ರೈತರು ಯೋಧರು ಕಾರ್ಮಿಕರಿಗೆ ಕೇಂದ್ರದ ಕೊಡುಗೆಮಡಿಕೇರಿ, ಮೇ 31: ನಿನ್ನೆ ತಾನೆ ಎರಡನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರು ಇಂದು ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ
ಕೊಲೆ ಪ್ರಕರಣ : ಜೀವಾವಧಿ ಶಿಕ್ಷೆವೀರಾಜಪೇಟೆ, ಮೇ 31: ವಿಧವೆ ಮಹಿಳೆಯ ಬಳಿಯಲ್ಲಿದ್ದ ನಗದು ಹಣ ಹಾಗೂ ಚಿನ್ನಾಭರಣವನ್ನು ದೋಚುವ ಸಲುವಾಗಿ ತಲೆಗೆ ಕಬ್ಬಿಣದ ಸರಳಿನಿಂದ ಹೊಡೆದು ಕೊಲೆ ಮಾಡಿದ ಆರೋಪದ ಮೇರೆ
ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ದಂಡಾವತಿಬೆಂಗಳೂರು, ಮೇ 30: ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾಗಿ ಪ್ರಜಾವಾಣಿ ದಿನಪತ್ರಿಕೆಯ ನಿವೃತ್ತ ಸಂಪಾದಕ ಪದ್ಮರಾಜ ದಂಡಾವತಿ ಅವರು ಆಯ್ಕೆಯಾಗಿದ್ದಾರೆ.ಕರ್ನಾಟಕ ರಾಜ್ಯಪಾಲರ ಆದೇಶ ಅನುಸಾರ ಕನ್ನಡ ಸಂಸ್ಕøತಿ
ತಾಂತ್ರಿಕ ಯುಗದಲ್ಲೂ ಶಿಲಾಯುಗದ ಪರಿಸ್ಥಿತಿಮಡಿಕೇರಿ, ಮೇ 30: ಪ್ರಸ್ತುತದ 21ನೆಯ ಶತಮಾನ ವೈಜ್ಞಾನಿಕವಾಗಿ ತಾಂತ್ರಿಕವಾಗಿ ಕ್ಷಿಪ್ರಗತಿಯ ಬೆಳವಣಿಗೆ ಸಾಧಿಸುತ್ತಿದ್ದರೆ, ಕೊಡಗಿನ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಜನರು ಇನ್ನೂ ಪರಸ್ಪರ ಸಂಪರ್ಕ ಸಾಧಿಸಲು
ಬೊಳ್ಳಿನಮ್ಮೆ ಮಂತ್ರಿಗಳಿಗೆ ಆಹ್ವಾನಗೋಣಿಕೊಪ್ಪ ವರದಿ, ಮೇ30 : ಜೂನ್ 8 ಹಾಗೂ 9 ರಂದು ಗೋಣಿಕೊಪ್ಪ ಕಾವೇರಿ ಕಾಲೇಜು ಆವರಣದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಯಲಿರುವ ಬೊಳ್ಳಿ