ಕ್ಯಾಂಟೀನ್ ಮಾಹಿತಿ ಮಡಿಕೇರಿ, ಮಾ. 24: ಆರ್ಮಿ ಕ್ಯಾಂಟೀನ್‍ನಲ್ಲಿ ತಾ. 26 ರಂದು (ನಾಳೆ) ಯಾವದೇ ವಹಿವಾಟು ಇರುವದಿಲ್ಲ ಎಂದು ಕ್ಯಾಂಟೀನ್ ವ್ಯವಸ್ಥಾಪಕ ಎ.ಪಿ. ಸುಬ್ಬಯ್ಯ ತಿಳಿಸಿದ್ದಾರೆ. ಬೈಕ್ಗೆ ಬಸ್ ಡಿಕ್ಕಿಮಡಿಕೇರಿ, ಮಾ. 24: ಮಡಿಕೇರಿಯಿಂದ ಮೈಸೂರಿಗೆ ತೆರಳುತ್ತಿದ್ದ ಐರಾವತ ಬಸ್‍ವೊಂದು (ಕೆ.ಎಂ 1 ಎಫ್. 8004) ಇಂದು ಮಧ್ಯಾಹ್ನ ಸುಂಟಿಕೊಪ್ಪ ಬಳಿ ಬೈಕ್‍ವೊಂದಕ್ಕೆ (ಕೆಎ 12 ಆರ್ಗುದ್ದಲಿ ಹಿಡಿದುಕೊಂಡು ಓಡುವ ಜನಪ್ರತಿನಿಧಿಗಳುಸಿದ್ದಾಪುರ, ಮಾ. 24: ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಬೇಕಾದ ಜಿಲ್ಲೆಯ ಎರಡು ರಾಷ್ಟ್ರೀಯ ಪಕ್ಷಗಳ ಸಚಿವರು ಹಾಗೂ ಶಾಸಕರು, ಜನಪ್ರತಿನಿಧಿಗಳು ಗುದ್ದಲಿ ಹಿಡಿದುಕೊಂಡು 50 ಮಂದಿ ಇಂದು ರಾಮಲಿಂಗೇಶ್ವರ ಬ್ರಹ್ಮ ರಥೋತ್ಸವ ಕೂಡಿಗೆ, ಮಾ. 24: ಜಿಲ್ಲೆಯ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕಾವೇರಿ ನದಿ ದಂಡೆಯಲ್ಲಿರುವ ಕಣಿವೆಯ ಶ್ರೀರಾಮಲಿಂಗೇಶ್ವರ ದೇವಾಲಯದಲ್ಲಿ ಬ್ರಹ್ಮ ರಥೋತ್ಸವವು ತಾ. 25ರಂದು (ಇಂದು) ಚಿರತೆ ಧಾಳಿಕರಿಕೆ, ಮಾ. 24: ಚೆತ್ತುಕಾಯ ಹಾಗೂ ಪಚ್ಚೆಪಿಲಾವ್‍ನಲ್ಲಿ ಚಿರತೆ ಉಪಟಳ ಹೆಚ್ಚಾಗಿದೆ. 40ಕ್ಕೂ ಅಧಿಕ ನಾಯಿಗಳು ಬಲಿಯಾಗಿವೆ. 4 ಜಾನುವಾರು, 3 ಆಡುಗಳ ಮೇಲೂ ಧಾಳಿ ಮಾಡಿದ್ದು,
ಕ್ಯಾಂಟೀನ್ ಮಾಹಿತಿ ಮಡಿಕೇರಿ, ಮಾ. 24: ಆರ್ಮಿ ಕ್ಯಾಂಟೀನ್‍ನಲ್ಲಿ ತಾ. 26 ರಂದು (ನಾಳೆ) ಯಾವದೇ ವಹಿವಾಟು ಇರುವದಿಲ್ಲ ಎಂದು ಕ್ಯಾಂಟೀನ್ ವ್ಯವಸ್ಥಾಪಕ ಎ.ಪಿ. ಸುಬ್ಬಯ್ಯ ತಿಳಿಸಿದ್ದಾರೆ.
ಬೈಕ್ಗೆ ಬಸ್ ಡಿಕ್ಕಿಮಡಿಕೇರಿ, ಮಾ. 24: ಮಡಿಕೇರಿಯಿಂದ ಮೈಸೂರಿಗೆ ತೆರಳುತ್ತಿದ್ದ ಐರಾವತ ಬಸ್‍ವೊಂದು (ಕೆ.ಎಂ 1 ಎಫ್. 8004) ಇಂದು ಮಧ್ಯಾಹ್ನ ಸುಂಟಿಕೊಪ್ಪ ಬಳಿ ಬೈಕ್‍ವೊಂದಕ್ಕೆ (ಕೆಎ 12 ಆರ್
ಗುದ್ದಲಿ ಹಿಡಿದುಕೊಂಡು ಓಡುವ ಜನಪ್ರತಿನಿಧಿಗಳುಸಿದ್ದಾಪುರ, ಮಾ. 24: ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಬೇಕಾದ ಜಿಲ್ಲೆಯ ಎರಡು ರಾಷ್ಟ್ರೀಯ ಪಕ್ಷಗಳ ಸಚಿವರು ಹಾಗೂ ಶಾಸಕರು, ಜನಪ್ರತಿನಿಧಿಗಳು ಗುದ್ದಲಿ ಹಿಡಿದುಕೊಂಡು 50 ಮಂದಿ
ಇಂದು ರಾಮಲಿಂಗೇಶ್ವರ ಬ್ರಹ್ಮ ರಥೋತ್ಸವ ಕೂಡಿಗೆ, ಮಾ. 24: ಜಿಲ್ಲೆಯ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕಾವೇರಿ ನದಿ ದಂಡೆಯಲ್ಲಿರುವ ಕಣಿವೆಯ ಶ್ರೀರಾಮಲಿಂಗೇಶ್ವರ ದೇವಾಲಯದಲ್ಲಿ ಬ್ರಹ್ಮ ರಥೋತ್ಸವವು ತಾ. 25ರಂದು (ಇಂದು)
ಚಿರತೆ ಧಾಳಿಕರಿಕೆ, ಮಾ. 24: ಚೆತ್ತುಕಾಯ ಹಾಗೂ ಪಚ್ಚೆಪಿಲಾವ್‍ನಲ್ಲಿ ಚಿರತೆ ಉಪಟಳ ಹೆಚ್ಚಾಗಿದೆ. 40ಕ್ಕೂ ಅಧಿಕ ನಾಯಿಗಳು ಬಲಿಯಾಗಿವೆ. 4 ಜಾನುವಾರು, 3 ಆಡುಗಳ ಮೇಲೂ ಧಾಳಿ ಮಾಡಿದ್ದು,