ತಮಿಳು ಸಂಘಕ್ಕೆ ಆಯ್ಕೆಕೂಡಿಗೆ, ಡಿ. 28: ಕುಶಾಲನಗರದ ತಮಿಳು ಸಂಘದ ನೂತನ ಅಧ್ಯಕ್ಷರಾಗಿ ಪಳನಿಸ್ವಾಮಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಕಾರ್ತೀಷನ್, ಉಪಾಧ್ಯಕ್ಷರಾಗಿ ದೊರೆಸ್ವಾಮಿ ಹಾಗೂ ಗಣೇಶ್ ಆಯ್ಕೆಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ಶಿವಕುಮಾರ್, ಸಹಕಾರ್ಯದರ್ಶಿ ಅನಾಥ ಮಕ್ಕಳಿಗೆ ಆಸರೆ ನೀಡುವ ಹಳ್ಳಿ ವೈದ್ಯನ ಮನೆಯಲ್ಲಿ ಗೂಬಣ್ಣ!ನಾಪೋಕ್ಲು, ಡಿ. 28: ಆ ದಂಪತಿ, ಕೂಲಿ ಮಾಡಿಕೊಂಡೇ ಇಬ್ಬರು ಮಕ್ಕಳನ್ನು ಬೆಳೆಸಿದರು. ಮಕ್ಕಳಿಬ್ಬರೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ, ಮಕ್ಕಳು ಹತ್ತಿರವಿಲ್ಲ ಎಂಬ ಕೊರಗು ಈ ದಂಪತಿಯರಲ್ಲಿ ಅನಕ್ಷರತೆ ತೊಡೆದು ಹಾಕಲು ಕರೆಗೋಣಿಕೊಪ್ಪ ವರದಿ, ಡಿ. 28: ರಾಷ್ಟ್ರೀಯ ಸೇವಾ ಯೋಜನೆ ಸೇವಕರು ಗ್ರಾಮೀಣ ಜನರಲ್ಲಿ ನೆಲೆನಿಂತಿರುವ ಮೂಢನಂಬಿಕೆ ಹೋಗಲಾಡಿಸಿ, ಅನಕ್ಷರತೆಯ ಬಗ್ಗೆ ಜಾಗೃತಿ ಮೂಡಿಸಿ ಅವುಗಳನ್ನು ತೊಡೆದು ಹಾಕಲು ಮಹಿಳಾ ವಿಚಾರಗೋಷ್ಠಿಸುಂಟಿಕೊಪ್ಪ, ಡಿ. 28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಮಹಿಳಾ ವಿಚಾರಗೋಷ್ಠಿ ನಡೆಸಲಾಯಿತು. ಕಂಬಿಬಾಣೆ ಸರಕಾರಿ ಕ್ಯಾಂಪಸ್ ಫ್ರಂಟ್ ಅಧ್ಯಕ್ಷರಾಗಿ ಅಬ್ದುಲ್ ಸಲಾಂ ಚೆಟ್ಟಳ್ಳಿ , ಡಿ. 28: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕೊಡಗು ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಕೊಡಗು ಜಿಲ್ಲಾಧ್ಯಕ್ಷರಾಗಿ ಅಬ್ದುಲ್
ತಮಿಳು ಸಂಘಕ್ಕೆ ಆಯ್ಕೆಕೂಡಿಗೆ, ಡಿ. 28: ಕುಶಾಲನಗರದ ತಮಿಳು ಸಂಘದ ನೂತನ ಅಧ್ಯಕ್ಷರಾಗಿ ಪಳನಿಸ್ವಾಮಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಕಾರ್ತೀಷನ್, ಉಪಾಧ್ಯಕ್ಷರಾಗಿ ದೊರೆಸ್ವಾಮಿ ಹಾಗೂ ಗಣೇಶ್ ಆಯ್ಕೆಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ಶಿವಕುಮಾರ್, ಸಹಕಾರ್ಯದರ್ಶಿ
ಅನಾಥ ಮಕ್ಕಳಿಗೆ ಆಸರೆ ನೀಡುವ ಹಳ್ಳಿ ವೈದ್ಯನ ಮನೆಯಲ್ಲಿ ಗೂಬಣ್ಣ!ನಾಪೋಕ್ಲು, ಡಿ. 28: ಆ ದಂಪತಿ, ಕೂಲಿ ಮಾಡಿಕೊಂಡೇ ಇಬ್ಬರು ಮಕ್ಕಳನ್ನು ಬೆಳೆಸಿದರು. ಮಕ್ಕಳಿಬ್ಬರೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ, ಮಕ್ಕಳು ಹತ್ತಿರವಿಲ್ಲ ಎಂಬ ಕೊರಗು ಈ ದಂಪತಿಯರಲ್ಲಿ
ಅನಕ್ಷರತೆ ತೊಡೆದು ಹಾಕಲು ಕರೆಗೋಣಿಕೊಪ್ಪ ವರದಿ, ಡಿ. 28: ರಾಷ್ಟ್ರೀಯ ಸೇವಾ ಯೋಜನೆ ಸೇವಕರು ಗ್ರಾಮೀಣ ಜನರಲ್ಲಿ ನೆಲೆನಿಂತಿರುವ ಮೂಢನಂಬಿಕೆ ಹೋಗಲಾಡಿಸಿ, ಅನಕ್ಷರತೆಯ ಬಗ್ಗೆ ಜಾಗೃತಿ ಮೂಡಿಸಿ ಅವುಗಳನ್ನು ತೊಡೆದು ಹಾಕಲು
ಮಹಿಳಾ ವಿಚಾರಗೋಷ್ಠಿಸುಂಟಿಕೊಪ್ಪ, ಡಿ. 28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಮಹಿಳಾ ವಿಚಾರಗೋಷ್ಠಿ ನಡೆಸಲಾಯಿತು. ಕಂಬಿಬಾಣೆ ಸರಕಾರಿ
ಕ್ಯಾಂಪಸ್ ಫ್ರಂಟ್ ಅಧ್ಯಕ್ಷರಾಗಿ ಅಬ್ದುಲ್ ಸಲಾಂ ಚೆಟ್ಟಳ್ಳಿ , ಡಿ. 28: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕೊಡಗು ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಕೊಡಗು ಜಿಲ್ಲಾಧ್ಯಕ್ಷರಾಗಿ ಅಬ್ದುಲ್