ಜಿಲ್ಲೆಯ ಶಾಸಕರುಗಳ ಗಮನಕ್ಕೆ ಸಮಸ್ಯೆಗಳ ಸರಮಾಲೆ ನಾಪೋಕ್ಲುವಿನಲ್ಲಿ ಸಮಸ್ಯೆಗೆ ಕೊರತೆ ಇಲ್ಲ ಮಾನ್ಯರೆ, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿಗಳು ಗೆದ್ದು, ಶಾಸಕರಾಗಿದ್ದಾರೆ. ಅಂದರೆ ಮತದಾರರು ನಂಬಿಕೆಯಿಟ್ಟು ಹಿಂದಿನ ಶಾಸಕರುಗಳನ್ನೇ ಆರಿಸಿದ್ದಾರೆ. ಹೀಗಾಗಿ ಈ ಶಾಸಕರುಗಳ ಜವಾಬ್ದಾರಿ
ಜಿಲ್ಲೆಯ ಶಾಸಕರುಗಳ ಗಮನಕ್ಕೆ ಸಮಸ್ಯೆಗಳ ಸರಮಾಲೆಹಕ್ಕುಪತ್ರ ಒದಗಿಸಿ ಮಾನ್ಯರೆ, ಕುಶಾಲನಗರದ ಮಾರ್ಕೆಟ್ ರಸ್ತೆಯಲ್ಲಿರುವ 165/3 ರ ಸರಕಾರಿ ಜಾಗದಲ್ಲಿ ಸುಮಾರು 20 ಬಡ ಕುಟುಂಬಗಳು ಕಳೆದ 10 ವರ್ಷಗಳಿಂದ ವಾಸ ಮಾಡಿಕೊಂಡಿರುತ್ತೇವೆ. 10 ವರ್ಷದಿಂದ
ಕ್ರಿಯಾಶೀಲತೆಯಿಂದ ಶೈಕ್ಷಣಿಕ ಸಾಧನೆ ಸಾಧ್ಯಮಡಿಕೇರಿ, ಜೂ.5 : ವಿದ್ಯಾರ್ಥಿಗಳು ಕೀಳರಿಮೆಯನ್ನು ಬಿಟ್ಟು, ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಶೈಕ್ಷಣಿಕವಾಗಿ ಯಶಸ್ಸನ್ನು ಸಾಧಿಸಲು ಸಾಧ್ಯವೆಂದು ಹಿರಿಯ ಪತ್ರಕರ್ತರಾದ ಜಿ.ರಾಜೇಂದ್ರ ಅಭಿಪ್ರಾಯಪಟ್ಟಿದ್ದಾರೆ. ನಗರದ ಮೈಸೂರು ರಸ್ತೆ ಬಳಿ
ಪರಿಸರ ರಕ್ಷಣೆ ಆದ್ಯ ಕರ್ತವ್ಯ ನ್ಯಾ. ಪರಶುರಾಮ್ ದೊಡ್ಡಮನಿಕೂಡಿಗೆ, ಜೂ. 5: ಅರಣ್ಯದ ಪ್ರಮಾಣ ಹೆಚ್ಚಾದಂತೆ ಪ್ರಕೃತಿಯ ಸಮತೋಲನ ಕಾಪಾಡಲು ಅನುಕೂಲವಾಗುತ್ತದೆ. ಆದ್ದರಿಂದ ಪರಿಸರವನ್ನು ಕಾಪಾಡುವದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಸೋಮವಾರಪೇಟೆ ಜೆ.ಎಂ.ಎಫ್.ಸಿ ಹಿರಿಯ
ಪರಿಸರ ಸಂರಕ್ಷಿಸುವ ಕಾರ್ಯವಾಗಬೇಕು ನ್ಯಾ. ಜಯಪ್ರಕಾಶ್ವೀರಾಜಪೇಟೆ, ಜೂ. 5: ಮಲೆನಾಡು ಪ್ರದೇಶಗಳಲ್ಲಿ ಗಿಡ ಮರಗಳನ್ನು ಬೆಳೆಸುವ ಅವಶ್ಯಕತೆ ಇಲ್ಲ. ಇರುವ ಗಿಡ ಮರಗಳು ಹಾಗೂ ಪರಿಸರವನ್ನು ಸಂರಕ್ಷಿಸುವ ಕಾರ್ಯ ಮಾಡಬೇಕಿದೆ ಎಂದು ವೀರಾಜಪೇಟೆ