್ಗದರ್ಶನ ಕಾರ್ಯಕ್ರಮವನ್ನು ಕಡಗದಾಳು
ಭಕ್ತಜನ ಸಂಘದ ವಾರ್ಷಿಕೋತ್ಸವ ನಾಪೆÇೀಕ್ಲು, ಏ. 28: ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಭಕ್ತಜನ ಸಂಘದ ವಾರ್ಷಿಕ ಉತ್ಸವವು ಮೇ. 1ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಸಂಘದ ಮಹಾಸಭೆ, ತುಲಾಭಾರ ಸೇವೆ,