ತಲಕಾವೇರಿಯಲ್ಲಿ ಸಾಮೂಹಿಕ ಪ್ರಾರ್ಥನೆಭಾಗಮಂಡಲ, ಸೆ. 11: ತಲಕಾವೇರಿಯಲ್ಲಿ ಇಂದು ಜಿಲ್ಲೆಯ ಕೆಲವು ಭಕ್ತಾದಿಗಳಿಂದ ಸಾಮೂಹಿಕ ಪ್ರ್ರಾರ್ಥನೆ ನಡೆಸಲಾಯಿತು. ಕಳೆದ ವರ್ಷದಿಂದ ಆರಂಭಗೊಂಡು ಜಿಲ್ಲೆ ಯಲ್ಲಿ ಮತ್ತು ರಾಜ್ಯದಲ್ಲಿ ಮಳೆಗಾಲ ಸಂದರ್ಭ
ಬಿ.ಸಿ. ಪೆÇನ್ನಪ್ಪ ನಿಧನ*ನಾಪೆÇೀಕ್ಲು, ಸೆ. 11: ಸ್ಥಳೀಯ ನಿವಾಸಿ ನಿವೃತ್ತ ಪ್ರಾಂಶುಪಾಲ ಪ್ರೊ. ಬಿದ್ದಾಟಂಡ ಸಿ. ಪೆÇನ್ನಪ್ಪ (96) ತಾ, 10 ರಂದು ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಮೃತರು ಬಿದ್ದಾಟಂಡ
ನಾಳೆ ಬಿಜೆಪಿ ಸಭೆಮಡಿಕೇರಿ, ಸೆ. 11: ತಾ. 13 ರಂದು ಪೂರ್ವಾಹ್ನ 11 ಗಂಟೆಗೆ ಮಡಿಕೇರಿ ತಾಲೂಕು ಬಿಜೆಪಿ ಸಭೆ ಮಡಿಕೇರಿಯ ಬಾಲಭವನದಲ್ಲಿ ನಡೆಯಲಿದೆ. ಸಭೆಯಲ್ಲಿ ಶಾಸಕರುಗಳಾದ ಕೆ.ಜಿ. ಬೋಪಯ್ಯ,
ಕಾರ್ಯಪ್ಪ ಜನ್ಮ ದಿನಾಚರಣೆ : ಸರಕಾರದಿಂದ ಇನ್ನೂ ಬಾರದ ಅನುದಾನಮಡಿಕೇರಿ, ಸೆ. 10: ವಿಶ್ವಕಂಡ ಮಹಾನ್ ಸೇನಾನಿ, ದೇಶದ ಪ್ರಪ್ರಥಮ ಹಾಗೂ ಏಕೈಕ ಮಹಾದಂಡನಾಯಕರಾಗಿದ್ದ ಕೊಡಗಿನ ಹೆಮ್ಮೆಯ ಪುತ್ರ ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರ ಜನ್ಮದಿನಾಚರಣೆ ಕಳೆದು
ಬ್ರಹ್ಮಗಿರಿಯಲ್ಲಿ ವೆಟ್ರಿವೇರ್ ಹುಲ್ಲುಚೆಟ್ಟಳ್ಳಿ, ಸೆ. 10: ತಲಕಾವೇರಿಯ ಬ್ರಹ್ಮಗಿರಿ ಬೆಟ್ಟವು ಈಗಾಗಲೇ ನಿರಂತರ ಸುರಿಯುವ ಮಳೆಗೆ ತುತ್ತಾಗಿ ಬಿರುಕು ಬಿಟ್ಟಿದ್ದು, ಅದನ್ನು ತಡೆಹಿಡಿಯುವ ಶಕ್ತಿಯು ತಮಿಳುನಾಡಿನ ‘ವೆಟ್ರಿವೇರಾ’ ಎನ್ನುವ ಹುಲ್ಲಿಗಿದೆ