ತಾ. 25 ರಂದು ಕೈಮುಡಿಕೆ ಕೋಲ್ ಮಂದ್ವೀರಾಜಪೇಟೆ, ನ. 21: ವರ್ಷಂಪ್ರತಿ ವೀರಾಜಪೇಟೆ ತಾಲೂಕು ಕುಂದ ಗ್ರಾಮದಲ್ಲಿ ನಡೆಯುವ ಬೊಟ್ಟಿಯತ್ ಮೂಂದ್ ನಾಡ್ ಕ್ಯೆಮುಡಿಕೆ ಪುತ್ತರಿ ಕೋಲ್‍ಮಂದ್ ತಾ. 25 ರಂದು ನಡೆಯಲಿದೆ. ಪೂರ್ವಾಹ್ನ
ನಿಧನಶನಿವಾರಸಂತೆಯ ಶಾಹಿನಾ ಪ್ರಿಂಟಿಂಗ್ ಪ್ರೆಸ್ ಮಾಲೀಕ ಕೆ.ಎಂ. ಅಮೀರ್ ಅವರ ಪತ್ನಿ ಮ್‍ತ್ತಾಜ್ ಬೇಗಂ (70) ತಾ. 21 ರಂದು ಅನಾರೋಗ್ಯದಿಂದ ನಿಧನರಾದರು. ಮೃತರು ಪತಿ ಹಾಗೂ
ರಾಜ್ಯಮಟ್ಟಕ್ಕೆ ಆಯ್ಕೆಮಡಿಕೇರಿ, ನ. 21: ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರೌಢ ವಿಭಾಗದ ಸಂಸ್ಕøತ ಧಾರ್ಮಿಕ ಪಠಣ ಸ್ಪರ್ಧೆ ಯಲ್ಲಿ ಚೇರಂಬಾಣೆಯ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ
230 ಎಕರೆ ಒತ್ತುವರಿ ಕಾಫಿ ತೋಟ ತೆರವಿಗೆ ಮುಂದಾದ ಅರಣ್ಯ ಇಲಾಖೆ ಕಂಗಾಲಾದ ರೈತರುಗೋಣಿಕೊಪ್ಪಲು. ನ. 20: ಕೊಡಗಿನ ರೈತರು,ಕಾಫಿ ಬೆಳೆಗಾರರು, ಕಾರ್ಮಿಕರು ಬೆಳೆದ ಬೆಳೆಗೆ ಬೆಲೆಯಿಲ್ಲದೆ ಕಂಗಾಲಾಗಿರುವ ಸಮಯದಲ್ಲಿ ಇದೀಗ ಸ್ವಾತಂತ್ರ್ಯ ಪೂರ್ವದಿಂದಲೂ ಕಾಫಿ ತೋಟಗಳನ್ನು ಮಾಡಿಕೊಂಡು ಬದುಕು ಸಾಗಿಸುತ್ತಿದ್ದ
ಸೋಮವಾರಪೇಟೆಯಲ್ಲಿ 55 ಹೆಕ್ಟೇರ್ ಪ್ರದೇಶ ಕೃಷಿಗೆ ಅಯೋಗ್ಯಸೋಮವಾರಪೇಟೆ,ನ.20: ಶತಮಾನದ ಮಹಾಮಳೆ, ಪ್ರವಾಹ, ಭೂ ಕುಸಿತಕ್ಕೆ ಸೋಮವಾರಪೇಟೆ ತಾಲೂಕಿನ 55 ಹೆಕ್ಟೇರ್ ಭತ್ತ ಕೃಷಿ ಪ್ರದೇಶ ಮುಂದಿನ ಕೆಲ ವರ್ಷಗಳವರೆಗೆ ಕೃಷಿಗೆ ಅಯೋಗ್ಯ ವಾಗಿ ಪರಿಣಮಿಸಿದೆ.ಹಲವೆಡೆಗಳಲ್ಲಿ