ಲಾರಿ ಅವಘಡ ನೆರವಿಗೆ ಬಂದವನನ್ನೆ ಕರೆದೊಯ್ದ ಜವರಾಯಸುಂಟಿಕೊಪ್ಪ, ಜೂ. 5: ಸುಂಟಿಕೊಪ್ಪ ರಸ್ತೆಯಲ್ಲಿ ಅಡ್ಡಲಾಗಿ ಮಗುಚಿಕೊಂಡಿದ್ದ ಕಾಂಕ್ರೀಟ್ ಸಾಗಿಸುವ ಲಾರಿಯ ನೆರವಿಗೆ ಧಾವಿಸಿದ ಇನ್ನೊಂದು ಲಾರಿಯ ಚಾಲಕನಿಗೆ ಮತ್ತೊಂದು ಹತ್ತು ಚಕ್ರದ ಲಾರಿ ಡಿಕ್ಕಿ
ಪರಿಸರ ಸ್ವಚ್ಛತೆ ಮತ್ತು ಸಂರಕ್ಷಣೆ ಬಗ್ಗೆ ಗಮನವಿರಲಿ : ಶ್ರೀವಿದ್ಯಾಮಡಿಕೇರಿ, ಜೂ. 5 : ಪರಿಸರ ಸ್ವಚ್ಛತೆ ಮತ್ತು ಸಂರಕ್ಷಣೆ ನಮ್ಮ ಮನೆ ಮತ್ತು ಕಚೇರಿಯಿಂದಲೇ ಆರಂಭ ವಾಗಬೇಕು ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲಾಡಳಿತ,
ಮಧ್ಯರಾತ್ರಿ ಮದಗಜಗಳ ಕಾದಾಟಸೋಮವಾರಪೇಟೆ, ಜೂ. 5: ಸಮೀಪದ ಐಗೂರು ಗ್ರಾಮ ಪಂಚಾಯಿತಿಗೆ ಒಳಪಡುವ ಕಾಜೂರಿನಲ್ಲಿ ಮಧ್ಯರಾತ್ರಿ, ಮಧ್ಯರಸ್ತೆಯಲ್ಲಿಯೇ ಮದಗಜಗಳ ಕಾದಾಟ ನಡೆದಿದ್ದು, ಅರಣ್ಯದಂಚಿನಲ್ಲಿದ್ದ ತೇಗದ ಮರಗಳು ಧ್ವಂಸಗೊಂಡಿವೆ. ರಸ್ತೆಯ ಮಧ್ಯೆಯೇ
ಹುಲಿ ಸೆರೆಗೆ ಬೋನ್ ಅಳವಡಿಕೆಗೋಣಿಕೊಪ್ಪ ವರದಿ, ಜೂ. 5 : ಬೆಸಗೂರು ಗ್ರಾಮದಲ್ಲಿ ಭಾನುವಾರ ರಾತ್ರಿ ಹುಲಿ ಧಾಳಿಗೆ ಹಸು ಬಲಿಯಾದ ಪ್ರದೇಶದಲ್ಲಿ ಅರಣ್ಯ ಇಲಾಖೆ ಬೋನ್ ಇಟ್ಟು ಹುಲಿ ಸೆರೆಗೆ
ಆಕಾಶವಾಣಿ ವಸತಿ ಗೃಹದಲ್ಲಿ ಕಳವುಮಡಿಕೇರಿ, ಜೂ. 5: ಮಡಿಕೇರಿಯ ಸ್ಟಿವರ್ಟ್ ಹಿಲ್‍ನಲ್ಲಿರುವ ಆಕಾಶವಾಣಿ ಸಿಬ್ಬಂದಿಗಳ ವಸತಿಗೃಹದಲ್ಲಿ ನಿನ್ನೆ ರಾತ್ರಿ ಕಳ್ಳತನವಾಗಿದೆ. ಎದುರು - ಬದಿರು ಬಾಗಿಲುಗಳಿರುವ ಮನೆಗಳ ಬಾಗಿಲುಗಳನ್ನು ಒಂದಿಷ್ಟು ಸದ್ದು