ಮಲ್ಲಳ್ಳಿ ಜಲಪಾತದಲ್ಲಿ ಅಪಾಯ ನಿರ್ಲಕ್ಷಿಸಿ ಜೀವ ತೆರುತ್ತಿರುವ ಪ್ರವಾಸಿಗರುಸೋಮವಾರಪೇಟೆ, ಮಾ. 12: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ, ಪಶ್ಚಿಮಘಟ್ಟ ಪ್ರದೇಶ ಪುಷ್ಪಗಿರಿ ಬೆಟ್ಟ ತಪ್ಪಲಲ್ಲಿ ಧುಮ್ಮಿಕ್ಕುವ ಮಲ್ಲಳ್ಳಿ ಜಲಪಾತ ಪ್ರೇಕ್ಷಣೀಯ
ಪೊನ್ನಂಪೇಟೆಯಲ್ಲಿ ಎನ್ಎಸ್ಎಸ್ ಕಾರ್ಯಕ್ರಮಮಡಿಕೇರಿ, ಮಾ. 12: ಪ್ರೌಢಶಾಲಾ ವಿಭಾಗದಲ್ಲಿ ಸ.ಪ.ಪೂ. ಕಾಲೇಜು ಪೊನ್ನಂಪೇಟೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ಸುರೇಶ್ ಬಾಬು ಮಾತನಾಡಿ, ರಾಷ್ಟ್ರೀಯ ಸೇವಾ
ಮಹಿಳೆಯರ ಒಮ್ಮತದಿಂದ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯಮಹಿಳಾ ದಿನಾಚರಣೆ ವೀರಾಜಪೇಟೆ, ಮಾ. 12: ಮಹಿಳೆಯರ ಸಬಲೀಕರಣ ದಿನದಿಂದ ದಿನಕ್ಕೆ ಬಲಿಷ್ಠಗೊಳ್ಳುತ್ತಿ ರುವದು ಮಹಿಳಾ ವರ್ಗಕ್ಕೆ ಸಂತಸದ ತಂದಿದೆ. ತಾಲೂಕಿನ ಮೂಲೆ ಮೂಲೆಗಳಲ್ಲೂ ಮಹಿಳಾ ಸಂಘಟನೆಗಳು ಬೆಳವಣಿಗೆಯನ್ನು
ಕಂದಾಯ ವಸೂಲಾತಿ ಮಾಸಾಚರಣೆಮಡಿಕೇರಿ, ಮಾ. 12: ಇಲ್ಲಿಗೆ ಸಮೀಪದ ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಕರ್ಣಂಗೇರಿ ಗ್ರಾಮದಲ್ಲಿ ಕಂದಾಯ ವಸೂಲಾತಿ ಮಾಸಾಚರಣೆ ಸಂಬಂಧ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಗ್ರಾ.ಪಂ.
ಅರಸಿನಗುಪ್ಪೆ ಸನ್ನಿಧಿಯಲ್ಲಿ ಪಂಚಮಿ ಪೂಜೆಸೋಮವಾರಪೇಟೆ, ಮಾ. 12: ಸಮೀಪದ ಸಿದ್ಧಲಿಂಗಪುರ-ಅರಸಿನಗುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪಂಚಮಿ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಪ್ರಧಾನ ಗುರುಗಳಾದ ಶ್ರೀ ರಾಜೇಶ್‍ನಾಥ್ ಗುರೂಜಿ ಅವರ