ಕೂಡಿಗೆಯಲ್ಲಿ ಪೋಷಕರ ಸಭೆಕೂಡಿಗೆ, ಡಿ. 1: ಕೂಡಿಗೆಯ ಸದ್ಗುರು ಅಪ್ಪಯ್ಯ ಪ್ರೌಢಶಾಲೆಯಲ್ಲಿ ಪೋಷಕರ ಸಭೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಖಜಾಂಚಿ ಎಂ.ಬಿ. ಜಯಂತ್ ವಹಿಸಿದ್ದರು. ಸಭೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿ
ಶಿಕ್ಷಕರ ಸ್ಥಳ ನಿಯುಕ್ತಿಮಡಿಕೇರಿ, ಡಿ. 1: 2016-17ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ (6-8) ಸಂಬಂಧ ಆಯ್ಕೆಯಾದ ಅಭ್ಯರ್ಥಿಗಳ ಮುಖ್ಯ ಆಯ್ಕೆಪಟ್ಟಿಯನ್ನು ತಾ. 23 ರಂದು ಸಾರ್ವಜನಿಕ
ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ ಸ್ಪರ್ಧೆಮಡಿಕೇರಿ, ಡಿ. 1: ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಡಿಸೆಂಬರ್ 5 ರಂದು ಮಡಿಕೇರಿ ತಾಲೂಕಿನ ವಿದ್ಯಾರ್ಥಿಗಳಿಗಾಗಿ ಜಾನಪದ ಸಮೂಹ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು
ಐರಿ ಸಮಾಜವನ್ನು ಸಾಂಸ್ಕøತಿಕವಾಗಿ ತುಳಿಯುವ ಯತ್ನ ಗೋಣಿಕೊಪ್ಪಲು, ಡಿ.1: ಕೊಡವ ಐರಿ ಸಮಾಜದ 8ನೇ ಮಹಾಸಭೆಯು ಮೂರ್ನಾಡು ಗೌಡ ಸಮಾಜದಲ್ಲಿ ಇತ್ತೀಚೆಗೆ ನಡೆದು ರಾಜ್ಯದ ಸರ್ಕಾರಿ ಸ್ವಾಮ್ಯದ ದೃಶ್ಯವಾಹಿನಿಯೊಂದರಲ್ಲಿ ಪ್ರಸಾರವಾದ ಧಾರಾವಾಹಿವೊಂದರಲ್ಲಿ ಕೊಡವ ಐರಿ
ಕವಿಗಳಾಗುವವರು ಮೊದಲು ಕಿವಿಗಳಾಗಲು ಲೋಕೇಶ್ ಸಾಗರ್ ಕರೆಶ್ರೀಮಂಗಲ, ಡಿ. 1: ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಅದರಲ್ಲೂ ಕವಿಗಳಾಗಬೇಕಾದರೆ ಮೊದಲು ಹೆಸರಾಂತ ಕವಿಗಳ ಕವನಗಳನ್ನು ಓದುವ ಹಾಗೂ ಕೇಳುವ ಅಭಿರುಚಿಯನ್ನು ಮೈಗೂಡಿಸಿ ಕೊಳ್ಳಬೇಕೆಂದು ಕೊಡಗು