ಜಿಲ್ಲಾಸ್ಪತ್ರೆಯಲ್ಲಿ ಬಾಲಕ ಪ್ರವೀಣ್ಗೆ ಚಿಕಿತ್ಸೆಮಡಿಕೇರಿ, ಡಿ. 6: ಬುದ್ಧಿ ಮಾಂದ್ಯತೆಯಿಂದಾಗಿ ಸರಪಳಿ ಕಟ್ಟಿಸಿಕೊಂಡು ಬದುಕುತ್ತಿದ್ದ ಸಿದ್ದಾಪುರ ವ್ಯಾಪ್ತಿಯ ಅವರೆಗುಂದ ಗ್ರಾಮದ ಬಾಲಕ ಪ್ರವೀಣ್‍ಗೆ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮಲಯಾಳಿ ಸಂಘದಿಂದ ಶ್ರಮದಾನಮಡಿಕೇರಿ, ಡಿ. 6: ಮಡಿಕೇರಿಯ ಹಿಂದೂ ಮಲಯಾಳಿ ಸಂಘದ ವತಿಯಿಂದ ವರ್ಷಂಪ್ರತಿಯಂತೆ ಈ ಬಾರಿಯೂ ಮಡಿಕೇರಿಯ ಚೈನ್‍ಗೇಟ್ ಬಳಿ ಇರುವ ಹಿಂದೂ ರುದ್ರ ಭೂಮಿಯಲ್ಲಿ ತಾ. 9 ಪರಿಹಾರ ವಿತರಣಾ ಸಮಾರಂಭ ಮಡಿಕೇರಿ, ಡಿ. 6: ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್‍ನ ಆಡಳಿತ ಮಂಡಳಿ ವತಿಯಿಂದ ಬ್ಯಾಂಕಿನ ಸದಸ್ಯ ಸಂತ್ರಸ್ತರುಗಳಿಗೆ ಪರಿಹಾರ ವಿತರಣಾ ಸಮಾರಂಭದ ಕಾರ್ಯಕ್ರಮ ನಡೆಯಲಿದೆ. ತಾ. 8ಇಂದು ನೂತನ ಟವರ್ ಉದ್ಘಾಟನೆಮಡಿಕೇರಿ, ಡಿ. 6: ಬಿಎಸ್ ಎನ್‍ಎಲ್ ವತಿಯಿಂದ ಮಡಿಕೇರಿಯ ಗಾಳಿಬೀಡು ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 3ಜಿ ಟವರ್‍ನ ಉದ್ಘಾಟನೆ ತಾ. 7 ರಂದು (ಇಂದು) ಅಪರಾಹ್ನ 3.30ಕ್ಕೆಸಾಲ ಬಾಧೆ : ನೇಣಿಗೆ ಶರಣಾದ ವೃದ್ಧ ದಂಪತಿಸೋಮವಾರಪೇಟೆ, ಡಿ. 5: ಸಾಲಬಾಧೆಯಿಂದ ಜೀವನದಲ್ಲಿ ಬೇಸತ್ತ ವೃದ್ಧ ದಂಪತಿಗಳು ಒಟ್ಟಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ತಾಕೇರಿ ಗ್ರಾಮದಲ್ಲಿ ಇಂದು ನಡೆದಿದೆ.ತಾಕೇರಿ ಗ್ರಾಮದ ಕಾಫಿ ಬೆಳೆಗಾರರಾದ
ಜಿಲ್ಲಾಸ್ಪತ್ರೆಯಲ್ಲಿ ಬಾಲಕ ಪ್ರವೀಣ್ಗೆ ಚಿಕಿತ್ಸೆಮಡಿಕೇರಿ, ಡಿ. 6: ಬುದ್ಧಿ ಮಾಂದ್ಯತೆಯಿಂದಾಗಿ ಸರಪಳಿ ಕಟ್ಟಿಸಿಕೊಂಡು ಬದುಕುತ್ತಿದ್ದ ಸಿದ್ದಾಪುರ ವ್ಯಾಪ್ತಿಯ ಅವರೆಗುಂದ ಗ್ರಾಮದ ಬಾಲಕ ಪ್ರವೀಣ್‍ಗೆ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಮಲಯಾಳಿ ಸಂಘದಿಂದ ಶ್ರಮದಾನಮಡಿಕೇರಿ, ಡಿ. 6: ಮಡಿಕೇರಿಯ ಹಿಂದೂ ಮಲಯಾಳಿ ಸಂಘದ ವತಿಯಿಂದ ವರ್ಷಂಪ್ರತಿಯಂತೆ ಈ ಬಾರಿಯೂ ಮಡಿಕೇರಿಯ ಚೈನ್‍ಗೇಟ್ ಬಳಿ ಇರುವ ಹಿಂದೂ ರುದ್ರ ಭೂಮಿಯಲ್ಲಿ ತಾ. 9
ಪರಿಹಾರ ವಿತರಣಾ ಸಮಾರಂಭ ಮಡಿಕೇರಿ, ಡಿ. 6: ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್‍ನ ಆಡಳಿತ ಮಂಡಳಿ ವತಿಯಿಂದ ಬ್ಯಾಂಕಿನ ಸದಸ್ಯ ಸಂತ್ರಸ್ತರುಗಳಿಗೆ ಪರಿಹಾರ ವಿತರಣಾ ಸಮಾರಂಭದ ಕಾರ್ಯಕ್ರಮ ನಡೆಯಲಿದೆ. ತಾ. 8
ಇಂದು ನೂತನ ಟವರ್ ಉದ್ಘಾಟನೆಮಡಿಕೇರಿ, ಡಿ. 6: ಬಿಎಸ್ ಎನ್‍ಎಲ್ ವತಿಯಿಂದ ಮಡಿಕೇರಿಯ ಗಾಳಿಬೀಡು ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 3ಜಿ ಟವರ್‍ನ ಉದ್ಘಾಟನೆ ತಾ. 7 ರಂದು (ಇಂದು) ಅಪರಾಹ್ನ 3.30ಕ್ಕೆ
ಸಾಲ ಬಾಧೆ : ನೇಣಿಗೆ ಶರಣಾದ ವೃದ್ಧ ದಂಪತಿಸೋಮವಾರಪೇಟೆ, ಡಿ. 5: ಸಾಲಬಾಧೆಯಿಂದ ಜೀವನದಲ್ಲಿ ಬೇಸತ್ತ ವೃದ್ಧ ದಂಪತಿಗಳು ಒಟ್ಟಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ತಾಕೇರಿ ಗ್ರಾಮದಲ್ಲಿ ಇಂದು ನಡೆದಿದೆ.ತಾಕೇರಿ ಗ್ರಾಮದ ಕಾಫಿ ಬೆಳೆಗಾರರಾದ