ವಾಣಿಜ್ಯ ಮಳಿಗೆಗಳ ಪರಿಶೀಲನೆಕುಶಾಲನಗರ, ಡಿ. 27: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳ ಪರಿಶೀಲನೆಗೆ ಮುಂದಾದ ಕೇಂದ್ರ ಸರ್ಕಾರದ ಮಹಾಲೆಕ್ಕಪಾಲನಾ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಸ್ಥಳೀಯ ವರ್ತಕರು ಆಕ್ಷೇಪ ಕೃಷಿಯಲ್ಲಿ ಸಾಧನೆ ತೋರಿದ ಕವಿತ(ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಡಿ. 27: ಮಹಿಳೆ ಮನಸ್ಸು ಮಾಡಿದ್ದಲ್ಲಿ ಯಶಸ್ಸು ಸಾಧಿಸುತ್ತಾಳೆ ಎಂಬದಕ್ಕೆ ದ. ಕೊಡಗಿನ ಬಾಳೆಲೆ ಸಮೀಪದ ನಲ್ಲೂರು ಗ್ರಾಮದ ರೈತ ಮಹಿಳೆ ಪುಚ್ಚಿಮಾಡ ಕವಿತ ನಾಳೆ ವಾರ್ಷಿಕೋತ್ಸವಮಡಿಕೇರಿ, ಡಿ. 27: ನಗರದ ಹೊಸಬಡಾವಣೆಯ ಶ್ರೀ ಪಸನ್ನ ಗಣಪತಿ ದೇವಾಲಯದ 18ನೇ ವಾರ್ಷಿಕೋತ್ಸವ ತಾ. 29ರಂದು (ನಾಳೆ) ನಡೆಯಲಿದೆ. ಈ ಪ್ರಯುಕ್ತ ಬೆಳಿಗ್ಗೆ 7 ಗಂಟೆಯಿಂದಲೇ ಚಾಲಕನ ವಿರುದ್ಧ ದೂರುಸಿದ್ದಾಪುರ, ಡಿ. 27: ಗ್ರಾ.ಪಂ. ಕಚೇರಿ ಎದುರು ಮಾಜಿ ಟ್ರ್ಯಾಕ್ಟರ್ ಚಾಲಕನೋರ್ವನು ಕೆಲಸ ನೀಡುವಂತೆ ಒತ್ತಾಯಿಸಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಬೆದರಿಕೆ ಒಡ್ಡಿರುವ ಬಗ್ಗೆ ಪಿ.ಡಿ.ಓ. ಮುಂದೂಡಲ್ಪಟ್ಟ ಮುಳ್ಳುಸೋಗೆ ಗ್ರಾ.ಪಂ. ಸಭೆಕೂಡಿಗೆ, ಡಿ. 27: ಮುಳ್ಳುಸೋಗೆ ಗ್ರಾ.ಪಂ. ಸಾಮಾನ್ಯ ಸಭೆಯು ಸದಸ್ಯರ ನಡುವೆ ಹೊಂದಾಣಿಕೆಯಿಲ್ಲದೇ, ಇಂದೂ ಕೂಡಾ ಮುಂದೂಡಲ್ಪಟ್ಟ ಘಟನೆ ನಡೆದಿದೆ. ಒಂದೇ ತಿಂಗಳಿನಲ್ಲಿ ಎರಡು ಬಾರಿ ಸಭಾತ್ಯಾಗವಾಗಿದ್ದು, ಕಳೆದ
ವಾಣಿಜ್ಯ ಮಳಿಗೆಗಳ ಪರಿಶೀಲನೆಕುಶಾಲನಗರ, ಡಿ. 27: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳ ಪರಿಶೀಲನೆಗೆ ಮುಂದಾದ ಕೇಂದ್ರ ಸರ್ಕಾರದ ಮಹಾಲೆಕ್ಕಪಾಲನಾ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಸ್ಥಳೀಯ ವರ್ತಕರು ಆಕ್ಷೇಪ
ಕೃಷಿಯಲ್ಲಿ ಸಾಧನೆ ತೋರಿದ ಕವಿತ(ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಡಿ. 27: ಮಹಿಳೆ ಮನಸ್ಸು ಮಾಡಿದ್ದಲ್ಲಿ ಯಶಸ್ಸು ಸಾಧಿಸುತ್ತಾಳೆ ಎಂಬದಕ್ಕೆ ದ. ಕೊಡಗಿನ ಬಾಳೆಲೆ ಸಮೀಪದ ನಲ್ಲೂರು ಗ್ರಾಮದ ರೈತ ಮಹಿಳೆ ಪುಚ್ಚಿಮಾಡ ಕವಿತ
ನಾಳೆ ವಾರ್ಷಿಕೋತ್ಸವಮಡಿಕೇರಿ, ಡಿ. 27: ನಗರದ ಹೊಸಬಡಾವಣೆಯ ಶ್ರೀ ಪಸನ್ನ ಗಣಪತಿ ದೇವಾಲಯದ 18ನೇ ವಾರ್ಷಿಕೋತ್ಸವ ತಾ. 29ರಂದು (ನಾಳೆ) ನಡೆಯಲಿದೆ. ಈ ಪ್ರಯುಕ್ತ ಬೆಳಿಗ್ಗೆ 7 ಗಂಟೆಯಿಂದಲೇ
ಚಾಲಕನ ವಿರುದ್ಧ ದೂರುಸಿದ್ದಾಪುರ, ಡಿ. 27: ಗ್ರಾ.ಪಂ. ಕಚೇರಿ ಎದುರು ಮಾಜಿ ಟ್ರ್ಯಾಕ್ಟರ್ ಚಾಲಕನೋರ್ವನು ಕೆಲಸ ನೀಡುವಂತೆ ಒತ್ತಾಯಿಸಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಬೆದರಿಕೆ ಒಡ್ಡಿರುವ ಬಗ್ಗೆ ಪಿ.ಡಿ.ಓ.
ಮುಂದೂಡಲ್ಪಟ್ಟ ಮುಳ್ಳುಸೋಗೆ ಗ್ರಾ.ಪಂ. ಸಭೆಕೂಡಿಗೆ, ಡಿ. 27: ಮುಳ್ಳುಸೋಗೆ ಗ್ರಾ.ಪಂ. ಸಾಮಾನ್ಯ ಸಭೆಯು ಸದಸ್ಯರ ನಡುವೆ ಹೊಂದಾಣಿಕೆಯಿಲ್ಲದೇ, ಇಂದೂ ಕೂಡಾ ಮುಂದೂಡಲ್ಪಟ್ಟ ಘಟನೆ ನಡೆದಿದೆ. ಒಂದೇ ತಿಂಗಳಿನಲ್ಲಿ ಎರಡು ಬಾರಿ ಸಭಾತ್ಯಾಗವಾಗಿದ್ದು, ಕಳೆದ