ನಾಳೆ ಸ್ಕ್ವಾಷ್ ಕ್ರೀಡಾಂಗಣ ಉದ್ಘಾಟನೆ ಕೂಡಿಗೆ, ಡಿ. 21: ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ನೂತನವಾಗಿ ನಿರ್ಮಾಣಗೊಂಡಿರುವ ಮತ್ತು ಸಕಲ ಸೌಕರ್ಯಗಳನ್ನೊಳಗೊಂಡ ಸ್ಕ್ವಾಷ್ ಕೋರ್ಟ್ ಉದ್ಘಾಟನೆಯನ್ನು ತಾ. 23 ರಂದು ಬೆಳಿಗ್ಗೆ 10.30ಕ್ಕೆಸಾಲ ಬಾಧೆ ಬಾವಿಗೆ ಹಾರಿ ಆತ್ಮಹತ್ಯೆಸಿದ್ದಾಪುರ, ಡಿ.21: ಸಾಲಬಾಧೆಯಿಂದ ವ್ಯಾಪಾರಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಕೊಂಡಂಗೇರಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಗ್ರಾಮದ ನಿವಾಸಿ ಅಬೂಬಕ್ಕರ್ (57)ಪಕ್ಷ ಸಂಘಟನೆ ಮೂಲಕ ಸಶಕ್ತೀಕರಣ: ಭಾರತೀಶ್ಕೂಡಿಗೆ, ಡಿ. 21: ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರ ಆದೇಶದನ್ವಯ ಜಿಲ್ಲೆಯ ಪಕ್ಷದ ಎಲ್ಲಾ ಪ್ರಮುಖರು ಎರಡೆರಡು ಬೂತ್ ಘಟಕಗಳಲ್ಲಿ ಸಶಕ್ತೀಕರಣದ ಮೂಲಕ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷರಾಜ್ಯಮಟ್ಟಕ್ಕೆ ಆಯ್ಕೆ ಕೂಡಿಗೆ, ಡಿ. 21: ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಇತ್ತೀಚೆಗೆ ನಡೆಸಿದ್ದ ಜಿಲ್ಲಾಮಟ್ಟದ ಸಾಂಸ್ಕøತಿಕ ಹಾಗೂ ಸಹಪಠ್ಯ ಸ್ಪರ್ಧೆಗಳ ಭಾವಗೀತೆ ಸ್ಪರ್ಧೆಯಲ್ಲಿ ಕುಶಾಲನಗರದ ಸಂವೇದಿತ ಪ್ರಥಮ ಸ್ಥಾನಹದಗೆಟ್ಟ ರಸ್ತೆ ಪರಿಶೀಲನೆಸಿದ್ದಾಪುರ, ಡಿ. 21: ಕಳೆದ ಸುಮಾರು 20 ವರ್ಷಗಳಿಂದ ಹದಗೆಟ್ಟಿರುವ ಇಂಜಿಲಗೆರೆಯ ಗೌರಿಯಲ್ಲಿರುವ ಶ್ರೀ ನಾರಾಯಣ ಗುರುಗಳ ಸಮುದಾಯ ಭವನದ ಸಮೀಪದ ರಸ್ತೆಯನ್ನು ದುರಸ್ತಿ ಪಡಿಸಿಕೊಡುವಂತೆ ಗ್ರಾಮಸ್ಥರು
ನಾಳೆ ಸ್ಕ್ವಾಷ್ ಕ್ರೀಡಾಂಗಣ ಉದ್ಘಾಟನೆ ಕೂಡಿಗೆ, ಡಿ. 21: ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ನೂತನವಾಗಿ ನಿರ್ಮಾಣಗೊಂಡಿರುವ ಮತ್ತು ಸಕಲ ಸೌಕರ್ಯಗಳನ್ನೊಳಗೊಂಡ ಸ್ಕ್ವಾಷ್ ಕೋರ್ಟ್ ಉದ್ಘಾಟನೆಯನ್ನು ತಾ. 23 ರಂದು ಬೆಳಿಗ್ಗೆ 10.30ಕ್ಕೆ
ಸಾಲ ಬಾಧೆ ಬಾವಿಗೆ ಹಾರಿ ಆತ್ಮಹತ್ಯೆಸಿದ್ದಾಪುರ, ಡಿ.21: ಸಾಲಬಾಧೆಯಿಂದ ವ್ಯಾಪಾರಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಕೊಂಡಂಗೇರಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಗ್ರಾಮದ ನಿವಾಸಿ ಅಬೂಬಕ್ಕರ್ (57)
ಪಕ್ಷ ಸಂಘಟನೆ ಮೂಲಕ ಸಶಕ್ತೀಕರಣ: ಭಾರತೀಶ್ಕೂಡಿಗೆ, ಡಿ. 21: ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರ ಆದೇಶದನ್ವಯ ಜಿಲ್ಲೆಯ ಪಕ್ಷದ ಎಲ್ಲಾ ಪ್ರಮುಖರು ಎರಡೆರಡು ಬೂತ್ ಘಟಕಗಳಲ್ಲಿ ಸಶಕ್ತೀಕರಣದ ಮೂಲಕ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ
ರಾಜ್ಯಮಟ್ಟಕ್ಕೆ ಆಯ್ಕೆ ಕೂಡಿಗೆ, ಡಿ. 21: ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಇತ್ತೀಚೆಗೆ ನಡೆಸಿದ್ದ ಜಿಲ್ಲಾಮಟ್ಟದ ಸಾಂಸ್ಕøತಿಕ ಹಾಗೂ ಸಹಪಠ್ಯ ಸ್ಪರ್ಧೆಗಳ ಭಾವಗೀತೆ ಸ್ಪರ್ಧೆಯಲ್ಲಿ ಕುಶಾಲನಗರದ ಸಂವೇದಿತ ಪ್ರಥಮ ಸ್ಥಾನ
ಹದಗೆಟ್ಟ ರಸ್ತೆ ಪರಿಶೀಲನೆಸಿದ್ದಾಪುರ, ಡಿ. 21: ಕಳೆದ ಸುಮಾರು 20 ವರ್ಷಗಳಿಂದ ಹದಗೆಟ್ಟಿರುವ ಇಂಜಿಲಗೆರೆಯ ಗೌರಿಯಲ್ಲಿರುವ ಶ್ರೀ ನಾರಾಯಣ ಗುರುಗಳ ಸಮುದಾಯ ಭವನದ ಸಮೀಪದ ರಸ್ತೆಯನ್ನು ದುರಸ್ತಿ ಪಡಿಸಿಕೊಡುವಂತೆ ಗ್ರಾಮಸ್ಥರು