ಪ್ರವಾಸೋದ್ಯಮಕ್ಕೆ ಆದ್ಯತೆ : ಸಿ.ಎಂ. ಕುಶಾಲನಗರ, ಮಾ. 2: ಕೊಡಗು ಮತ್ತು ಮೈಸೂರು ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿರುವದರಿಂದ ಸರಕಾರದ ಮೂಲಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಕಲ್ಪಿಸಲಾಗುವದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.ಬಿಜೆಪಿ ಯುವ ಮೋರ್ಚಾದಿಂದ ಬೈಕ್ ಜಾಥಾಸೋಮವಾರಪೇಟೆ, ಮಾ. 2: ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ವತಿಯಿಂದ ಪಟ್ಟಣದಲ್ಲಿ ಬೈಕ್ ಜಾಥಾ ನಡೆಯಿತು.ಇಲ್ಲಿನ ವಿವೇಕಾನಂದ ವೃತ್ತದಿಂದ ಹೊರಟ ಬೈಕ್ ಜಾಥಾಕ್ಕೆ ಶಾಸಕ ಎಂ.ಪಿ.ಮಳೆಗಾಲಕ್ಕೂ ಮುನ್ನ ಮನೆಗಳ ಹಸ್ತಾಂತರ ಅನೀಸ್ ಕಣ್ಮಣಿ ಜಾಯ್ಮಡಿಕೇರಿ, ಮಾ. 2: ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮಳೆಗಾಲ ಆರಂಭವಾಗುವದಕ್ಕೆ ಮುನ್ನ ಮನೆಗಳನ್ನು ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.ಇಂದು ‘ಮಿಂಚಿನ ನೋಂದಣಿ’ ವಿಶೇಷ ಅಭಿಯಾನಮಡಿಕೇರಿ, ಮಾ. 2 : ಜಿಲ್ಲೆಯ ಬೂತ್ ಮಟ್ಟದ ಮತಗಟ್ಟೆಗಳಲ್ಲಿ ಎರಡನೇ ಹಂತದಲ್ಲಿ ತಾ. 3 ರಂದು (ಇಂದು) ಮತದಾರರ ವಿಶೇಷ ನೋಂದಣಿ ಅಭಿಯಾನ ನಡೆಯಲಿದ್ದು, ಅರ್ಹರು ಮಹಾ ಶಿವರಾತ್ರಿ ಹಬ್ಬದ ವಿಶೇಷತೆಶಿವನು ಮಾಡಿದ 25 ಲೀಲೆಗಳಲ್ಲಿ ಲಿಂಗೋದ್ಭವ ಲೀಲೆಯೇ ಪ್ರಮುಖವಾದುದು. ಈ ಲೀಲೆ ನಡೆದದ್ದೇ ಮಹಾ ಶಿವರಾತ್ರಿಯ ಪರ್ವಕಾಲದಂದು. ಬ್ರಹ್ಮ-ವಿಷ್ಣು ವಾದವನ್ನು ದೂರ ಮಾಡುವದಕ್ಕಾಗಿ ಮಾಘ ಮಾಸದ ಕೃಷ್ಣ ಪಕ್ಷ
ಪ್ರವಾಸೋದ್ಯಮಕ್ಕೆ ಆದ್ಯತೆ : ಸಿ.ಎಂ. ಕುಶಾಲನಗರ, ಮಾ. 2: ಕೊಡಗು ಮತ್ತು ಮೈಸೂರು ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿರುವದರಿಂದ ಸರಕಾರದ ಮೂಲಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಕಲ್ಪಿಸಲಾಗುವದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಬಿಜೆಪಿ ಯುವ ಮೋರ್ಚಾದಿಂದ ಬೈಕ್ ಜಾಥಾಸೋಮವಾರಪೇಟೆ, ಮಾ. 2: ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ವತಿಯಿಂದ ಪಟ್ಟಣದಲ್ಲಿ ಬೈಕ್ ಜಾಥಾ ನಡೆಯಿತು.ಇಲ್ಲಿನ ವಿವೇಕಾನಂದ ವೃತ್ತದಿಂದ ಹೊರಟ ಬೈಕ್ ಜಾಥಾಕ್ಕೆ ಶಾಸಕ ಎಂ.ಪಿ.
ಮಳೆಗಾಲಕ್ಕೂ ಮುನ್ನ ಮನೆಗಳ ಹಸ್ತಾಂತರ ಅನೀಸ್ ಕಣ್ಮಣಿ ಜಾಯ್ಮಡಿಕೇರಿ, ಮಾ. 2: ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮಳೆಗಾಲ ಆರಂಭವಾಗುವದಕ್ಕೆ ಮುನ್ನ ಮನೆಗಳನ್ನು ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಇಂದು ‘ಮಿಂಚಿನ ನೋಂದಣಿ’ ವಿಶೇಷ ಅಭಿಯಾನಮಡಿಕೇರಿ, ಮಾ. 2 : ಜಿಲ್ಲೆಯ ಬೂತ್ ಮಟ್ಟದ ಮತಗಟ್ಟೆಗಳಲ್ಲಿ ಎರಡನೇ ಹಂತದಲ್ಲಿ ತಾ. 3 ರಂದು (ಇಂದು) ಮತದಾರರ ವಿಶೇಷ ನೋಂದಣಿ ಅಭಿಯಾನ ನಡೆಯಲಿದ್ದು, ಅರ್ಹರು
ಮಹಾ ಶಿವರಾತ್ರಿ ಹಬ್ಬದ ವಿಶೇಷತೆಶಿವನು ಮಾಡಿದ 25 ಲೀಲೆಗಳಲ್ಲಿ ಲಿಂಗೋದ್ಭವ ಲೀಲೆಯೇ ಪ್ರಮುಖವಾದುದು. ಈ ಲೀಲೆ ನಡೆದದ್ದೇ ಮಹಾ ಶಿವರಾತ್ರಿಯ ಪರ್ವಕಾಲದಂದು. ಬ್ರಹ್ಮ-ವಿಷ್ಣು ವಾದವನ್ನು ದೂರ ಮಾಡುವದಕ್ಕಾಗಿ ಮಾಘ ಮಾಸದ ಕೃಷ್ಣ ಪಕ್ಷ