ಚೆರಿಯಪರಂಬು ಉರೂಸ್ನಾಪೋಕ್ಲು, ಅ. 8: ನಾಪೆÇೀಕ್ಲು ಚೆರಿಯಪರಂಬು ಮಖಾಂ ವಾರ್ಷಿಕ ಉರೂಸ್ 2019ರ ಮಾರ್ಚ್ 1ರಿಂದ 5ರ ವರೆಗೆ ನಡೆಯುತ್ತದೆ ಎಂದು ಜಮಾಅತ್‍ನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ. ಓಟದಲ್ಲಿ ಸಾಧನೆಗೋಣಿಕೊಪ್ಪ ವರದಿ, ಅ. 8: ಮೈಸೂರು ಸಂತ ಫಿಲೋಮಿನಾಸ್ ಕಾಲೇಜಿನಲ್ಲಿ ಮಾಸ್ಟರ್ ಆಫ್ ಸೈನ್ಸ್ ಫಿಜಿಕ್ಸ್ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ಗೋಣಿಕೊಪ್ಪದ ಅಶ್ವಿತ ಅಶೋಕ್ ಚಿನ್ನದ ಜಿಲ್ಲೆಯ ವಿವಿಧೆಡೆಗಳಲ್ಲಿ ಶೈಕ್ಷಣಿಕ ಚಟುವಟಿಕೆಸೋಮವಾರಪೇಟೆ: ವ್ಯಕ್ತಿಯ ಪರಿಪೂರ್ಣತೆಗೆ ಮೌಲ್ಯಯುತ ಶಿಕ್ಷಣ ಅನಿವಾರ್ಯವಾಗಿದ್ದು, ವಿದ್ಯಾರ್ಥಿಗಳಿಗೆ ಸಾಮಾಜಿಕ ಮೌಲ್ಯದೊಂದಿಗೆ ಸಂಸ್ಕಾರಯುತ ಶಿಕ್ಷಣ ನೀಡಲು ಶಿಕ್ಷಕರು ಮುಂದಾಗಬೇಕೆಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಹೇಳಿದರು. ಜಿಲ್ಲಾ ಎಫ್.ಎಂ.ಕೆ.ಎಂ.ಸಿ.ಗೆ ನ್ಯಾಕ್ ಮಾನ್ಯತೆಮಡಿಕೇರಿ, ಅ. 8: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿಗೆ ಈ ಬಾರಿಯ ನ್ಯಾಕ್ ಮಾನ್ಯತೆಯಲ್ಲಿ ಃ+ ಗ್ರೇಡ್ ಲಭಿಸಿದ್ದು, ಮಾನ್ಯತೆಯಲ್ಲಿ ಹಿನ್ನಡೆ ಅನುಭವಿಸಿದೆ. 2006ನೇ ಇಸವಿಯಲ್ಲಿ ಪ್ರತಿಭಟನೆಗೆ ಜಿಲ್ಲೆಯಿಂದ 140 ಮಂದಿಮಡಿಕೇರಿ, ಅ. 8: ಕಾಲ್ಪನಿಕ ವೇತನ ಹಾಗೂ ನಿಶ್ಚಿತ ಪಿಂಚಣಿಗಾಗಿ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ತಾ. 11 ರಂದು
ಚೆರಿಯಪರಂಬು ಉರೂಸ್ನಾಪೋಕ್ಲು, ಅ. 8: ನಾಪೆÇೀಕ್ಲು ಚೆರಿಯಪರಂಬು ಮಖಾಂ ವಾರ್ಷಿಕ ಉರೂಸ್ 2019ರ ಮಾರ್ಚ್ 1ರಿಂದ 5ರ ವರೆಗೆ ನಡೆಯುತ್ತದೆ ಎಂದು ಜಮಾಅತ್‍ನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
ಓಟದಲ್ಲಿ ಸಾಧನೆಗೋಣಿಕೊಪ್ಪ ವರದಿ, ಅ. 8: ಮೈಸೂರು ಸಂತ ಫಿಲೋಮಿನಾಸ್ ಕಾಲೇಜಿನಲ್ಲಿ ಮಾಸ್ಟರ್ ಆಫ್ ಸೈನ್ಸ್ ಫಿಜಿಕ್ಸ್ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ಗೋಣಿಕೊಪ್ಪದ ಅಶ್ವಿತ ಅಶೋಕ್ ಚಿನ್ನದ
ಜಿಲ್ಲೆಯ ವಿವಿಧೆಡೆಗಳಲ್ಲಿ ಶೈಕ್ಷಣಿಕ ಚಟುವಟಿಕೆಸೋಮವಾರಪೇಟೆ: ವ್ಯಕ್ತಿಯ ಪರಿಪೂರ್ಣತೆಗೆ ಮೌಲ್ಯಯುತ ಶಿಕ್ಷಣ ಅನಿವಾರ್ಯವಾಗಿದ್ದು, ವಿದ್ಯಾರ್ಥಿಗಳಿಗೆ ಸಾಮಾಜಿಕ ಮೌಲ್ಯದೊಂದಿಗೆ ಸಂಸ್ಕಾರಯುತ ಶಿಕ್ಷಣ ನೀಡಲು ಶಿಕ್ಷಕರು ಮುಂದಾಗಬೇಕೆಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಹೇಳಿದರು. ಜಿಲ್ಲಾ
ಎಫ್.ಎಂ.ಕೆ.ಎಂ.ಸಿ.ಗೆ ನ್ಯಾಕ್ ಮಾನ್ಯತೆಮಡಿಕೇರಿ, ಅ. 8: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿಗೆ ಈ ಬಾರಿಯ ನ್ಯಾಕ್ ಮಾನ್ಯತೆಯಲ್ಲಿ ಃ+ ಗ್ರೇಡ್ ಲಭಿಸಿದ್ದು, ಮಾನ್ಯತೆಯಲ್ಲಿ ಹಿನ್ನಡೆ ಅನುಭವಿಸಿದೆ. 2006ನೇ ಇಸವಿಯಲ್ಲಿ
ಪ್ರತಿಭಟನೆಗೆ ಜಿಲ್ಲೆಯಿಂದ 140 ಮಂದಿಮಡಿಕೇರಿ, ಅ. 8: ಕಾಲ್ಪನಿಕ ವೇತನ ಹಾಗೂ ನಿಶ್ಚಿತ ಪಿಂಚಣಿಗಾಗಿ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ತಾ. 11 ರಂದು