ವೀರಾಜಪೇಟೆಯಲ್ಲಿ ಆಡಂಬರ ರಹಿತ ಗೌರಿ ಗಣೇಶ ವಿಸರ್ಜನೋತ್ಸವವೀರಾಜಪೇಟೆ, ಸೆ. 24: ವೀರಾಜಪೇಟೆಯ ಇತಿಹಾಸ ಪ್ರಸಿದ್ಧ ಗೌರಿ ಗಣೇಶನ ವಿಸರ್ಜನೋತ್ಸವ ಈ ಬಾರಿ ಅದ್ದೂರಿ ಆಡಂಬರವಿಲ್ಲದೆ ಮನರಂಜನೆಯ ಸದ್ದು ಗದ್ದಲವಿಲ್ಲದೆ ಸರಳ ಹಾಗೂ ಸಂಪ್ರದಾಯ ಬದ್ದವಾಗಿ ನೆರವಿಗೆ ಧಾವಿಸಿದ ಚೇಲಾವರ ಬಂಧುಗಳುಮಡಿಕೇರಿ, ಸೆ. 24: ಕೊಡಗಿನಲ್ಲಿ ಸಂಭವಿಸಿದ ಭಾರೀ ಪ್ರಾಕೃತಿಕ ವಿಕೋಪಕ್ಕೆ ಗ್ರಾಮಕ್ಕೆ ಗ್ರಾಮಗಳೇ ನಾಶವಾದವು. ಜನ ಮನೆ-ಮಠ, ಆಸ್ತಿ- ಪಾಸ್ತಿ, ತೋಟ, ತೊಡಿಗೆಗಳನ್ನು ಕಳೆದುಕೊಂಡು ಬದುಕನ್ನೇ ಕಳೆದುಕೊಂಡರು. ಕೊಡಗಿನ ಜಾನಪದ ಕಲಾವಿದರ ಮಾಹಿತಿ ಕೋಶ ಹೊರತರಲು ಚಿಂತನೆಸೋಮವಾರಪೇಟೆ,ಸೆ.24: ಕೊಡಗು ಜಿಲ್ಲೆಯಲ್ಲಿ ಜಾನಪದ ಕಲೆ, ಸಂಸ್ಕøತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಜಾನಪದ ಕಲಾವಿದರ ಸಮಗ್ರ ಮಾಹಿತಿ ಕೋಶವನ್ನು ಹೊರತರಲು ಪರಿಷತ್‍ನಿಂದ ಚಿಂತನೆ ನಡೆಸಲಾಗಿದೆ. ಅರ್ಜಿ ಆಹ್ವಾನಮಡಿಕೇರಿ, ಸೆ. 24: ಪ್ರಸಕ್ತ ಸಾಲಿನಲ್ಲಿ ಚೇತನಾ ಯೋಜನೆಯಡಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಕೊಡಗು ಜಿಲ್ಲೆಗೆ 6 ಗುರಿಗಳನ್ನು ನಿಗದಿಪಡಿಸಲಾಗಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿ ತಾಲೂಕು ಪತ್ರಕರ್ತರ ಸಂಘದ ಆಡಳಿತ ಮಂಡಳಿ ಪದಗ್ರಹಣಸೋಮವಾರಪೇಟೆ, ಸೆ. 24: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2018-2021ರವರೆಗಿನ ನೂತನ ಸಾಲಿನ ಅಧ್ಯಕ್ಷರಾಗಿ ಶನಿವಾರಸಂತೆಯ ಪತ್ರಕರ್ತ ಹರೀಶ್ ಅವರು ನೇಮಕಗೊಂಡಿದ್ದು, ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪದಗ್ರಹಣ
ವೀರಾಜಪೇಟೆಯಲ್ಲಿ ಆಡಂಬರ ರಹಿತ ಗೌರಿ ಗಣೇಶ ವಿಸರ್ಜನೋತ್ಸವವೀರಾಜಪೇಟೆ, ಸೆ. 24: ವೀರಾಜಪೇಟೆಯ ಇತಿಹಾಸ ಪ್ರಸಿದ್ಧ ಗೌರಿ ಗಣೇಶನ ವಿಸರ್ಜನೋತ್ಸವ ಈ ಬಾರಿ ಅದ್ದೂರಿ ಆಡಂಬರವಿಲ್ಲದೆ ಮನರಂಜನೆಯ ಸದ್ದು ಗದ್ದಲವಿಲ್ಲದೆ ಸರಳ ಹಾಗೂ ಸಂಪ್ರದಾಯ ಬದ್ದವಾಗಿ
ನೆರವಿಗೆ ಧಾವಿಸಿದ ಚೇಲಾವರ ಬಂಧುಗಳುಮಡಿಕೇರಿ, ಸೆ. 24: ಕೊಡಗಿನಲ್ಲಿ ಸಂಭವಿಸಿದ ಭಾರೀ ಪ್ರಾಕೃತಿಕ ವಿಕೋಪಕ್ಕೆ ಗ್ರಾಮಕ್ಕೆ ಗ್ರಾಮಗಳೇ ನಾಶವಾದವು. ಜನ ಮನೆ-ಮಠ, ಆಸ್ತಿ- ಪಾಸ್ತಿ, ತೋಟ, ತೊಡಿಗೆಗಳನ್ನು ಕಳೆದುಕೊಂಡು ಬದುಕನ್ನೇ ಕಳೆದುಕೊಂಡರು.
ಕೊಡಗಿನ ಜಾನಪದ ಕಲಾವಿದರ ಮಾಹಿತಿ ಕೋಶ ಹೊರತರಲು ಚಿಂತನೆಸೋಮವಾರಪೇಟೆ,ಸೆ.24: ಕೊಡಗು ಜಿಲ್ಲೆಯಲ್ಲಿ ಜಾನಪದ ಕಲೆ, ಸಂಸ್ಕøತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಜಾನಪದ ಕಲಾವಿದರ ಸಮಗ್ರ ಮಾಹಿತಿ ಕೋಶವನ್ನು ಹೊರತರಲು ಪರಿಷತ್‍ನಿಂದ ಚಿಂತನೆ ನಡೆಸಲಾಗಿದೆ.
ಅರ್ಜಿ ಆಹ್ವಾನಮಡಿಕೇರಿ, ಸೆ. 24: ಪ್ರಸಕ್ತ ಸಾಲಿನಲ್ಲಿ ಚೇತನಾ ಯೋಜನೆಯಡಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಕೊಡಗು ಜಿಲ್ಲೆಗೆ 6 ಗುರಿಗಳನ್ನು ನಿಗದಿಪಡಿಸಲಾಗಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿ
ತಾಲೂಕು ಪತ್ರಕರ್ತರ ಸಂಘದ ಆಡಳಿತ ಮಂಡಳಿ ಪದಗ್ರಹಣಸೋಮವಾರಪೇಟೆ, ಸೆ. 24: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2018-2021ರವರೆಗಿನ ನೂತನ ಸಾಲಿನ ಅಧ್ಯಕ್ಷರಾಗಿ ಶನಿವಾರಸಂತೆಯ ಪತ್ರಕರ್ತ ಹರೀಶ್ ಅವರು ನೇಮಕಗೊಂಡಿದ್ದು, ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪದಗ್ರಹಣ