ದಂಪತಿ ಆತ್ಮಹತ್ಯೆಯೊಂದಿಗೆ ದುರಂತ ಅಂತ್ಯ ಕಂಡ ಫೇಸ್ಬುಕ್ ಜಗಳಸೋಮವಾರಪೇಟೆ,ಜೂ.12: ಕುಟುಂಬಸ್ಥರು-ಗುರುಹಿರಿಯರು ನಿಶ್ಚಯಿಸಿದ್ದ ವಿವಾಹ ಅದ್ದೂರಿಯಾಗಿ ನಡೆದು 4 ವರ್ಷ ಕಳೆಯುವಷ್ಟರಲ್ಲೇ ಫೇಸ್‍ಬುಕ್‍ನಿಂದ ಎದುರಾದ ಜಗಳದಲ್ಲಿ ದಂಪತಿ ಇಹಲೋಕ ತ್ಯಜಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಸೋಮವಾರಪೇಟೆಯ ಅರೆಯೂರಿನಲ್ಲಿ
ದಾಖಲೆ ಮಾಡಿಕೊಡುವದಾಗಿ ಹಣ ಪಡೆದು ವಂಚನೆ: ದೂರು ದಾಖಲುಭಾಗಮಂಡಲ, ಜೂ. 12: ಜಾಗಕ್ಕೆ ಸಂಬಂಧಿಸಿದ ದಾಖಲಾತಿ ಗಳನ್ನು ಮಾಡಿಕೊಡುವದಾಗಿ ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂದಾಯ ಇಲಾಖೆಯ ಹಂಗಾಮಿ ನೌಕರ
ರೈಲು ಮಾರ್ಗ : ಅನಧಿಕೃತ ಸರ್ವೆ ವಿರುದ್ಧ ಕ್ರಮಕ್ಕೆ ಆಗ್ರಹಮಡಿಕೇರಿ, ಜೂ. 12: ವೀರಾಜಪೇಟೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕೊಂಕಣ ರೈಲ್ವೆ ಸಂಸ್ಥೆಗೆ ಸೇರಿದ ಸಿಬ್ಬಂದಿಗಳ ತಂಡ ಖಾಸಗಿ ಜಮೀನಿಗೆ ಪ್ರವೇಶಿಸಿ ರೈಲುಮಾರ್ಗದ ನೆಪದಲ್ಲಿ ಸಮೀಕ್ಷೆ ನಡೆಸಿರುವ
ಕಾಡಾನೆ ಕಾಟ ತಪ್ಪಿಸಲು ರೈಲ್ವೆ ಕಂಬಿಗಳನ್ನು ಅಳವಡಿಸಿಗೋಣಿಕೊಪ್ಪ ವರದಿ, ಜೂ. 12: ಅರಣ್ಯದಿಂದ ಕಾಡಾನೆಗಳು ನಾಡಿಗೆ ಬಾರದಂತೆ ತಡೆಗಟ್ಟಲು ಸಂಪೂರ್ಣವಾಗಿ ಅರಣ್ಯದಂಚಿನಲ್ಲಿ ರೈಲ್ವೆ ಕಂಬಿಗಳನ್ನು ಅಳವಡಿಸಬೇಕು ಎಂದು ಮಾಯಮುಡಿ, ಬಾಳೆಲೆ, ಪೊನ್ನಪ್ಪಸಂತೆ ಹಾಗೂ ನಿಟ್ಟೂರು
ವೀರಾಜಪೇಟೆ ವಿಭಾಗಕ್ಕೆ ಒಂದೇ ದಿನ 4.24 ಇಂಚು ಮಳೆವೀರಾಜಪೇಟೆ, ಜೂ. 11 : ವೀರಾಜಪೇಟೆ ವಿಭಾಗಕ್ಕೆ ನಿನ್ನೆ ದಿನ ಬೆಳಗಿನಿಂದಲೇ ನಿರಂತರ ಮಳೆಯಾಗುತ್ತಿದ್ದು ವೀರಾಜಪೇಟೆ ಸುತ್ತ ಮುತ್ತಲ ಪ್ರದೇಶದ ಅರಸುನಗರ, ನೆಹರೂನಗರ ಹಾಗೂ ಮಲೆತಿರಿಕೆ ಬೆಟ್ಟದಲ್ಲಿ