ಮಡಿಕೇರಿಯಲ್ಲಿ ರೋಟರಿ ಕಾರ್ಯಾಗಾರಮಡಿಕೇರಿ, ಆ. 13: ಸಾಮಾಜಿಕ ಜಾಲ ತಾಣಗಳಲ್ಲಿ ರೋಟರಿಯ ಸಮಾಜಸೇವಾ ಕಾರ್ಯ ಯೋಜನೆಗಳನ್ನು ಪರಿಣಾಮಕಾರಿ ಯಾಗಿ ಬಳಸಿಕೊಳ್ಳುವದರೊಂದಿಗೆ ಮತ್ತಷ್ಟು ಫಲಾನುಭವಿಗಳಿಗೆ ರೋಟರಿಯ ಜನಸೇವೆಯ ಮಾಹಿತಿಯನ್ನು ತಲಪಿಸಬೇಕೆಂದು ರೋಟರಿಭೂಕುಸಿತದಿಂದ ಮೈಸೂರು ಬಂಟ್ವಾಳ ಹೆದ್ದಾರಿ ಬಂದ್ಮಡಿಕೇರಿ, ಆ. 13: ಭಾರೀ ಗಾಳಿ - ಮಳೆಯಿಂದಾಗಿ ನಗರದಿಂದ 8 ಕಿ.ಮೀ. ದೂರದ ಮದೆ ಗ್ರಾ.ಪಂ. ವ್ಯಾಪ್ತಿಯ ಕರ್ತೋಜಿ ಎಂಬಲ್ಲಿ ಬೃಹತ್ ಪ್ರಮಾಣದ ಭೂ ಕುಸಿತವುಂಟಾಗಿ,ನಾಳೆ ಪಥ ಸಂಚಲನ ಸಾಧ್ಯವೇ?ಜಿಲ್ಲೆ ನಾಳೆ ದಿನದ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಿದ್ಧಗೊಳ್ಳುತ್ತಿದೆ. ಮಡಿಕೇರಿಯ ಕೋಟೆ ಆವರಣದಲ್ಲಿ ಪ್ರತಿ ವರ್ಷದಂತೆ ಅತಿಥಿಗಳು ಕೂರುವ ಜಾಗದಲ್ಲಿ ಮಳೆ ಬೀಳದಂತೆ ಶಾಮಿಯಾನ ಹಾಕಲಾಗುತ್ತಿದೆ.ಅದರ ಎದುರು ಬದಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಮಹಾಸಭೆ ಮಡಿಕೇರಿ, ಆ.13 : ಮಕ್ಕಳ ಹಿತವನ್ನು ಕಾಪಾಡುವದರೊಂದಿಗೆ ಸರಕಾರ ವಹಿಸುವ ಇತರ ಕಾರ್ಯಗಳನ್ನು ಕೂಡ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನಿವೃತ್ತಿ ಬದುಕಿಗೆ ಯಾವದೇ ಭದ್ರತೆ ಮಾಜಿ ಸೈನಿಕರ ಸಂಘದ ಮಹಾಸಭೆ ಮಡಿಕೇರಿ, ಆ.13: ದೇಶ ರಕ್ಷಣೆಗಾಗಿ ಹಗಲಿರುಳು ದುಡಿದು ನಿವೃತ್ತರಾಗುವ ಯೋಧರಿಗೆ ನಿವೃತ್ತಿ ಬದುಕಿನಲ್ಲಿ ಯಾವದೇ ಗೌರವ ಸಿಗುತ್ತಿಲ್ಲವೆಂದು ನಿವೃತ್ತ ಮೇಜರ್ ವೆಂಕಟಗಿರಿ ವಿಷಾದಿಸಿದರು. ಕೊಡವ ಸಮಾಜದಲ್ಲಿ ನಡೆದ ಮಡಿಕೇರಿ
ಮಡಿಕೇರಿಯಲ್ಲಿ ರೋಟರಿ ಕಾರ್ಯಾಗಾರಮಡಿಕೇರಿ, ಆ. 13: ಸಾಮಾಜಿಕ ಜಾಲ ತಾಣಗಳಲ್ಲಿ ರೋಟರಿಯ ಸಮಾಜಸೇವಾ ಕಾರ್ಯ ಯೋಜನೆಗಳನ್ನು ಪರಿಣಾಮಕಾರಿ ಯಾಗಿ ಬಳಸಿಕೊಳ್ಳುವದರೊಂದಿಗೆ ಮತ್ತಷ್ಟು ಫಲಾನುಭವಿಗಳಿಗೆ ರೋಟರಿಯ ಜನಸೇವೆಯ ಮಾಹಿತಿಯನ್ನು ತಲಪಿಸಬೇಕೆಂದು ರೋಟರಿ
ಭೂಕುಸಿತದಿಂದ ಮೈಸೂರು ಬಂಟ್ವಾಳ ಹೆದ್ದಾರಿ ಬಂದ್ಮಡಿಕೇರಿ, ಆ. 13: ಭಾರೀ ಗಾಳಿ - ಮಳೆಯಿಂದಾಗಿ ನಗರದಿಂದ 8 ಕಿ.ಮೀ. ದೂರದ ಮದೆ ಗ್ರಾ.ಪಂ. ವ್ಯಾಪ್ತಿಯ ಕರ್ತೋಜಿ ಎಂಬಲ್ಲಿ ಬೃಹತ್ ಪ್ರಮಾಣದ ಭೂ ಕುಸಿತವುಂಟಾಗಿ,
ನಾಳೆ ಪಥ ಸಂಚಲನ ಸಾಧ್ಯವೇ?ಜಿಲ್ಲೆ ನಾಳೆ ದಿನದ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಿದ್ಧಗೊಳ್ಳುತ್ತಿದೆ. ಮಡಿಕೇರಿಯ ಕೋಟೆ ಆವರಣದಲ್ಲಿ ಪ್ರತಿ ವರ್ಷದಂತೆ ಅತಿಥಿಗಳು ಕೂರುವ ಜಾಗದಲ್ಲಿ ಮಳೆ ಬೀಳದಂತೆ ಶಾಮಿಯಾನ ಹಾಕಲಾಗುತ್ತಿದೆ.ಅದರ ಎದುರು ಬದಿ
ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಮಹಾಸಭೆ ಮಡಿಕೇರಿ, ಆ.13 : ಮಕ್ಕಳ ಹಿತವನ್ನು ಕಾಪಾಡುವದರೊಂದಿಗೆ ಸರಕಾರ ವಹಿಸುವ ಇತರ ಕಾರ್ಯಗಳನ್ನು ಕೂಡ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನಿವೃತ್ತಿ ಬದುಕಿಗೆ ಯಾವದೇ ಭದ್ರತೆ
ಮಾಜಿ ಸೈನಿಕರ ಸಂಘದ ಮಹಾಸಭೆ ಮಡಿಕೇರಿ, ಆ.13: ದೇಶ ರಕ್ಷಣೆಗಾಗಿ ಹಗಲಿರುಳು ದುಡಿದು ನಿವೃತ್ತರಾಗುವ ಯೋಧರಿಗೆ ನಿವೃತ್ತಿ ಬದುಕಿನಲ್ಲಿ ಯಾವದೇ ಗೌರವ ಸಿಗುತ್ತಿಲ್ಲವೆಂದು ನಿವೃತ್ತ ಮೇಜರ್ ವೆಂಕಟಗಿರಿ ವಿಷಾದಿಸಿದರು. ಕೊಡವ ಸಮಾಜದಲ್ಲಿ ನಡೆದ ಮಡಿಕೇರಿ