ನಾಪೋಕ್ಲು ಕೊಡವ ಸಮಾಜ: ಚುನಾವಣೆ ರಹಿತವಾಗಿ ಆಡಳಿತ ಮಂಡಳಿ ಆಯ್ಕೆಮಡಿಕೇರಿ, ಮಾ. 12: ಜಿಲ್ಲೆಯಲ್ಲಿರುವ ಇತರ ಕೊಡವ ಸಮಾಜಗಳಿಗಿಂತ ವಿಭಿನ್ನ ರೀತಿಯಲ್ಲಿ ನಾಪೋಕ್ಲು ಕೊಡವ ಸಮಾಜದ ಆಡಳಿತ ಮಂಡಳಿ ರಚನೆಯಾಗುತ್ತದೆ. ಪದಾಧಿಕಾರಿ ಸ್ಥಾನ ಹೊರತಾಗಿ ನಿರ್ದೇಶಕ ಸ್ಥಾನಕ್ಕೆ
ಆರ್.ಟಿ.ಇ. ಕಾನೂನಾತ್ಮಕ ಹೊರೆ ಕ್ಯಾಮ್ಸ್ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ಮಡಿಕೇರಿ, ಮಾ. 12: ಕೊಡಗು ಜಿಲ್ಲಾ ಖಾಸಗಿ ಅನುದಾನಿತ ಶಾಲೆಗಳ ವಾರ್ಷಿಕ ಸಭೆಯು ನಗರದ ಹೊಟೇಲ್ ಮಯೂರದಲ್ಲಿ ನಡೆಯಿತು. ಕ್ಯಾಮ್ಸ್‍ನ (ಕರ್ನಾಟಕ ಅನುದಾನ ರಹಿತ ಖಾಸಗಿ ಆಡಳಿತ
ಅಬಕಾರಿ ಧಾಳಿ : ಮದ್ಯ ಕಾರು ವಶಮಡಿಕೇರಿ, ಮಾ. 12: ಅಗತ್ಯ ಮಿತಿಗಿಂತ ಮೀರಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿರುವ ಅಬಕಾರಿ ಅಧಿಕಾರಿಗಳು ಮದ್ಯ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ವೀರಾಜಪೇಟೆ ವ್ಯಾಪ್ತಿಯಲ್ಲಿ ಟಾಟಾ
ಇಂದು ರಕ್ತದಾನಗೋಣಿಕೊಪ್ಪಲು, ಮಾ. 12: ಜೆ.ಸಿ.ಐ. ಪೊನ್ನಂಪೇಟೆ ಗೋಲ್ಡನ್ ವತಿಯಿಂದ ತಾ. 13 ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ 5 ಗಂಟೆಯವರೆಗೆ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಲ್ಲಿ
ವಿದ್ಯಾರ್ಥಿನಿ ಆತ್ಮಹತ್ಯೆಮಡಿಕೇರಿ, ಮಾ. 12: ಒಂಭತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸ್ಕೇರಿಯಲ್ಲಿ ಸಂಭವಿಸಿದೆ. ಪೋಷಕರು ನೀಡಿರುವ ಹೇಳಿಕೆ ಮೇರೆಗೆ ಗ್ರಾಮಾಂತರ