ವಿವಿಧೆಡೆ ಮಹಿಳಾ ದಿನದ ಸಂಭ್ರಮಸ್ವಾವಲಂಬಿ ಬದುಕಿಗೆ ಪರಿಶ್ರಮ ಅಗತ್ಯ: ಛಾಯಾ ನಂಜಪ್ಪ ಗೋಣಿಕೊಪ್ಪ ವರದಿ, ಮಾ. 10: ದೊಡ್ಡ ಮಟ್ಟದ ಕನಸನ್ನು ನನಸು ಮಾಡಲು ನಿರಂತರ ಪರಿಶ್ರಮ ಅಗತ್ಯ ಎಂದು ನೆಕ್ಟರ್ ಫ್ರೆಸ್
ಸೌಲಭ್ಯದ ಸದುಪಯೋಗಕ್ಕೆ ಶಾಸಕರ ಕರೆವೀರಾಜಪೇಟೆ, ಮಾ. 11: ಗ್ರಾಮೀಣ ಭಾಗದ ಮಹಿಳೆ ಮತ್ತು ಮಕ್ಕಳಿಗೆ ಸರಕಾರ ನೀಡುತ್ತಿರುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಜೀವನ ನಡೆಸುವಂತಾಗಬೇಕು ಎಂದು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟರು. ವೀರಾಜಪೇಟೆ
ಹತ್ಯೆ ಪ್ರಕರಣ: ಕೇಂದ್ರ ತನಿಖಾ ದಳಕ್ಕೆ ವಹಿಸಲು ಆಗ್ರಹಸೋಮವಾರಪೇಟೆ, ಮಾ. 11: ದೇಶದಾದ್ಯಂತ ವಿವಿಧ ಹಿಂದೂಪರ ಸಂಘಟನೆಗಳ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ, ಹತ್ಯೆ ಪ್ರಕರಣಗಳು ನಡೆಯುತ್ತಿದ್ದು, ಇವುಗಳನ್ನು ಕೇಂದ್ರ ತನಿಖಾ ದಳಕ್ಕೆ
‘‘ಮತ್ತೊಬ್ಬರ ಜೀವ ಉಳಿಸುವದು ಮಹತ್ತರ ಕಾರ್ಯ’’ಶನಿವಾರಸಂತೆ, ಮಾ. 11: ಜನಸೇವೆಯಲ್ಲಿ ರಕ್ತದಾನವೂ ಒಂದಾಗಿದ್ದು, ಮತ್ತೊಬ್ಬರ ಜೀವ ಉಳಿಸುವ ಕಾರ್ಯ ಮಹತ್ತರ ವಾದುದು ಎಂದು ಕೊಡ್ಲಿಪೇಟೆ ಹ್ಯಾಂಡ್ ಪೋಸ್ಟ್‍ನ ಮಸ್ಜಿದುನ್ನೂರ್ ಖತೀಬ ಬಹು ಮುಹಮ್ಮದ್
ಆದಿ ಮುತ್ತಪ್ಪ ವಾರ್ಷಿಕ ಮಹೋತ್ಸವವೀರಾಜಪೇಟೆ, ಮಾ. 11: ಕೊಡಗಿನ ಮಣ್ಣಿನಲ್ಲಿ ಪ್ರಪ್ರಥಮ ಬಾರಿಗೆ ನೆಲೆ ಕಂಡು ಸ್ಥಾಪನೆಗೊಂಡ ಆದಿ ಮುತ್ತಪ್ಪ ದೇವರ ವಾರ್ಷಿಕ ತೆರೆ ಮಾಹೋತ್ಸವ ವಿಜೃಂಭಣೆಯಿಂದ ನಡೆದು ಅಂತ್ಯ ಕಂಡಿತು. ವೀರಾಜಪೇಟೆ