ಪ್ರೇಮ ಪತ್ರದಲ್ಲಿ ಪ್ರೀತಿಯ ನಿವೇದನೆ...ಅರ್ಥಪೂರ್ಣ ಸಂಗತಿಯಾಗಿ ಬನ್ನಿ. ನಿಮ್ಮನ್ನು ನೋಡಲು ಬಂದಂದಿನಿಂದ ನನ್ನ ಜೀವನ ಶೈಲಿ ಬದಲಾದದಂತು ನಿಜ ನೀವು ಇಷ್ಟ ಆದ್ರಿ.. ನಿಮ್ಮ ಸೈಲೆಂಟ್ ಇಷ್ಟ ಆಯ್ತು... ನಿಮ್ಮ ಹೆಸರಂತೂ
ನಾಳೆ ಪ್ರೇಮಿಗಳ ದಿನದ ಪ್ರಯುಕ್ತಒಂದು ಪ್ರೇಮ ಪತ್ರ ಬರೆಯಬೇಕೆಂಬದು ಬಹುದಿನಗಳ.. ಅಲ್ಲಾಲ್ಲ.. ಬಹು ವರ್ಷಗಳ ಆಸೆ ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ಈ ಮಾಡ್ರನ್ ಯುಗದಲ್ಲಿ ಪತ್ರಕ್ಕೇನಿದೇ ಬೆಲೆ ಅನ್ನಿಸಿದರೂ...
‘ಸಾವು’ ತಡೆಗಟ್ಟಲು ಎಚ್ಚರಿಕೆ ಫಲಕಸೋಮವಾರಪೇಟೆ,ಫೆ.12: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮಲ್ಲಳ್ಳಿ ಜಲಪಾತದಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ‘ಸಾವು’ ಘಟನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಇಲ್ಲಿನ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ನೂತನವಾಗಿ
ಕಲಾಪದಿಂದ ಹೊರಗುಳಿದ ವಕೀಲರುಸೋಮವಾರಪೇಟೆ, ಫೆ. 12: ವಕೀಲರ ಕ್ಷೇಮಾಭಿವೃದ್ಧಿಗಾಗಿ ರಾಷ್ಟ್ರಮಟ್ಟದಲ್ಲಿ ವಕೀಲರ ರಕ್ಷಣೆ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ, ಬಜೆಟ್‍ನಲ್ಲಿ ವಕೀಲ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಸೋಮವಾರಪೇಟೆ
ಜಾತಿ ನಿಂದನೆ ಪ್ರಕರಣ: ನ್ಯಾಯಾಂಗ ಬಂಧನಸೋಮವಾರಪೇಟೆ, ಫೆ. 12: ಮಾರಣಾಂತಿಕ ಹಲ್ಲೆಯೊಂದಿಗೆ ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾನ್ವೆಂಟ್ ಬಾಣೆ ನಿವಾಸಿ ವಾಸು ಎಂಬಾತ