ಐಎನ್ಟಿಯುಸಿಗೆ ಆಯ್ಕೆ ಸೋಮವಾರಪೇಟೆ, ಫೆ. 9: ಐಎನ್‍ಟಿಯುಸಿ ಯುವ ಘಟಕದ ತಾಲೂಕು ಉಪಾಧ್ಯಕ್ಷರಾಗಿ ಕಾಗಡಿಕಟ್ಟೆ ಹನೀಪ್ ಆಯ್ಕೆಯಾಗಿದ್ದಾರೆ. ರಾಜ್ಯ ಉಪಾಧ್ಯಕ್ಷರಾದ ನಾಪಂಡ ಮುತ್ತಪ್ಪ ಈ ಆಯ್ಕೆ ಮಾಡಿದ್ದಾರೆ.ಬಿ.ಜೆ.ಪಿ.ಗೆ ಸೇರ್ಪಡೆಸೋಮವಾರಪೇಟೆ, ಫೆ. 9: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಪಕ್ಷಗಳ ಕಾರ್ಯಕರ್ತರು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡರು. ಗೌಡಳ್ಳಿಯಪರೀಕ್ಷಾ ಸಿದ್ಧತೆಯ ಉಚಿತ ತರಬೇತಿ ಪಾಲಿಬೆಟ್ಟ, ಫೆ. 9: ಪಾಲಿಬೆಟ್ಟ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2017-18ನೇ ಸಾಲಿನ ದ್ವೀತಿಯ ಪಿ.ಯು.ಸಿ. ಅಂತಿಮ ಪರೀಕ್ಷಾ ಸಿದ್ಧತೆಯ ಬಗ್ಗೆ ಉಚಿತ ತರಬೇತಿಯನ್ನು ತಾ. 12ಯುವಕನ ಮೇಲೆ ಗುಂಪಿನಿಂದ ಹಲ್ಲೆ : ಆಸ್ಪತ್ರೆಗೆ ದಾಖಲುಸೋಮವಾರಪೇಟೆ, ಫೆ.9 : ಹಳೇ ವೈಷಮ್ಯದ ಹಿನ್ನೆಲೆ ಯುವಕ ನೋರ್ವನ ಮೇಲೆ ಗುಂಪೊಂದು ತೀವ್ರ ಹಲ್ಲೆ ನಡೆಸಿರುವ ಘಟನೆ ಇಂದು ಅಪರಾಹ್ನ ಸಮೀಪದ ಕುಸುಬೂರು ಗ್ರಾಮದಲ್ಲಿ ನಡೆದಿದೆ. ಪಟ್ಟಣದತಾ. 12 ರಂದು ಪುದಿಯಕ್ಕಿ ಕೂಳ್ ಉಂಬೊ ಕಾರ್ಯಕ್ರಮಶ್ರೀಮಂಗಲ, ಫೆ. 9: ಸಾಂಪ್ರದಾಯಿಕ ಪದ್ಧತಿಯಲ್ಲಿ ಒಂದಾಗಿರುವ ‘ಪುದಿಯಕ್ಕಿ ಕೂಳ್ ಉಂಬೊ’(ಹೊಸ ಅಕ್ಕಿ ಪಾಯಿಸ ಸೇವನೆ) ವಿಶಿಷ್ಟ ಕಾರ್ಯಕ್ರಮವನ್ನು ತಾ 12 ರಂದು ಹುದಿಕೇರಿ ಕೊಡವ ಸಮಾಜದಲ್ಲಿ
ಐಎನ್ಟಿಯುಸಿಗೆ ಆಯ್ಕೆ ಸೋಮವಾರಪೇಟೆ, ಫೆ. 9: ಐಎನ್‍ಟಿಯುಸಿ ಯುವ ಘಟಕದ ತಾಲೂಕು ಉಪಾಧ್ಯಕ್ಷರಾಗಿ ಕಾಗಡಿಕಟ್ಟೆ ಹನೀಪ್ ಆಯ್ಕೆಯಾಗಿದ್ದಾರೆ. ರಾಜ್ಯ ಉಪಾಧ್ಯಕ್ಷರಾದ ನಾಪಂಡ ಮುತ್ತಪ್ಪ ಈ ಆಯ್ಕೆ ಮಾಡಿದ್ದಾರೆ.
ಬಿ.ಜೆ.ಪಿ.ಗೆ ಸೇರ್ಪಡೆಸೋಮವಾರಪೇಟೆ, ಫೆ. 9: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಪಕ್ಷಗಳ ಕಾರ್ಯಕರ್ತರು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡರು. ಗೌಡಳ್ಳಿಯ
ಪರೀಕ್ಷಾ ಸಿದ್ಧತೆಯ ಉಚಿತ ತರಬೇತಿ ಪಾಲಿಬೆಟ್ಟ, ಫೆ. 9: ಪಾಲಿಬೆಟ್ಟ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2017-18ನೇ ಸಾಲಿನ ದ್ವೀತಿಯ ಪಿ.ಯು.ಸಿ. ಅಂತಿಮ ಪರೀಕ್ಷಾ ಸಿದ್ಧತೆಯ ಬಗ್ಗೆ ಉಚಿತ ತರಬೇತಿಯನ್ನು ತಾ. 12
ಯುವಕನ ಮೇಲೆ ಗುಂಪಿನಿಂದ ಹಲ್ಲೆ : ಆಸ್ಪತ್ರೆಗೆ ದಾಖಲುಸೋಮವಾರಪೇಟೆ, ಫೆ.9 : ಹಳೇ ವೈಷಮ್ಯದ ಹಿನ್ನೆಲೆ ಯುವಕ ನೋರ್ವನ ಮೇಲೆ ಗುಂಪೊಂದು ತೀವ್ರ ಹಲ್ಲೆ ನಡೆಸಿರುವ ಘಟನೆ ಇಂದು ಅಪರಾಹ್ನ ಸಮೀಪದ ಕುಸುಬೂರು ಗ್ರಾಮದಲ್ಲಿ ನಡೆದಿದೆ. ಪಟ್ಟಣದ
ತಾ. 12 ರಂದು ಪುದಿಯಕ್ಕಿ ಕೂಳ್ ಉಂಬೊ ಕಾರ್ಯಕ್ರಮಶ್ರೀಮಂಗಲ, ಫೆ. 9: ಸಾಂಪ್ರದಾಯಿಕ ಪದ್ಧತಿಯಲ್ಲಿ ಒಂದಾಗಿರುವ ‘ಪುದಿಯಕ್ಕಿ ಕೂಳ್ ಉಂಬೊ’(ಹೊಸ ಅಕ್ಕಿ ಪಾಯಿಸ ಸೇವನೆ) ವಿಶಿಷ್ಟ ಕಾರ್ಯಕ್ರಮವನ್ನು ತಾ 12 ರಂದು ಹುದಿಕೇರಿ ಕೊಡವ ಸಮಾಜದಲ್ಲಿ