ಮಕ್ಕಳ ವಾರ್ಷಿಕೋತ್ಸವಮಡಿಕೇರಿ, ಮಾ. 11: ಮಹದೇವಪೇಟೆ ಮಹಿಳಾ ಸಹಕಾರ ಸಂಘದ ವತಿಯಿಂದ ನಡೆಸುತ್ತಿರುವ ಬಸಪ್ಪ ಶಿಶು ವಿಹಾರದ ಮಕ್ಕಳ ವಾರ್ಷಿಕೋತ್ಸವ ಸಂಘದ ಕಟ್ಟಡದಲ್ಲಿ ನಡೆಯಿತು. ಶಿಶು ವಿಹಾರದ ಮಕ್ಕಳಿಗೆ
ಟ್ರಾನ್ಸ್ಫಾರ್ಮರ್ ಉದ್ಘಾಟನೆಚೆಟ್ಟಳ್ಳಿ, ಮಾ. 11: ಕೇಂದ್ರ ಸರಕಾರದ ಯೋಜನೆಗಳಲ್ಲೊಂದಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆಯಡಿ ಚೆಟ್ಟಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಈರಳೆ ವಳಮುಡಿ ಗ್ರಾಮದಲ್ಲಿ ಸ್ಥಾಪಿತವಾದ ಟ್ರಾನ್ಸ್‍ಫಾರ್ಮರ್
ಸ್ವರಾಜ್ ಇಂಡಿಯಾ ಪಕ್ಷದಿಂದ ಅಭ್ಯರ್ಥಿ ಗೋಣಿಕೊಪ್ಪಲು, ಮಾ. 11: ಸಾಮಾಜಿಕ ಮೌಲ್ಯಗಳಡಿಯಲ್ಲಿ ಸಾಮಾಜಿಕ ಸಂಘಟನೆಗಳು ಜೊತೆಗೂಡಿ ಸ್ವರಾಜ್ ಇಂಡಿಯಾ ಪಕ್ಷ ಸ್ಥಾಪಿಸಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವದು ಪಕ್ಷದ
ಯಶಸ್ವಿನಿ ಕಲಾಕೃತಿಗೆ ಪ್ರಥಮ ಬಹುಮಾನ ಮಡಿಕೇರಿ,ಮಾ.11 : ಮೈಸೂರಿನ ವೈಜಯಂತಿ ಚಿತ್ರಕಲಾ ಮಹಾವಿದ್ಯಾಲಯ ಆಯೋಜಿಸಿದ್ದ ಮೈಸೂರು ನಗರ ಮಟ್ಟದ ಚಿತ್ರಕಲಾ ಶಾಲೆಗಳ ಕಲಾಸ್ಪರ್ಧೆಯಲ್ಲಿ ವೀರಾಜಪೇಟೆಯ ಬಿ.ಎಸ್.ಯಶಸ್ವಿನಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಮೈಸೂರು ನಗರ ಮಟ್ಟದ
ಸಾರ್ವಜನಿಕ ಸೇವೆಗೆ ಆ್ಯಂಬುಲೆನ್ಸ್ ಲೋಕಾರ್ಪಣೆವೀರಾಜಪೇಟೆ, ಮಾ. 11: ಸಾರ್ವಜನಿಕ ಸೇವೆಯಲ್ಲಿ ಹಲವು ವರ್ಷಗಳಿಂದ ನಾಗರಿಕರಿಗೆ ತನ್ನ ಸೇವೆಯನ್ನು ಮುಡಿಪ್ಪಾಗಿಟ್ಟಿರುವ ಡೋನೆಟರ್ಸ್ ಚಾರಿಟಿಬಲ್ ಟ್ರಸ್ಟ್ ತುರ್ತು ಚಿಕಿತ್ಸಾ ವಾಹನವನ್ನು ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆ