ತಾ. 18 ರಂದು ವೇತನ ಸಹಿತ ರಜೆ ಮಡಿಕೇರಿ, ಏ.1 : ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಮತದಾನದ ಸಂಬಂಧ ತಾ. 8 ರಂದು ಎಲ್ಲಾ ಮತದಾರರು ಅವರ ಹಕ್ಕಿನಂತೆ ಮುಕ್ತವಾಗಿ ಮತದಾನ ಮಾಡಬೇಕೆಂಬ ಸದುದ್ದೇಶದಿಂದ ಪ್ರಜಾ
ಪೊಲೀಸ್ ಧ್ವಜ ದಿನಾಚರಣೆಮಡಿಕೇರಿ, ಏ. 1: ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ತಾ.2 ರಂದು (ಇಂದು) ಬೆಳಗ್ಗೆ 8.30 ಗಂಟೆಗೆ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಕರ್ನಾಟಕ ರಾಜ್ಯ
ಚಾಮುಂಡಿ ದೇವಿಯ ಉತ್ಸವವೀರಾಜಪೇಟೆ, ಏ.1: ವೀರಾಜಪೇಟೆ ಬಳಿಯ ಕೆದಮುಳ್ಳೂರು ಗ್ರಾಮದ ಚಾಮುಂಡೇಶ್ವರಿ ದೇವಾಲಯದ ಚಾಮುಂಡಿ ದೇವರ ಉತ್ಸವವು ತಾ. 4 ಮತ್ತು 5 ರಂದು ನಡೆಯಲಿದೆ. ತಾ.4ರಂದು ರಾತ್ರಿ ಉತ್ಸವಕ್ಕೆ ಚಾಲನೆ
ತಾ. 3 ರಂದು ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಮಡಿಕೇರಿ, ಏ1: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ
ತಾ.23 ರಿಂದ ನಾಪೋಕ್ಲುವಿನಲ್ಲಿ ಚ್ಯಾರಿಟಿ ಹಾಕಿ ಪಂದ್ಯಾವಳಿಮಡಿಕೇರಿ, ಏ.1 : ಕಕ್ಕಬ್ಬೆ ಹೈಲಾಂಡರ್ಸ್ ಫ್ಯಾಮಿಲಿ ಕ್ಲಬ್ ವತಿಯಿಂದ ತಾ.23 ರಿಂದ 28ರವರೆಗೆ ಚ್ಯಾರಿಟಿ ಹಾಕಿ ಪಂದ್ಯಾವಳಿಯು ನಾಪೋಕ್ಲುವಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ