ಸಾಯಿ ಮಂದಿರದಲ್ಲಿ ಪೂಜೆಕುಶಾಲನಗರ, ಡಿ. 28: ಕುಶಾಲನಗರದ ಸಾಯಿ ಬಡಾವಣೆಯ ಸಾಯಿ ಮಂದಿರದಲ್ಲಿ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ, ಸತ್ಯನಾರಾಯಣ ಪೂಜೆ ನಡೆಯಿತು. ಭಕ್ತಾದಿಗಳಿಗೆ ಅನ್ನದಾನ, ಸಂಜೆ ಭಜನಾ ಕಾರ್ಯಕ್ರಮ ಇ.ಸಿ.ಹೆಚ್.ಎಸ್. ಮಾಹಿತಿಮಡಿಕೇರಿ, ಡಿ. 28: ಮಡಿಕೇರಿಯಲ್ಲಿರುವ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್ ತಾ. 31 ರಂದು ಮಾಸಿಕ ಲೆಕ್ಕ ತಪಾಸಣೆಯ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ಆದರೆ ತುರ್ತು ಚಿಕಿತ್ಸೆಗೆ ವೈದ್ಯರು ಲಭ್ಯವಿರುತ್ತಾರೆ. ತಾ. 31 ಕಾಫಿ ಪಲ್ಪಿಂಗ್ ನೀರು ಹರಿಸಿದರೆ ಕಾನೂನು ಕ್ರಮಸೋಮವಾರಪೇಟೆ, ಡಿ. 28: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮನೆಗಳು ಹಾಗೂ ಹೊಟೇಲ್‍ಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ದುದ್ದುಗಲ್ಲು ಹೊಳೆಗೆ ಕಾಫಿ ಪಲ್ಪಿಂಗ್ ನೀರು ಹರಿಸಿದರೆ ಜಾಗೃತಿ ಕಾರ್ಯಕ್ರಮಸಂಪಾಜೆ, ಡಿ. 28: ಲಯನ್ಸ್ ಕ್ಲಬ್ ಸಂಪಾಜೆ ವತಿಯಿಂದ ಪ್ರಾಂತೀಯ ಸಮ್ಮೇಳನದ ಸಲುವಾಗಿ ರಾಜ್ಯಪಾಲರ ಕಾರ್ಯಕ್ರಮಗಳ ಸಪ್ತಾಹ “ಸಂಪ್ರೀತಿ” ಅಡಿಯಲ್ಲಿ ಚೆಂಬು ಸರ್ಕಾರಿ ಪ್ರೌಢಶಾಲೆಯಲ್ಲಿ ಡ್ರಗ್ಸ್ ಜಾಗೃತಿ ಸಂಚಾರಿ ನಿಯಮ ಪಾಲಿಸಲು ಸೂಚನೆಸೋಮವಾರಪೇಟೆ, ಡಿ. 28: ವಾಹನ ಸವಾರರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂದು ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ಬಿ ಒಕ್ಕೂಟದ
ಸಾಯಿ ಮಂದಿರದಲ್ಲಿ ಪೂಜೆಕುಶಾಲನಗರ, ಡಿ. 28: ಕುಶಾಲನಗರದ ಸಾಯಿ ಬಡಾವಣೆಯ ಸಾಯಿ ಮಂದಿರದಲ್ಲಿ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ, ಸತ್ಯನಾರಾಯಣ ಪೂಜೆ ನಡೆಯಿತು. ಭಕ್ತಾದಿಗಳಿಗೆ ಅನ್ನದಾನ, ಸಂಜೆ ಭಜನಾ ಕಾರ್ಯಕ್ರಮ
ಇ.ಸಿ.ಹೆಚ್.ಎಸ್. ಮಾಹಿತಿಮಡಿಕೇರಿ, ಡಿ. 28: ಮಡಿಕೇರಿಯಲ್ಲಿರುವ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್ ತಾ. 31 ರಂದು ಮಾಸಿಕ ಲೆಕ್ಕ ತಪಾಸಣೆಯ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ಆದರೆ ತುರ್ತು ಚಿಕಿತ್ಸೆಗೆ ವೈದ್ಯರು ಲಭ್ಯವಿರುತ್ತಾರೆ. ತಾ. 31
ಕಾಫಿ ಪಲ್ಪಿಂಗ್ ನೀರು ಹರಿಸಿದರೆ ಕಾನೂನು ಕ್ರಮಸೋಮವಾರಪೇಟೆ, ಡಿ. 28: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮನೆಗಳು ಹಾಗೂ ಹೊಟೇಲ್‍ಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ದುದ್ದುಗಲ್ಲು ಹೊಳೆಗೆ ಕಾಫಿ ಪಲ್ಪಿಂಗ್ ನೀರು ಹರಿಸಿದರೆ
ಜಾಗೃತಿ ಕಾರ್ಯಕ್ರಮಸಂಪಾಜೆ, ಡಿ. 28: ಲಯನ್ಸ್ ಕ್ಲಬ್ ಸಂಪಾಜೆ ವತಿಯಿಂದ ಪ್ರಾಂತೀಯ ಸಮ್ಮೇಳನದ ಸಲುವಾಗಿ ರಾಜ್ಯಪಾಲರ ಕಾರ್ಯಕ್ರಮಗಳ ಸಪ್ತಾಹ “ಸಂಪ್ರೀತಿ” ಅಡಿಯಲ್ಲಿ ಚೆಂಬು ಸರ್ಕಾರಿ ಪ್ರೌಢಶಾಲೆಯಲ್ಲಿ ಡ್ರಗ್ಸ್ ಜಾಗೃತಿ
ಸಂಚಾರಿ ನಿಯಮ ಪಾಲಿಸಲು ಸೂಚನೆಸೋಮವಾರಪೇಟೆ, ಡಿ. 28: ವಾಹನ ಸವಾರರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂದು ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ಬಿ ಒಕ್ಕೂಟದ