ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪತ್ರಕರ್ತರುಮಡಿಕೇರಿ, ಡಿ. 4: ಕೊಡಗಿನ ಗಡಿಭಾಗದಲ್ಲಿ ನಿರ್ಮಾಣವಾಗುತ್ತಿರುವ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಡಗಿನ 45 ಪತ್ರಕರ್ತರು ಭೇಟಿ ನೀಡಿ ವೀಕ್ಷಿಸಿದರು. ಕೊಡಗು ಪ್ರೆಸ್ ಕ್ಲಬ್ ಆಯೋಜಿಸಿದ್ದ
ಪೊನ್ನಂಪೇಟೆ ತಾಲೂಕು ರಚನೆ: ಮುಂದುವರೆದ ಪ್ರತಿಭಟನೆಶ್ರೀಮಂಗಲ, ಡಿ. 4: ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ತಾಲೂಕು ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ಮಾಚಯ್ಯ ನೇತೃತ್ವದ ನಿಯೋಗಕ್ಕೆ
ಸಂಸದ ಪ್ರತಾಪ್ ಸಿಂಹ ಬಂಧನ ಖಂಡಿಸಿ ಪ್ರತಿಭಟನೆಕುಶಾಲನಗರ, ಡಿ. 4 : ಹುಣಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿ ಹನುಮ ಜಯಂತಿಗೆ ಅಡ್ಡಿಪಡಿಸಿದ ಘಟನೆ ಯನ್ನು ಖಂಡಿಸಿ ಕುಶಾಲನಗರದಲ್ಲಿ ಬಿಜೆಪಿ ಯುವಮೋರ್ಚಾ ಆಶ್ರಯದಲ್ಲಿ
ಭವಿಷ್ಯವಾಣಿಯಿಂದ ಮನನೊಂದು ಮಹಿಳೆ ಆತ್ಮಹತ್ಯೆವೀರಾಜಪೇಟೆ, ಡಿ. 2: ಇಲ್ಲಿಗೆ ಸಮೀಪದ ಬೇಟೋಳಿ ಗ್ರಾಮದ ಚಿಟ್ಟಡೆಯ ಸುಶ್ಮಾ (36) ಎಂಬಾಕೆ ಜೋತಿಷ್ಯರೊಬ್ಬರು ಹೇಳಿದ ಭವಿಷ್ಯವಾಣಿಯಿಂದ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ಸಮಯ ದಲ್ಲಿ
ಶನಿವಾರಸಂತೆಯಲ್ಲಿ ಹನುಮ ಜಯಂತಿಒಡೆಯನಪುರ, ಡಿ. 2: ಹನುಮ ಜಯಂತಿ ಪ್ರಯುಕ್ತ ಶನಿವಾರಸಂತೆ ಶ್ರೀರಾಮಮಂದಿರದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶುಕ್ರವಾರ ಸಂಜೆ ಶ್ರೀರಾಮಚಂದ್ರ, ಶ್ರೀ ಸೀತಾಲಕ್ಷ್ಮಿ, ಶ್ರೀ