ತಾ. 21 ರಂದು ‘ಕ್ಯಾಂಪನ್ ನೋಡ ಬನ್ನಿ’ ಕಾರ್ಯಕ್ರಮಕುಶಾಲನಗರ, ಜೂ. 14: ಸಮೀಪದ ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿ ತಾ. 21 ರಂದು `ಕ್ಯಾಂಪಸ್ ನೋಡ ಬನ್ನಿ' ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ಸಾಂಸ್ಕøತಿಕ ಭಾಷಾಭಿಮಾನ ಬೆಳೆಸಿಕೊಂಡಾಗ ಬೆಳವಣಿಗೆ ಸಾಧ್ಯಕೂಡಿಗೆ, ಜೂ. 14: ನಮ್ಮ ನಾಡು, ನುಡಿ, ಸಂಸ್ಕøತಿಯ ಜೊತೆಗೆ ಭಾಷಾಭಿಮಾನ ಬೆಳೆಸಿಕೊಂಡಾಗ ಮಾತ್ರ ಕಲೆಯ ಬೆಳವಣಿಗೆಯಾಗಲು ಸಾಧ್ಯ. ಆ ಮೂಲಕ ಅಡಗಿರುವ ಸಂಸ್ಕøತಿಯನ್ನು ಬಾಹ್ಯವಾಗಿ ಕೊಂಡೊಯ್ಯಲು
ಬನ್ನಿಮಂಟಪ ನಿರ್ವಹಣೆಯಲ್ಲಿ ಬಸವರಾಜು...ಮಡಿಕೇರಿ, ಜೂ. 14: ಮಡಿಕೇರಿಯ ಮಹದೇವಪೇಟೆ ಅಂಚಿನಲ್ಲಿ ಎ.ವಿ. ಶಾಲೆಗೆ ಹೊಂದಿಕೊಂಡಂತೆ ಶಿಲೆಯ ಕೆತ್ತನೆಯಿಂದ ಕೂಡಿದ ಸುಂದರ ಬನ್ನಿಮಂಟಪ ರೂಪುಗೊಂಡು ವರ್ಷಗಳೇ ಕಳೆದಿವೆ. ಈ ಬನ್ನಿಮಂಟಪಕ್ಕೆ ಹೊಂದಿಕೊಂಡು
ತಾ. 19 ರಂದು ನೇರ ಸಂದರ್ಶನ ಮಡಿಕೇರಿ, ಜೂ. 14: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಗೆ ಹೈದರಬಾದ್-ಕರ್ನಾಟಕ 371(ಜಿ)ಯ ಸ್ಥಳೀಯ ವೃಂದದವರಿಗೆ 371 ಜಿ.ಅಡಿಯಲ್ಲಿ ಮೀಸಲಿಟ್ಟ ಹುದ್ದೆಗಳಲ್ಲಿ ಖಾಲಿ ಇರುವ ಭೋದಕ ಹುದ್ದೆಗಳನ್ನು
ಶಾಲಾ ವಿಶೇಷ ದಾಖಲಾತಿ ಆಂದೋಲನಸೋಮವಾರಪೇಟೆ, ಜೂ. 14: ಕಾಜೂರು ಕ್ಲಸ್ಟರ್ ವ್ಯಾಪ್ತಿಯ ಬಳಗುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬೇಳೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ