ಕೃಷಿ ಇಲಾಖೆಯಿಂದ ಬಿತ್ತನೆ ಬೀಜದಲ್ಲಿ ಮೋಸ ಆರೋಪಮಡಿಕೇರಿ, ಜು. 12: ಕರ್ನಾಟಕ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದಿಂದ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರೂ; ಕೃಷಿ ಇಲಾಖೆಯ ಅಧಿಕಾರಿಗಳು ವಿತರಿಸುವ ಬಿತ್ತನೆ ಬೀಜ ಸಹಿತ
ಮೋಡ ಬಿತ್ತನೆ ಶಂಕೆ : ಉದುರುತ್ತಿರುವ ಕಾಫಿಮಡಿಕೇರಿ, ಜು. 12: ಕೊಡಗು ಜಿಲ್ಲೆಯ ಕೇರಳ ಗಡಿ ಪ್ರದೇಶದಲ್ಲಿ ಮಳೆಗಾಗಿ ಮೋಡ ಬಿತ್ತನೆ ಶಂಕೆ ವ್ಯಕ್ತಪಡಿಸಿರುವ ಗ್ರಾಮಸ್ಥರು; ಪರಿಣಾಮವಾಗಿ ಕಾಫಿ ಫಸಲು ಭಾರೀ ಪ್ರಮಾಣದಲ್ಲಿ ಒಂದು
118 ಎಕರೆ ಗುತ್ತಿಗೆ ಜಾಗ ಖಾಸಗಿಯವರಿಗೆ ಮಾರಾಟ ಪ್ರಕರಣಮಡಿಕೇರಿ, ಜು. 12: ವೀರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದಲ್ಲಿ ಫೋರ್ಟ್‍ಲ್ಯಾಂಡ್ ರಬ್ಬರ್ ಕಂಪೆನಿಗೆ ಗೇಣಿಗೆ ನೀಡಲಾಗಿದ್ದ ಅರಣ್ಯ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆ ವರ್ಗಾಯಿಸಿರುವ ಕುರಿತು
ಸುಂಟಿಕೊಪ್ಪ ಗ್ರಾ.ಪಂ.: ವರ್ಷದಲ್ಲಿ ನಾಲ್ಕು ಪಿ.ಡಿ.ಓ. ಸುಂಟಿಕೊಪ್ಪ, ಜು. 12: ಬಡ ಜನರ ಆಶೋತ್ತರಗಳನ್ನು ಪ್ರಾಮಾಣಿಕವಾಗಿ ಈಡೇರಿಸುತ್ತಾ ಅಭಿವೃದ್ಧಿಯ ದೂರದೃಷ್ಠಿಯಿಂದ ಕಾರ್ಯನಿರ್ವಹಿಸುತ್ತಿದ್ದ ಗ್ರಾ.ಪಂ. ಪಿಡಿಓ ರಾಜಕೀಯ ಸ್ವಪ್ರತಿಷ್ಠೆ ಹಿತಾಶಕ್ತಿಗೆ ವರ್ಗಾವಣೆ ‘ಭಾಗ್ಯ’ ಲಭ್ಯವಾಗಿದೆ. ಸುಂಟಿಕೊಪ್ಪ ಗ್ರಾಮ
ರಸ್ತೆ ನಿರ್ಮಾಣಕ್ಕೆ ಚಾಲನೆಕುಶಾಲನಗರ, ಜು. 12: ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಕುಶಾಲನಗರ ಗೌಡ ಸಮಾಜ ಬಳಿ ಬಡಾವಣೆಗೆ ನೂತನ ರಸ್ತೆ ನಿರ್ಮಾಣಕ್ಕೆ ಸೋಮವಾರಪೇಟೆ ತಹಶೀಲ್ದಾರ್ ಚಾಲನೆ ನೀಡಿದರು.