ಪೆರಾಜೆ ಶ್ರೀ ಭಗವತಿ ದೊಡ್ಡಮುಡಿ ಸಂಪನ್ನಪೆರಾಜೆ, ಏ.1 : ಮಡಿಕೇರಿ ತಾಲೂಕಿನ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಸೋಮವಾರ ಸಂಜೆ ಶ್ರೀ ಭಗವತಿ ದೊಡ್ಡಮುಡಿ ಶ್ರದ್ಧಾ ಭಕ್ತಿಯಿಂದ ನಡೆಯಿತು. ಈ ದೊಡ್ಡ ಮುಡಿ
ವೈದ್ಯನಾಥ ಕೋಟೆದಬಬ್ಬು ನೇಮೋತ್ಸವ*ಸಿದ್ದಾಪುರ, ಏ. 1: ಸಮೀಪದ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ವೈದ್ಯನಾಥ ದೈವರಾಜ ಕೋಟೆದಬಬ್ಬು ಸ್ವಾಮಿ ವಾರ್ಷಿಕೋತ್ಸವ ಮತ್ತು ನೇಮೋತ್ಸವ ತಾ. 6, 7
ಬಂದೂಕು ಕಳವು ಪ್ರಕರಣ ಆರೋಪಿ ಬಂಧನಮಡಿಕೇರಿ, ಏ. 1: ನಗರದ ಮೈಸೂರು ರಸ್ತೆಯ ಫೋರ್ಸ್‍ವಿಂಡ್ಸ್ ನಿವಾಸಿ ನಿವೃತ್ತ ಸೇನಾಧಿಕಾರಿ ಕೆ.ಜಿ. ಉತ್ತಯ್ಯ ಅವರ ಮನೆಯಲ್ಲಿ ನಡೆದಿದ್ದ ಬಂದೂಕು ಕಳವು ಪ್ರಕರಣದ ಪ್ರಮುಖ ಆರೋಪಿ
ನಕ್ಸಲರಿಂದ ರಕ್ಷಿಸಿಕೊಳ್ಳಲು ಮದ್ದುಗುಂಡು ನೀಡಿಗೋಣಿಕೊಪ್ಪ ವರದಿ, ಏ. 1 : ನಕ್ಸಲರಿಂದ ರಕ್ಷಿಸಿಕೊಳ್ಳಲು ಕಾಡಂಚಿನ ಗ್ರಾಮಸ್ಥರಿಗೆ ಉಚಿತವಾಗಿ ಮದ್ದುಗುಂಡು ನೀಡಿ ಎಂದು ಬಿರುನಾಣಿ ಗ್ರಾಮಸ್ಥರು ಒತ್ತಾಯಿಸಿದ ಘಟನೆ ನ್‍ಟ್‍ಕುಂದ್ ಬಯಲು ಪ್ರದೇಶದಲ್ಲಿ
ಅಕ್ರಮ ಬೀಟೆ ಮರ ವಶಸುಂಟಿಕೊಪ್ಪ,ಏ.1: ಕಾಂಡನಕೊಲ್ಲಿ ಕಾಫಿ ತೋಟದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 8 ಲಕ್ಷ ರೂ. ಮೌಲ್ಯದ ಬೀಟೆಮರದ ದಿಮ್ಮಿಗಳು, ಲಾರಿಯನ್ನು ಸುಂಟಿಕೊಪ್ಪ ಪೊಲೀಸರು ಸೋಮವಾರ ಮುಂಜಾನೆ ವಶಪಡಿಸಿಕೊಂಡಿದ್ದಾರೆ. ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ