ಕೊಲೆಗೆ ಯತ್ನಿಸಿದ ಆರೋಪಿಗೆ ಶಿಕ್ಷೆಮಡಿಕೇರಿ, ಮೇ 11: ತಾ. 26.1.2015 ರಂದು ಸೋಮವಾರಪೇಟೆಯ ಚಿಕ್ಕಹರದೆ ಜಂಬೂರು ಗ್ರಾಮದಲ್ಲಿ ಮಾದಾಪುರ ಇಗ್ಗೋಡ್ಲು ಗ್ರಾಮದ ನಿವಾಸಿ ದಿ. ಮೋಹನ್‍ದಾಸ್ ಮಗ ಬಿಪಿನ್‍ದಾಸ್ ಎಂಬಾತ ತಾನುಪದವಿಗೆ ಪ್ರವೇಶಾತಿ ಆರಂಭ ಕುಶಾಲನಗರ, ಮೇ 11: ಇಲ್ಲಿನ ಸÀರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2018-19ನೇ ಸಾಲಿನ ಪ್ರಥಮ ಪದವಿ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ. ಬಿ.ಎ (ಹೆಚ್.ಇ.ಪಿ) (ಹೆಚ್.ಇ.ಎಸ್) (ಹೆಚ್.ಇ.ಕೆ) ಬಿ.ಕಾಂ., ವಾರ್ಷಿಕ ಮಹೋತ್ಸವಮಡಿಕೇರಿ, ಮೇ 11: ವೀರಾಜಪೇಟೆ ಶಿವಕೇರಿಯ ಶ್ರೀ ಮಾರಿಯಮ್ಮ ಸೇವಾ ಸಮಿತಿಯ ವಾರ್ಷಿಕ ಮಹೋತ್ಸವ ತಾ. 22 ರಿಂದ 25 ರವರೆಗೆ ಜರುಗಲಿದೆ. ತಾ. 22 ರಂದು ಬೆಳಿಗ್ಗೆ ಕೋವಿ ವಿನಾಯಿತಿ ಪ್ರಶ್ನೆ: ಮಕ್ಕಡ ಕೂಟ ಖಂಡನೆಮಡಿಕೇರಿ, ಮೇ 11: ಕೊಡವ ಬೈ ರೇಸ್ ಅನ್ವಯ ಕೊಡಗಿನ ಮೂಲ ಜನಾಂಗವಾದ ಕೊಡವರ ಹಾಗೂ ಜಮ್ಮ ಹಿಡುವಳಿದಾರರಿಗೆ ಬಂದೂಕು ಪರವಾನಗಿ ವಿನಾಯಿತಿ ನೀಡಿರುವದಕ್ಕೆ ಹಲವು ದಾಖಲೆಗಳಿವೆ. ಸಾಕ್ಷರತೆ ಜಾಗೃತಿ ಕಾರ್ಯಕ್ರಮಮಡಿಕೇರಿ, ಮೇ 11: ನೆಲ್ಲಿಹುದಿಕೇರಿಯ ನಲ್ವತೇಕರೆಯಲ್ಲಿ ಇತ್ತೀಚೆಗೆ ನಬಾರ್ಡ್ ಹಾಗೂ ಓಡಿಪಿ ಸಂಸ್ಥೆಯ ಸಹಯೋಗದಲ್ಲಿ ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಎನ್.ಡಿ.ಪಿ.ಯ ಅಧ್ಯಕ್ಷ ವಾಸು
ಕೊಲೆಗೆ ಯತ್ನಿಸಿದ ಆರೋಪಿಗೆ ಶಿಕ್ಷೆಮಡಿಕೇರಿ, ಮೇ 11: ತಾ. 26.1.2015 ರಂದು ಸೋಮವಾರಪೇಟೆಯ ಚಿಕ್ಕಹರದೆ ಜಂಬೂರು ಗ್ರಾಮದಲ್ಲಿ ಮಾದಾಪುರ ಇಗ್ಗೋಡ್ಲು ಗ್ರಾಮದ ನಿವಾಸಿ ದಿ. ಮೋಹನ್‍ದಾಸ್ ಮಗ ಬಿಪಿನ್‍ದಾಸ್ ಎಂಬಾತ ತಾನು
ಪದವಿಗೆ ಪ್ರವೇಶಾತಿ ಆರಂಭ ಕುಶಾಲನಗರ, ಮೇ 11: ಇಲ್ಲಿನ ಸÀರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2018-19ನೇ ಸಾಲಿನ ಪ್ರಥಮ ಪದವಿ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ. ಬಿ.ಎ (ಹೆಚ್.ಇ.ಪಿ) (ಹೆಚ್.ಇ.ಎಸ್) (ಹೆಚ್.ಇ.ಕೆ) ಬಿ.ಕಾಂ.,
ವಾರ್ಷಿಕ ಮಹೋತ್ಸವಮಡಿಕೇರಿ, ಮೇ 11: ವೀರಾಜಪೇಟೆ ಶಿವಕೇರಿಯ ಶ್ರೀ ಮಾರಿಯಮ್ಮ ಸೇವಾ ಸಮಿತಿಯ ವಾರ್ಷಿಕ ಮಹೋತ್ಸವ ತಾ. 22 ರಿಂದ 25 ರವರೆಗೆ ಜರುಗಲಿದೆ. ತಾ. 22 ರಂದು ಬೆಳಿಗ್ಗೆ
ಕೋವಿ ವಿನಾಯಿತಿ ಪ್ರಶ್ನೆ: ಮಕ್ಕಡ ಕೂಟ ಖಂಡನೆಮಡಿಕೇರಿ, ಮೇ 11: ಕೊಡವ ಬೈ ರೇಸ್ ಅನ್ವಯ ಕೊಡಗಿನ ಮೂಲ ಜನಾಂಗವಾದ ಕೊಡವರ ಹಾಗೂ ಜಮ್ಮ ಹಿಡುವಳಿದಾರರಿಗೆ ಬಂದೂಕು ಪರವಾನಗಿ ವಿನಾಯಿತಿ ನೀಡಿರುವದಕ್ಕೆ ಹಲವು ದಾಖಲೆಗಳಿವೆ.
ಸಾಕ್ಷರತೆ ಜಾಗೃತಿ ಕಾರ್ಯಕ್ರಮಮಡಿಕೇರಿ, ಮೇ 11: ನೆಲ್ಲಿಹುದಿಕೇರಿಯ ನಲ್ವತೇಕರೆಯಲ್ಲಿ ಇತ್ತೀಚೆಗೆ ನಬಾರ್ಡ್ ಹಾಗೂ ಓಡಿಪಿ ಸಂಸ್ಥೆಯ ಸಹಯೋಗದಲ್ಲಿ ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಎನ್.ಡಿ.ಪಿ.ಯ ಅಧ್ಯಕ್ಷ ವಾಸು