ಹಾಕಿ ಸಾಧಕರಿಗೆ ಸನ್ಮಾನಕೆದಮುಳ್ಳೂರು, ಮೇ 15: ಕಾಕೋಟು ಪರಂಬು ಪ್ರಾಥÀಮಿಕ ಶಾಲಾ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆದ ಕೊಡವ ಕುಟುಂಬಗಳ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ
ಇಂದು ಅಸ್ಮಾಉಲ್ ಹುಸ್ನಾಮಡಿಕೇರಿ, ಮೇ 15: ಮಡಿಕೇರಿಯ ಎಂ.ಎಂ.ಮಸೀದಿ ಯಲ್ಲಿ ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ ಅಸ್ಮಾಉಲ್ ಹುಸ್ನಾ ರಾತೀಬ್ ತಾ||16 ರಂದು(ಇಂದು) ಅಸರ್ ನಮಾಜ್ ನಂತರ ನಡೆಯಲಿದೆ ಎಂದು
ಕೂಡಿಗೆ ಉಪಚುನಾವಣೆ ಮೂರು ನಾಮಪತ್ರ ಸಲ್ಲಿಕೆಕೂಡಿಗೆ, ಮೇ 15: ಕೂಡಿಗೆ ಗ್ರಾ.ಪಂ.ನ ಒಂದನೇ ವಾರ್ಡಿನ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು, ಇಂದು ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ಸ್ಥಾನವು ಪರಿಶಿಷ್ಟ ಜಾತಿಗೆ ಮೀಸಲಾಗಿದೆ.
ರಾಷ್ಟ್ರ ರಕ್ಷಣೆಗೆ ಕೊಡಗಿನಿಂದ ಮಹತ್ತರ ಕೊಡುಗೆ : ಕಿರಿಕೊಡ್ಲಿ ಶ್ರೀ ಸೋಮವಾರಪೇಟೆ ಮೇ 15 : ರಾಷ್ಟ್ರ ರಕ್ಷಣೆಗೆ ಕೊಡಗು ಜಿಲ್ಲೆ ಮಹತ್ತರವಾದ ಕೊಡುಗೆ ನೀಡಿದೆ ಸೈನಿಕರಿಗೆ ಗೌರವ ಸಿಗಬೇಕೆಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ
ಕ್ರೀಡೆಯಲ್ಲಿ ಆಸಕ್ತಿ ಹೊಂದಲು ಪವಿನ್ ಕರೆನಾಪೆÇೀಕ್ಲು, ಮೇ 15: ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಕ್ರೀಡೆಯಲ್ಲಿ ಆಸಕ್ತಿ ಹೊಂದಬೇಕು. ಆಗ ಮಾತ್ರ ಕ್ರೀಡೆಯಲ್ಲಿ ಒಳ್ಳೆಯ ಸಾಧನೆ ಮಾಡಲು ಸಾಧ್ಯ ಎಂದು ಕರ್ನಾಟಕ ಹಾಕಿ ಅಸೋಸಿಯೇಶನ್