ನಾಳೆ ‘ಫ್ರೀಡಂ ಸ್ಕ್ವೆಯರ್’ ಕಾರ್ಯಕ್ರಮಮಡಿಕೇರಿ, ಆ.13 :‘ಸ್ವಾತಂತ್ರ್ಯ ಸಂರಕ್ಷಿಸೋಣ ಹೋರಾಟ ಮುಂದುವರಿಸೋಣ’ ಎನ್ನುವ ಘೋಷ ವಾಕ್ಯದೊಂದಿಗೆ ಎಸ್‍ಕೆಎಸ್‍ಎಸ್‍ಎಫ್‍ನ ಕೊಡಗು ಜಿಲ್ಲಾ ಸಂಘಟನೆಯಿಂದ ಸ್ವಾತಂತ್ರ್ಯೋತ್ಸವದ ದಿನವಾದ ತಾ. 15 ರಂದು ಸುಂಟಿಕೊಪ್ಪ ನೆಲ್ಯಹುದಿಕೇರಿ ನಾಳೆ ಅರೆಬೆತ್ತಲೆ ಪ್ರತಿಭಟನೆಗೋಣಿಕೊಪ್ಪ ವರದಿ, ಆ. 13 : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಹಗಲು ರಾತ್ರಿ ಹೋರಾಟ ನಾಳೆ ಸಭೆಮಡಿಕೇರಿ, ಆ.13 : ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ವತಿಯಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ಕೂಟದ ಸಭೆ ಮತ್ತು ಸ್ವಾತಂತ್ರೋತ್ಸವ ಕಾರ್ಯಕ್ರಮ ತಾ.15 ರಂದು (ನಾಳೆ) ನಡೆಯಲಿದೆ. ಗೋಣಿಕೊಪ್ಪದ ಸ್ವಾತಂತ್ರ್ಯ ದಿನಾಚರಣೆಮಡಿಕೇರಿ, ಆ. 13: ಕೊಡಗು ಜಿಲ್ಲಾಡಳಿತ ವತಿಯಿಂದ 72 ನೇ ಸ್ವಾತಂತ್ರ್ಯ ದಿನಾಚರಣೆಯು ತಾ. 15 ರಂದು ಬೆಳಗ್ಗೆ 9 ಗಂಟೆಗೆ ನಗರದ ಕೋಟೆ ಆವರಣದಲ್ಲಿ ನಡೆಯಲಿದೆ. ಇಂದು ಪಂಜಿನ ಮೆರವಣಿಗೆಕೂಡಿಗೆ, ಆ. 13: ಜಿಲ್ಲೆಯ ಹಿಂದೂ ಜಾಗರಣ ವೇದಿಕೆ ವತಿಯಿಂದ ಕೂಡಿಗೆಯಲ್ಲಿ ಜಿಲ್ಲಾ ಮಟ್ಟದ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಬೃಹತ್ ಪಂಜಿನ ಮೆರವಣಿಗೆ ತಾ.
ನಾಳೆ ‘ಫ್ರೀಡಂ ಸ್ಕ್ವೆಯರ್’ ಕಾರ್ಯಕ್ರಮಮಡಿಕೇರಿ, ಆ.13 :‘ಸ್ವಾತಂತ್ರ್ಯ ಸಂರಕ್ಷಿಸೋಣ ಹೋರಾಟ ಮುಂದುವರಿಸೋಣ’ ಎನ್ನುವ ಘೋಷ ವಾಕ್ಯದೊಂದಿಗೆ ಎಸ್‍ಕೆಎಸ್‍ಎಸ್‍ಎಫ್‍ನ ಕೊಡಗು ಜಿಲ್ಲಾ ಸಂಘಟನೆಯಿಂದ ಸ್ವಾತಂತ್ರ್ಯೋತ್ಸವದ ದಿನವಾದ ತಾ. 15 ರಂದು ಸುಂಟಿಕೊಪ್ಪ ನೆಲ್ಯಹುದಿಕೇರಿ
ನಾಳೆ ಅರೆಬೆತ್ತಲೆ ಪ್ರತಿಭಟನೆಗೋಣಿಕೊಪ್ಪ ವರದಿ, ಆ. 13 : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಹಗಲು ರಾತ್ರಿ ಹೋರಾಟ
ನಾಳೆ ಸಭೆಮಡಿಕೇರಿ, ಆ.13 : ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ವತಿಯಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ಕೂಟದ ಸಭೆ ಮತ್ತು ಸ್ವಾತಂತ್ರೋತ್ಸವ ಕಾರ್ಯಕ್ರಮ ತಾ.15 ರಂದು (ನಾಳೆ) ನಡೆಯಲಿದೆ. ಗೋಣಿಕೊಪ್ಪದ
ಸ್ವಾತಂತ್ರ್ಯ ದಿನಾಚರಣೆಮಡಿಕೇರಿ, ಆ. 13: ಕೊಡಗು ಜಿಲ್ಲಾಡಳಿತ ವತಿಯಿಂದ 72 ನೇ ಸ್ವಾತಂತ್ರ್ಯ ದಿನಾಚರಣೆಯು ತಾ. 15 ರಂದು ಬೆಳಗ್ಗೆ 9 ಗಂಟೆಗೆ ನಗರದ ಕೋಟೆ ಆವರಣದಲ್ಲಿ ನಡೆಯಲಿದೆ.
ಇಂದು ಪಂಜಿನ ಮೆರವಣಿಗೆಕೂಡಿಗೆ, ಆ. 13: ಜಿಲ್ಲೆಯ ಹಿಂದೂ ಜಾಗರಣ ವೇದಿಕೆ ವತಿಯಿಂದ ಕೂಡಿಗೆಯಲ್ಲಿ ಜಿಲ್ಲಾ ಮಟ್ಟದ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಬೃಹತ್ ಪಂಜಿನ ಮೆರವಣಿಗೆ ತಾ.