ಕ್ಯಾಂಟೀನ್ ಮಾಹಿತಿಮಡಿಕೇರಿ, ಆ. 31: ಆರ್ಮಿ ಕ್ಯಾಂಟೀನ್‍ನಲ್ಲಿ ವಾರ್ಷಿಕ ವಿಶೇಷ ಲೆಕ್ಕ ತಪಾಸಣೆ ನಡೆಯುವದರಿಂದ ಸೆ. 3 ರಿಂದ 12ರ ವರೆಗೆ ಯಾವದೇ ರೀತಿಯ ವ್ಯಾಪಾರ ವಹಿವಾಟು ಇರುವದಿಲ್ಲ
ಶಿಕ್ಷಕರ ದಿನಾಚರಣೆಮಡಿಕೇರಿ, ಆ. 31: ಜಿಲ್ಲಾಡಳಿತ, ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇವರ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ
ಬೀಟೆ ಮರ ವಶ ಬಂಧನಕುಶಾಲನಗರ, ಆ. 31: ಕಾರೊಂದರಲ್ಲಿ ಬೀಟೆ ಮರದ ನಾಟಾ ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು 2 ಲಕ್ಷ ಮೌಲ್ಯದ ಮರ
ಕಾವೇರಿ ನಾಡಿನೆಲ್ಲೆಡೆ ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ತಯಾರಿಮಡಿಕೇರಿ, ಆ. 30: ಲೋಕಮಾನ್ಯ ಬಾಲಗಂಗಾಧರ ತಿಲಕರ ಆಶಯದಂತೆ ಅಂದು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ತಿರುವು ನೀಡಿದ್ದ ಸಾರ್ವಜನಿಕ ಗಣೇಶೋತ್ಸವವು ಇಂದು ಭಾರತ ಮಾತ್ರವಲ್ಲದೆ, ವಿಶ್ವದೆಲ್ಲೆಡೆ
ಅಡಿಕೆ ಕದಿಯುವ ವೇಳೆ ಕುಖ್ಯಾತ ಚೋರ ಗುಂಡೇಟಿಗೆ ಬಲಿಕರಿಕೆ/ ಭಾಗಮಂಡಲ, ಆ. 30: ದಶಕದ ಹಿಂದೆ ಹಲವೆಡೆ ಕಳ್ಳತನ ಎಸಗುವದರೊಂದಿಗೆ; ಪೊಲೀಸ್ ಮೊಕದ್ದಮೆ ಎದುರಿಸುತ್ತಿರುವ ವ್ಯಕ್ತಿಯೋರ್ವ ಮತ್ತೆ ತನ್ನ ಚಾಳಿ ಮುಂದುವರೆಸಿರುವ ವೇಳೆ; ನಿನ್ನೆ ತಡರಾತ್ರಿ