ನಂಜುಂಡ ನಾಪತ್ತೆಯಾಗಿ 165 ದಿನಗಳಾದವು...ಮಡಿಕೇರಿ, ಮೇ 30: ಮಡಿಕೇರಿ ನಗರದ ಬಹುತೇಕ ಜನತೆಗೆ ಚಿರಪರಿಚಿತರಾಗಿದ್ದ 80 ವರ್ಷ ಪ್ರಾಯದ ನಿವೃತ್ತ ಪೊಲೀಸ್ ಹೆಡ್ ಕಾನ್ಸ್‍ಟೇಬಲ್ ಕೀಪಾಡಂಡ ನಂಜುಂಡ ಅವರು ನಾಪತ್ತೆಯಾಗಿ ಇದೀಗ
ಕೊಡಗಿನ ಅಳಿಯ ಮತ್ತೊಮ್ಮೆ ಕೇಂದ್ರ ಸಚಿವಮಡಿಕೇರಿ, ಮೇ 30: ಈ ಹಿಂದೆ ಕೊಡಗು - ಮಂಗಳೂರು ಲೋಕಸಭಾ ಕ್ಷೇತ್ರವಿದ್ದ ಸಂದರ್ಭ ಸಂಸತ್ ಸದಸ್ಯರಾಗಿ, ಬಳಿಕ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಕಳೆದ ಅವಧಿಯಲ್ಲಿ ನರೇಂದ್ರ
9 ತಿಂಗಳಿನಿಂದ ಪರಿಹಾರ ಕೇಂದ್ರ ತೊರೆಯದ 5 ಕುಟುಂಬಮಡಿಕೇರಿ, ಮೇ 30: ಕಳೆದ ಮಳೆಗಾಲದಲ್ಲಿ ಕಂಡು ಕೇಳರಿಯದ ಪ್ರಾಕೃತಿಕ ವಿಕೋಪ ಸಂದರ್ಭ ಮನೆ - ಮಠಗಳನ್ನು ಕಳೆದುಕೊಂಡು ಸಂತ್ರಸ್ತರಾದವರಿಗೆ ಆರಂಭಿಸಲಾಗಿದ್ದ ಪರಿಹಾರ ಕೇಂದ್ರಗಳನ್ನು ಎಲ್ಲರೂ ತೊರೆಯುವದರೊಂದಿಗೆ,
ಕೇಂದ್ರ ಸಂಪುಟ ದರ್ಜೆ ಸಚಿವರು 1. ಪ್ರಧಾನಿ ನರೇಂದ್ರ ಮೋದಿ 2. ರಾಜ್‍ನಾಥ್ ಸಿಂಗ್ 3. ಅಮಿತ್ ಶಾ 4. ನಿತಿನ್ ಗಡ್ಕರಿ 5. ಡಿ.ವಿ. ಸದಾನಂದಗೌಡ 6. ನಿರ್ಮಲಾ ಸೀತಾರಾಮನ್ 7. ರಾಮ್‍ವಿಲಾಸ್ ಪಾಸ್ವಾನ್ 8. ನರೇಂದ್ರ ಸಿಂಗ್ ತೋಮರ್ 9. ರವಿಶಂಕರ್ ಪ್ರಸಾದ್ 10. ಹರ್ ಸಿಮ್ರತ್ ಕೌರ್ 11. ಪವರ್‍ಚಂದ್ ಗೇಲ್ಹೋಟ್ 12. ಡಾ. ಸುಬ್ರಮಣ್ಯ ಜಯಶಂಕರ್ 13. ರಮೇಶ್ ಪೋಕ್ರಿಯಲ್ ನಿಶಾಂಕ್ 14. ಅರ್ಜುನ್ ಮುಂಡಾ 15. ಸ್ಮøತಿ
ನಮೋ ಟೀಂಗೆ 58 ಸಾರಥಿಗಳು...ನವದೆಹಲಿ, ಮೇ 30: ಭಾರತದ 17ನೇ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ 353 ಸ್ಥಾನಗಳನ್ನು ಪಡೆದಿರುವ ಬಿಜೆಪಿ ಹಾಗೂ ಎನ್‍ಡಿಎ ಮೈತ್ರಿಕೂಟದ ನೂತನ ಸರಕಾರವು ಇಂದು ಅಸ್ತಿತ್ವಕ್ಕೆ