ನಾಲ್ವರಿಗೆ ಕಚ್ಚಿದ ಬೀದಿ ನಾಯಿಸಿದ್ದಾಪುರ, ಆ. 13: ಪಟ್ಟಣದಲ್ಲಿ ಸುತ್ತಾಡುತ್ತಿದ್ದ ಬೀದಿ ನಾಯಿಯೊಂದು ನಾಲ್ವರಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಸಿದ್ದಾಪುರದಲ್ಲಿ ಸೋಮವಾರ ನಡೆದಿದೆ. ಗಾಯಗೊಂಡಿದ್ದ ನಾಲ್ವರು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಾಲ್ಕನೇ ದಿನವೂ ನಾಮಪತ್ರವಿಲ್ಲಮಡಿಕೇರಿ, ಆ. 13: ಪಟ್ಟಣ ಪಂಚಾಯಿತಿ ಚುನಾವಣೆ ಅಧಿಕೃತವಾಗಿ ಘೋಷಣೆಯಾಗಿ ನಾಲ್ಕು ದಿನವಾದರೂ ಇಂದಿನ ತನಕ ಯಾವದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ನಾಮಪತ್ರ ಸಲ್ಲಿಕೆಗೆ ತಾ. 17 ಕೊನೆಯ ಪೆರಾಜೆಯಲ್ಲಿ ಶ್ರಮದಾನಸಂಪಾಜೆ, ಆ. 13: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘದ ಸದಸ್ಯರು ಪೆರಾಜೆಯ ಶ್ರೀ ಶಾಸ್ತಾವು ದೇವಾಲಯದ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. -ವಿನೀತ್ ಪಾತಿಕಲ್ಲು ಪ್ರತಿಭಟನೆ ಹಿಂತೆಗೆತವೀರಾಜಪೇಟೆ, ಆ. 13: ಮಾಜಿ ಸ್ಯೆನಿಕರ ಸರÀಕಾರ ಸಂಘದ ಸದಸ್ಯರು ತಾ. 15 ಸ್ವಾತಂತ್ರ್ಯ ದಿನದಂದು ಯಾವದೇ ಪ್ರತಿಭಟನೆ ನಡೆಸುವದಿಲ್ಲ ಎಂದು ಮಾಜಿ ಸ್ಯೆನಿಕರ ಸಹಕಾರ ಸಂಘದ ಶವ ಸಾಗಾಟಕ್ಕೆ ತೊಡಕುಮಡಿಕೇರಿ, ಆ. 13: ನಿನ್ನೆ ಗಾಳಿ ಮಳೆ ನಡುವೆ ಗಾಳಿಬೀಡು ಗ್ರಾ.ಪಂ.ಗೆ ಸೇರಿದ 1ನೇ ಮೊಣ್ಣಂಗೇರಿ ನಿವಾಸಿ ಅಚ್ಚಪಟ್ಟಿರ ಮಾಚಮ್ಮ (88) ಎಂಬವರು ಮರಣಪಟ್ಟ ವೇಳೆ, ಮೃತರ
ನಾಲ್ವರಿಗೆ ಕಚ್ಚಿದ ಬೀದಿ ನಾಯಿಸಿದ್ದಾಪುರ, ಆ. 13: ಪಟ್ಟಣದಲ್ಲಿ ಸುತ್ತಾಡುತ್ತಿದ್ದ ಬೀದಿ ನಾಯಿಯೊಂದು ನಾಲ್ವರಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಸಿದ್ದಾಪುರದಲ್ಲಿ ಸೋಮವಾರ ನಡೆದಿದೆ. ಗಾಯಗೊಂಡಿದ್ದ ನಾಲ್ವರು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ
ನಾಲ್ಕನೇ ದಿನವೂ ನಾಮಪತ್ರವಿಲ್ಲಮಡಿಕೇರಿ, ಆ. 13: ಪಟ್ಟಣ ಪಂಚಾಯಿತಿ ಚುನಾವಣೆ ಅಧಿಕೃತವಾಗಿ ಘೋಷಣೆಯಾಗಿ ನಾಲ್ಕು ದಿನವಾದರೂ ಇಂದಿನ ತನಕ ಯಾವದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ನಾಮಪತ್ರ ಸಲ್ಲಿಕೆಗೆ ತಾ. 17 ಕೊನೆಯ
ಪೆರಾಜೆಯಲ್ಲಿ ಶ್ರಮದಾನಸಂಪಾಜೆ, ಆ. 13: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘದ ಸದಸ್ಯರು ಪೆರಾಜೆಯ ಶ್ರೀ ಶಾಸ್ತಾವು ದೇವಾಲಯದ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. -ವಿನೀತ್ ಪಾತಿಕಲ್ಲು
ಪ್ರತಿಭಟನೆ ಹಿಂತೆಗೆತವೀರಾಜಪೇಟೆ, ಆ. 13: ಮಾಜಿ ಸ್ಯೆನಿಕರ ಸರÀಕಾರ ಸಂಘದ ಸದಸ್ಯರು ತಾ. 15 ಸ್ವಾತಂತ್ರ್ಯ ದಿನದಂದು ಯಾವದೇ ಪ್ರತಿಭಟನೆ ನಡೆಸುವದಿಲ್ಲ ಎಂದು ಮಾಜಿ ಸ್ಯೆನಿಕರ ಸಹಕಾರ ಸಂಘದ
ಶವ ಸಾಗಾಟಕ್ಕೆ ತೊಡಕುಮಡಿಕೇರಿ, ಆ. 13: ನಿನ್ನೆ ಗಾಳಿ ಮಳೆ ನಡುವೆ ಗಾಳಿಬೀಡು ಗ್ರಾ.ಪಂ.ಗೆ ಸೇರಿದ 1ನೇ ಮೊಣ್ಣಂಗೇರಿ ನಿವಾಸಿ ಅಚ್ಚಪಟ್ಟಿರ ಮಾಚಮ್ಮ (88) ಎಂಬವರು ಮರಣಪಟ್ಟ ವೇಳೆ, ಮೃತರ