ಕೊಡಗಿನ ಗಡಿಯಾಚೆಉಗ್ರ ಮಸೂದ್ ಅಜರ್ ಸಾವು ? ರಾವಲ್ಪಿಂಡಿ, ಮಾ.3 : ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್ ಮೃತಪಟ್ಟಿದ್ದಾನೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಒಂದು
ವಿದ್ಯುತ್ ವ್ಯತ್ಯಯಶನಿವಾರಸಂತೆ ಮಾ. 3:ಹಾಸನದಲ್ಲಿ ವಿದ್ಯುತ್ ದುರಸ್ತಿ ಕಾರ್ಯ ಹಮ್ಮಿಕೊಂಡಿರುವ ಕಾರಣ ತಾ. 5ರಂದು ಶನಿವಾರಸಂತೆ ಹೋಬಳಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಹೋಬಳಿ ವ್ಯಾಪ್ತಿಯ ಶನಿವಾರಸಂತೆ ಹೆಮ್ಮನೆ, ಚಿಕ್ಕಕೊಳತ್ತೂರು, ಬಿದರೂರು, ಅಪ್ಪಶೆಟ್ಟಳ್ಳಿ,
ಮಳೆ ಮಲ್ಲೇಶ್ವರ ದೇವಾಲಯದಲ್ಲಿ ಶಿವರಾತ್ರಿಶನಿವಾರಸಂತೆಯಿಂದ 12 ಕಿ. ಮಿ ದೂರದ ಮಾಲಂಬಿ ಬೆಟ್ಟದಲ್ಲಿರುವ ಮಳೆಮಲ್ಲೇಶ್ವರ ದೇವಾಲಯ ಮಾ 4 ರ ಶಿವರಾತ್ರಿಗೆ ಸಜ್ಜಾಗಿದೆ. ಕೊಡಗಿನ 7 ಸಾವಿರ ಸೀಮೆಬೆಟ್ಟ ಸಾಲುಗಳಲ್ಲಿ ಮಾಲಂಬಿ ಬೆಟ್ಟ
ಸರ್ವವೂ ಶಿವಮಯ....‘ತತ್ಪುರಷಾಯ ವಿದ್ಮತೇ ಮಹಾದೇವಾಯ ಧೀಮಹೀ| ತನ್ನೋ ರುದ್ರಃ ಪ್ರಚೋದಯಾಆತ್|| ನಿರಾಕಾರ ಸ್ವರೂಪವಾದ ಪರಬ್ರಹ್ಮ ಶಕ್ತಿಯೇ, ಸೃಷ್ಟಿಯ ಆದ್ಯ ಶಕ್ತಿಯೇ, ಮೂಲ ಶಕ್ತಿಯೇ, ರಚನಾ ಶಕ್ತಿಯೇ ಭಗವಾನ್ ಮಹಾಶಿವನ ಸ್ವರೂಪವನ್ನು ಧ್ಯಾನಿಸುತ್ತ
ಚೆರಿಯಪರಂಬು ಉರೂಸ್ಗೆ ಚಾಲನೆನಾಪೋಕ್ಲು, ಮಾ. 3: ಇಲ್ಲಿಗೆ ಸಮೀಪದ ಚೆರಿಯಪರಂಬು ಉರೂಸ್ ಕಾರರ್ಯಕ್ರಮಕ್ಕೆ ಮೊಯಿದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಬಶೀರ್ ಪಿ.ಹೆಚ್. ಧ್ವಜಾರೋಹಣ ನೆರವೇರಿಸುವದರ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ಉದ್ಘಾಟ&divound;