ಮೃತ್ಯುಂಜಯ ಹೋಮಕುಶಾಲನಗರ, ಮಾ. 12: ಕುಶಾಲನಗರ ಪಟ್ಟಣದ ಬೈಚನಹಳ್ಳಿಯ ಯೋಗಾನಂದ ಬಡಾವಣೆಯಲ್ಲಿರುವ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಸಾಮೂಹಿಕ ಮೃತ್ಯುಂಜಯ ಹೋಮ ಪೂಜಾ ಕಾರ್ಯಕ್ರಮ ನಡೆಯಿತು. ಗಣಹೋಮ ಸೇರಿದಂತೆ ವಿಶೇಷ ಪೂಜಾ
ಮಾದಪಟ್ಟಣದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಮಡಿಕೇರಿ, ಮಾ. 12: ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಮಾದಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಒಕ್ಕೂಟದ ವತಿಯಿಂದ ಸಾಮೂಹಿಕ ಸತ್ಯನಾರಾಯಣ
ಮಡಿಕೇರಿ, ಮಾ. 12: ಕಾಫಿ ತೋಟಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಮೊಕದ್ದಮೆ ದಾಖಲಾಗಿದೆ.ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದ ಬೊಟ್ಟೋಳಂಡ ಎನ್. ಪೆಮ್ಮಯ್ಯ ಅವರ 10 ಎಕರೆ, ತೆಕ್ಕ ಬೊಟ್ಟೋಳಂಡ ರಾಜೇಂದ್ರ ಅವರ 4 ಎಕರೆ, ಬಿ.ಕೆ. ಮಾದಪ್ಪ
ವ್ಯಕ್ತಿ ನಾಪತ್ತೆಶನಿವಾರಸಂತೆ, ಮಾ.12: ಶನಿವಾರಸಂತೆ ಸಮೀಪದ ತ್ಯಾಗರಾಜ ಕಾಲೋನಿ ನಿವಾಸಿ ವಾಹೀದ್ ಪಾಷ (50) ಎಂಬವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಕೊಣನೂರಿನಲ್ಲಿರುವ ಮಗಳು ತಾಸೀನ ಭಾನು ಅವರ ಮನೆಗೆ
ಮತ್ತೂರು ಶ್ರೀ ಭೂತನಾಥ ಅಯ್ಯಪ್ಪ ಉತ್ಸವಪೊನ್ನಂಪೇಟೆ, ಮಾ. 12 : ಮತ್ತೂರು ಶ್ರೀ ಭೂತನಾಥ ಅಯ್ಯಪ್ಪ ದೇವರ ವಾರ್ಷಿಕ ಹಬ್ಬವು ತಾ. 20ರಂದು ಉತ್ತರ ನಕ್ಷತ್ರದಲ್ಲಿ ಸಂಜೆ 7 ಗಂಟೆಗೆ ದೇವರ ಕೊಡಿಮರ