ನಾಪೋಕ್ಲು ಕೊಡವ ಸಮಾಜಕ್ಕೆ ಆಯ್ಕೆನಾಪೋಕ್ಲು, ಮಾ.11: ಇಲ್ಲಿನ ಕೊಡವ ಸಮಾಜದ 2019-22ರ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ವಿವಿಧ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 16 ಜನರ ಆಡಳಿತ ಮಂಡಳಿ ಚುನಾವಣೆಗೆ
ನೀತಿ ಸಂಹಿತೆ : ಮುಚ್ಚಲ್ಪಟ್ಟ ಫಲಕಸೋಮವಾರಪೇಟೆ, ಮಾ.11: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಯಾಗುತ್ತಿದ್ದಂತೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಪಟ್ಟಣ ಸೇರಿದಂತೆ ಸುತ್ತಮುತ್ತಲ ಜನನಿಬಿಡ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಪ್ರಚಾರ ಫಲಕಗಳನ್ನು
ಎಸ್ಕೆಎಸ್ಎಸ್ಎಫ್ನಿಂದ ಬಡ ಹೆಣ್ಣು ಮಕ್ಕಳ ವಿವಾಹ ಸಿದ್ದಾಪುರ, ಮಾ. 11: ನೆಲ್ಯಹುದಿಕೇರಿಯ ಎಸ್‍ಕೆಎಸ್‍ಎಸ್‍ಎಫ್ ಸಂಘಟನೆಯ 20ನೇ ವಾರ್ಷಿಕ ಮಹಾಸಮ್ಮೇಳನ ಅಂಗವಾಗಿ ನಿರ್ಗತಿಕ 4 ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯ ನೆಲ್ಯಹುದಿಕೇರಿಯ ಸಂಶುಲ್
ಸಂತ್ರಸ್ತ ಮಹಿಳೆಗೆ ಗೋದಾನಕುಶಾಲನಗರ, ಮಾ 11: ಕುಶಾಲನಗರ ವಾಸವಿ ಯುವತಿಯರ ಸಂಘದ ವತಿಯಿಂದ ಪ್ರಕೃತಿ ವಿಕೋಪಕ್ಕೆ ಒಳಗಾದ ಸಂತ್ರಸ್ತ ಮಹಿಳೆಗೆ ಗೋವೊಂದನ್ನು ದಾನ ನೀಡಿದ್ದಾರೆ. ಮಾದಾಪುರ ಇಗ್ಗೋಡ್ಲು ಗ್ರಾಮದ ಗೀತಾ
ಹಸು ಕರುವಿನ ಮೇಲೆ ಹುಲಿ ದಾಳಿಗೋಣಿಕೊಪ್ಪ ವರದಿ, ಮಾ. 11 : ಬೆಸಗೂರು ಗ್ರಾಮದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಹಸು ಹಾಗೂ ಕರುವಿನ ಹುಲಿ ದಾಳಿ ಮಾಡಿ ಗಾಯಗೊಳಿಸಿದ್ದು, ಗ್ರಾಮದಲ್ಲಿ ಭಯದ ವಾತಾವರಣ ಮೂಡಿಸಿದೆ.