ಕಾಂಗ್ರೆಸ್ ಬಿಜೆಪಿ ಬಿರುಸಿನ ಪ್ರಚಾರ: ಪಕ್ಷೇತರರಿಂದಲೂ ಮತದಾರರ ಒಲವಿಗೆ ಪ್ರಯತ್ನವೀರಾಜಪೇಟೆ, ಅ. 21: ವೀರಾಜಪೇಟೆ ಪಟ್ಟಣ ಪಂಚಾಯಿತಿ ಹದಿನೆಂಟು ಸ್ಥಾನಗಳಿಗೆ 55ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಭಾರತೀಯ ಜನತಾ ಪಾರ್ಟಿ ಎಲ್ಲ ಸ್ಥಾನಗಳಿಗೂ ಸ್ಪರ್ಧಿಸಿದರೆ, ಕಾಂಗ್ರೆಸ್, ಜನತಾ ದಳ
ಬಾರ್ ಮುಚ್ಚುವಂತೆ ಪಿಎಫ್ಐ ಆಗ್ರಹಮಡಿಕೇರಿ, ಅ. 22: ನಗರದ ಮಾರುಕಟ್ಟೆ ಬಳಿ ಹಿಲ್ ರಸ್ತೆಯಲ್ಲಿರುವ ಬಾರ್‍ವೊಂದನ್ನು ಮುಚ್ಚುವ ಮೂಲಕ ತಕ್ಷಣ ಲೈಸನ್ಸ್ ರದ್ದುಗೊಳಿಸುವಂತೆ ಪಿಎಫ್‍ಐ ಸಂಘಟನೆ ನೇತೃತ್ವದಲ್ಲಿ ಅಲ್ಲಿನ ವರ್ತಕರು ಹಾಗೂ
ಸಂಪಾಜೆಯಲ್ಲಿ ರಕ್ತದಾನ ಶಿಬಿರಮಡಿಕೇರಿ, ಅ. 22: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರಕ್ತನಿಧಿ ಕೇಂದ್ರ, ಜಿಲ್ಲಾ ಆಸ್ಪತ್ರೆ ಮಡಿಕೇರಿ, ಗ್ರಾಮ ಪಂಚಾಯತ್ ಸಂಪಾಜೆ, ಚೆಂಬು,
ಪ.ಪಂ. ಚುನಾವಣೆ; ಮತಗಟ್ಟೆ ಅಧಿಕಾರಿಗಳಿಗೆ ತರಬೇತಿಮಡಿಕೇರಿ, ಅ. 22: ಪಟ್ಟಣ ಪಂಚಾಯಿತಿ ಚುನಾವಣೆ ಸಂಬಂಧ ತಾ. 28 ರಂದು ಮತದಾನ ನಡೆಯಲಿದ್ದು, ಮತಗಟ್ಟೆ ಅಧಿಕಾರಿಗಳು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ
ಕಿರುಗೂರು ಗ್ರಾಮಸ್ಥರಿಂದ ಆರ್ಥಿಕ ನೆರವುಮಡಿಕೇರಿ, ಅ. 22: ಕಿರುಗೂರು ಗ್ರಾಮದಲ್ಲಿರುವ ಮಹದೇವರ ದೇವಾಲಯ ಆಡಳಿತ ಮಂಡಳಿಯಿಂದ ಕಿರುಗೂರು ಗ್ರಾಮಸ್ಥರಿಂದ ಸಂಗ್ರಹಿಸಿದ 65 ಸಾವಿರ ರೂಪಾಯಿಯನ್ನು ಸಂತ್ರಸ್ತ ಮೂರು ಕುಟುಂಬಕ್ಕೆ ನೀಡಲಾಗಿದೆ. ಮಹದೇವರ ದೇವಾಲಯ