ಸಂಚಾರಿ ನಿಯಮ ಉಲ್ಲಂಘನೆ 390 ಪ್ರಕರಣ ದಾಖಲುಮಡಿಕೇರಿ, ಸೆ. 11: ರಾಜ್ಯಾದ್ಯಂತ ಸಂಚಾರಿ ನಿಯಮವನ್ನು ಕಡ್ಡಾಯವಾಗಿ ವಾಹನ ಸವಾರರು ಪಾಲಿಸುವಂತೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ನಿರ್ದಾಕ್ಷಿಣ್ಯವಾಗಿ
ಪ್ರವಾಸೋದ್ಯಮ ಇಲಾಖೆ ಯೋಜನೆ ಸದ್ಭಳಕೆಗೆ ಕಿವಿಮಾತುಮಡಿಕೇರಿ, ಸೆ. 11: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ; ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಕರಿಗೆ ಪ್ರವಾಸಿ ಟ್ಯಾಕ್ಸಿ ಕಲ್ಪಿಸುವಲ್ಲಿ; ಅರ್ಹರಿಗೆ
ತಡೆಗೋಡೆ ಕಾಮಗಾರಿ ತನಿಖೆಗೆ ಆದೇಶಮಡಿಕೇರಿ, ಸೆ. 11: ಇಲ್ಲಿನ ಹಳೆಯ ಖಾಸಗಿ ಬಸ್ ನಿಲ್ದಾಣ ಬಳಿ ಕಳೆದ ಮಳೆಗಾಲದಲ್ಲಿ ಭೂ ಕುಸಿತದಿಂದ ಹಾನಿಗೊಂಡಿರುವ ಜಾಗದಲ್ಲಿ ತಡೆಗೋಡೆಯೊಂದಿಗೆ ಪ್ರವಾಸಿ ತಾಣ ರೂಪಿಸುವ ಸಂಬಂಧ
ದೇವಮಚ್ಚಿ ನಾಗರಹೊಳೆಯಲ್ಲಿ ವಿಲೀನಕ್ಕೆ ವಿರೋಧಗೋಣಿಕೊಪ್ಪಲು, ಸೆ.11: ಕೊಡಗು ಜಿಲ್ಲೆ ವೀರಾಜಪೇಟೆ ತಾಲೂಕಿನ ತಿತಿಮತಿ, ದೇವರಪುರ, ಚೆನ್ನಯ್ಯನಕೋಟೆ ಮತ್ತು ಮಾಲ್ದಾರೆ ವ್ಯಾಪ್ತಿಯಲ್ಲಿ ಬರುವ ದೇವಮಚ್ಚಿ ಮೀಸಲು ಅರಣ್ಯ ಪ್ರದೇಶವನ್ನು ಗ್ರಾಮ ಸಭೆ ಒಪ್ಪಿಗೆ
ಪ್ರತಿಯೊಬ್ಬರೂ ಅರಣ್ಯ ಸಂರಕ್ಷಣೆಯ ಪಣತೊಡಬೇಕುಮಡಿಕೇರಿ, ಸೆ. 11: ಪ್ರತಿಯೊಬ್ಬರೂ ಕೂಡ ಅರಣ್ಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪಣತೊಡಬೇಕೆಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಕರೆ ನೀಡಿದರು.ಅರಣ್ಯ ಇಲಾಖೆ ವತಿಯಿಂದ ಅರಣ್ಯ